ಬೆಳ್ಮಣ್ಣು ಹೊಸಮಾರು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದಿನೇಶ್ ಕುಲಾಲ್ ಆಯ್ಕೆ

ವರದಿ:ವಾಲ್ಟರ್ ಮೊಂತೇರೊ

ಬೆಳ್ಮಣ್ಣು ಹೊಸಮಾರು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದಿನೇಶ್ ಕುಲಾಲ್ ಆಯ್ಕೆ

ಕಾರ್ಕಳ ತಾಲೂಕಿನ ಬೆಳ್ಮಣ್ಣು ಹೊಸಮಾರು ಹಳೆವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ದಿನೇಶ್ ಕುಲಾಲ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರು – ವಿಠಲ ಶೆಟ್ಟಿ
ನಿಕಟ ಪೂರ್ವಾಧ್ಯಕ್ಷರು – ಸಂದೀಪ್ ಅಂಚನ್
ಉಪಾಧ್ಯಕ್ಷರು _ ಶರತ್ ರಾವ್
ಕಾರ್ಯದರ್ಶಿ – ಅಭಿಜಿತ್ ರಾವ್
ಜೊತೆ ಕಾರ್ಯದರ್ಶಿ – ಸತೀಶ್ ದೇವಾಡಿಗ
ಕೋಶಾಧಿಕಾರಿ – ಪ್ರಶಾಂತ್ ರಾವ್
ಸಾಂಸ್ಕøತಿಕ ಕಾರ್ಯದರ್ಶಿ – ಶರತ್ ಶೆಟ್ಟಿ
ಜೊತೆ ಸಾಂಸ್ಕøತಿಕ ಕಾರ್ಯದರ್ಶಿ – ರಾಜೇಶ್ ಕುಮಾರ್
ಕ್ರೀಡಾ ಕಾರ್ಯದರ್ಶಿ – ಸುರೇಶ್ ದೇವಾಡಿಗ
ಜೊತೆ ಕ್ರೀಡಾ ಕಾರ್ಯದರ್ಶಿ – ರಾಘವೇಂದ್ರ ದೇವಾಡಿಗ

ಕಾರ್ಯಕಾರಿ ಸಮಿತಿ ಸದಸ್ಯರುಗಳು :
ಅಶೋಕ್ ದೇವಾಡಿಗ
ಗಿರೀಶ್ ಕುಲಾಲ್
ಪ್ರಶಾಂತ್ ಕೊಪ್ಪಳ
ಹರೀಶ್ ಕುಲಾಲ್
ಕ್ಲ್ಯಾರಿನ್ ಪಿಂಟೋ
ಸುಧಾಕರ್ ದೇವಾಡಿಗ
ಉಮೇಶ್ ದೇವಾಡಿಗ
ಯೋಗಿಶ್ ದೇವಾಡಿಗ
ಸುಹಾಸ್ ದೇವಾಡಿಗ