ಭಂಡಾರ್ಕಾರ್ಸ್ – ರಾಜ್ಯ ಶಾಸ್ತ್ರ ಕಾರ್ಯಾಗಾರ-ಸರ್ವೋದಯದ ಸತ್ಯಾಗ್ರಹ, ಸ್ವರಾಜ್ಯದ ಪರಿಕಲ್ಪನೆಯ ಭಾರತವನ್ನು ಕಟ್ಟಬೇಕು-ಪ್ರೊ.ವರದೇಶ್ ಹಿರೆಗಂಗೆ

ಸರ್ವಧರ್ಮ ಸಮಭಾವ, ಸರ್ವೋದಯದ ಪರಿಕಲ್ಪನೆಯ ರಾಷ್ಟ್ರೀಯತೆ ರೂಪುಗೊಳ್ಳಬೇಕು. ಸರ್ವ ಸಮನ್ವಯತೆ ಇರಬೇಕು ಎಂದು’ ಪ್ರೊ.ವರದೇಶ್ ಹಿರೆಗಂಗೆ ಹೇಳಿದರು.