ಭಾರತೀಯ ಹವಾಮಾನ ಇಲಾಖೆ (IMD) ಮೇ 6 ರಿಂದ ಬಂಗಾಳ ಕೊಲ್ಲಿಯಲ್ಲಿ (BOB) ರೂಪುಗೊಳ್ಳುವ ಸಂಭಾವ್ಯ ಸೈಕ್ಲೋನಿಕ್ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿದೆ. ಮೇ ತಿಂಗಳಲ್ಲಿ, BOB (ಬಂಗಾಳ ಕೊಲ್ಲಿ) ಸಾಮಾನ್ಯವಾಗಿ ಹಲವಾರು ಉಷ್ಣವಲಯದ ಚಂಡಮಾರುತಗಳನ್ನು ತರುತ್ತದೆ. ಕೆಲವು ವ್ಯಾಪಕ ಹಾನಿ ಮತ್ತು ನಷ್ಟವನ್ನು ಉಂಟುಮಾಡುತ್ತವೆ. IMD ಮತ್ತೊಮ್ಮೆ ಅಂತಹ ಘಟನೆಯ ಮುನ್ಸೂಚನೆ ನೀಡಿದ್ದ ‘ಮೋಚಾ’ ಚಂಡಮಾರುತ ಇಂದು ತೀವ್ರ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದಾಗಿ ಹಲವು ರಾಜ್ಯಗಳಲ್ಲಿ ತೀವ್ರ ಗುಡುಗು […]

Read More

V. Rev. Fr. Joseph Silvestre D’Souza has been elected as the Provincial Superior of the Discalced Carmelites of Karnataka-Goa Province in the 15th Provincial Chapter being held at Pushpashrama, Mysuru on April 21, 2023. He succeeds Fr George Santhumayor, OCD. V. Rev. Fr. Joseph Silvestre D’Souza hails from Nagoa, in the archdiocese of Goa and […]

Read More

ದಿನಾಂಕ 12.04.2023 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಅವರಿಗೆ ದಕ್ಷಿಣ ರೈಲ್ವೇ/ಮಂಗಳೂರು ಜಂಕ್ಷನಿನ ರೈಲ್ವೇ ಸಂರಕ್ಷಣಾ ಪಡೆ ಪೋಸ್ಟ್ ಕಮಾಂಡರ್ ಅವರ ಕಚೇರಿಯಿಂದ. ಅನುಮಾನಾಸ್ಪದ ರೀತಿಯಲ್ಲಿ ಅಡ್ಡಾಡುತ್ತಿದ್ದ ಯುವತಿಯನ್ನು ರಕ್ಷಿಸಿ,ಆರೈಕೆ ಮತ್ತು ಚಿಕಿತ್ಸೆ ನೀಡಲು ವಿನಂತಿಸಿ ಕರೆ ಬಂದಿತು. ಆಕೆ ತನ್ನ ಬ್ಯಾಗ್ ಮತ್ತು ದಾಖಲೆಗಳನ್ನು ಕಳೆದುಕೊಂಡು ಗಾಬರಿ ಮತ್ತು ಖಿನ್ನತೆಗೆ ಒಳಗಾಗಿದ್ದಳು. ಬ್ರದರ್ ಜೋಸೆಫ್ ಕ್ರಾಸ್ತಾರವರ ಮಾರ್ಗದರ್ಶನದಂತೆ ಸ್ನೇಹಾಲಯ ತಂಡ ತೇಜಸ್ವಿನಿ ದೇವಾಸೆ ಯನ್ನು ರಕ್ಷಿಸಿತು ಮತ್ತು […]

Read More

ಮಂಗಳೂರು: ಕೊಂಕಣಿ ಕವಿ ಮೆಲ್ವಿನ್‌ ರೊಡ್ರಿಗಸ್ ನವದೆಹಲಿಯ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಲಹಾ ಮಂಡಳಿಯ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಮುಂದೆ ಇವರು ಈ ಹುದ್ದೆಯಲ್ಲಿ ಐದು ವರ್ಷಗಳ ತನಕ ಇರುತ್ತಾರೆ. ಕೊಂಕಣಿ ಕಾವ್ಯ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಿರುವ ಕವಿತಾ ಟ್ರಸ್ಟ್‌ನ ಸ್ಥಾಪಕರೂ ಆಗಿರುವ ಮೆಲ್ವಿನ್‌ ರಾಡ್ರಿಗಸ್‌ ಈ ವರೆಗೆ ಕೊಂಕಣಿ ಕಾವ್ಯಕ್ಕೆ ಸಂಬಂಧಿಸಿ ಸುಮಾರು 220 ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಆರು ಕವನ ಸಂಕಲನಗಳು, ಎರಡು ಪ್ರಬಂಧ ಸಂಕಲನಗಳು, ಕೊಂಕಣಿ ಹಾಡುಗಳ ಧ್ವನಿಸುರುಳಿ,ಭಾಷಾಂತರಗೊಂಡ ಮೂರು ಕೃತಿಗಳು, […]

Read More

ಆಶಾವಾದಿ ಪ್ರಕಾಶನಾನ್ ಮಾಂಡುನ್ ಹಾಡ್‌ಲ್ಲಿ ಜಾಗತಿಕ್ ಡಿಜಿಟಲ್ ಕೊಂಕಣಿ ಕವಿಗೋಶ್ಟಿ, ಮಾರ್ಚ್ 5 ತಾರಿಕೆಚ್ಯಾ ಆಯ್ತಾರಾ ಸಾಂಜೆರ್ 4:30 ಥಾವ್ನ್ 6:00 ಪರಯಾಂತ್ ಚಲ್ಲಿ. ಯುರೋಪ್, ಗಲ್ಫ್ ತಶೆಂಚ್ ಭರತಾಂತ್ಲ್ಯಾ ಮುಂಬಯ್, ಬೆಂಗ್ಳುರ್, ಮಂಗ್ಳುರ್, ಕೂರ್ಗ್, ಗೊಂಯ್ ಅಶೆಂ ವೆಗ್-ವೆಗಳ್ಯಾ ಪ್ರಾಂತ್ಯಾಂತ್ಲ್ಯಾ ಕವಿಂನಿ ಹ್ಯಾ ಕವಿಗೋಶ್ಟಿಂತ್ ಆಪ್ಲಿಂ ಕವಿತಾ ಸಾದರ್ ಕೆಲಿಂ. ಯೆವ್ಕಾರ್ ಉಲವ್ಪ್ ಉಲಯಿಲ್ಲೊ ವಿಶ್ವ್-ಕೊಂಕಣಿ ಕೇಂದ್ರಚೊ ವಿಮಲಾ ವಿ. ಪೈ. ಪುರಸ್ಕಾರ್ ಜಿಕ್ಪಿ ನಾಮ್ನೆಚೊ ಕೊಂಕಣಿ ಕವಿ ಬಾಬ್ ಶಯ್ಲೇಂದ್ರ ಮೆಹ್ತಾನ್ “ಕಶೆಂ ಆಜ್ […]

Read More

ಮಂಗಳೂರು: ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ಕೊಡಮಾಡುವ ಅಖೀಲ ಭಾರತ ಮಟ್ಟದ ಕೊಂಕಣಿ ಸಾಹಿತ್ಯ ಪ್ರಶಸ್ತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ-2021, ವಿಮಲಾ ವಿ. ಪೈ ವಿಶ್ವ ಕೊಂಕಣೆ ಕವಿತಾ ಕೃತಿ:ಪುರಸ್ಕಾರ-2021 ಮತ್ತು ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ-2022ಗಳನ್ನು ಪ್ರಕಟಿಸಲಾಗಿದೆ. ವರ್ಷದ ಅತ್ಯುತ್ತಮ ಸಾಹಿತ್ಯ ಪುರಸ್ಕಾರ 2022ಕ್ಕೆ ಗೋವಾದ ಡಾ| ಜಯಂತಿ ನಾಯ್ಕ ರಚಿಸಿದ ಕೊಂಕಣಿ ದೀರ್ಥ ಕತೆಗಳ ಸಂಕಲನ ತಿಚಿ ಕಾಣಿ (ಅವಳ ಕತೆ), ವರ್ಷದ […]

Read More

ಕ್ರಿಸ್‌ಮಸ್ ನ ಈ ಸಂತೋಷದ ಸಂದರ್ಭದಲ್ಲಿ Jananudi.com ಪ್ರತಿ ವರ್ಷದಂತೆ ಈ ವರ್ಷ 2023-24 ದಲ್ಲಿ ಕೂಡ ಮುದ್ದು ಯೇಸು ಫೋಟೋ ಸ್ಪರ್ಧೆ 2023-24 ರ Jananudi.com ಪ್ರಸ್ತುತ ಪಡಿಸುತ್ತದೆ. ಇದರಲ್ಲಿ 2 ವಿಭಾಗಗಳು ಇದ್ದು ಒಟ್ಟು 12 ಬಹುಮಾನಗಳು ಮಕ್ಕಳಿಗೆ ಕೊಡಲು ಸಂತೋಷ ಪಡುತ್ತೆವೆ. ವಿಜೇತರನ್ನು ಸಾರ್ವಜನಿಕರು ಆಯ್ಕೆ ಮಾಡುತ್ತಾರೆ. ನಿಮ್ಮ ಮಕ್ಕಳು ಸ್ಫರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲಲು ಪ್ರಯತ್ನಿಸಿ. ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೋಡಿರಿ. On this joyous occasion of Christmas Jananudi.com […]

Read More

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಷಬ್ ಪಂತ್ ಉತ್ತರಖಂಡ ರಾಜ್ಯದಲ್ಲಿ ಕಾರು ಚಲಾಯಿಸುತ್ತಿದ್ದಾಗ ಡಿವೈಡರ್‌ಗೆ ನುಗ್ಗಿದ ಪರಿಣಾಮ ಭಾರೀ ಅಪಘಾತ ಸಂಭವಿಸಿದೆ. ತೀವ್ರ ಗಾಯಗಳಾಗಿರುವ ಅವರನ್ನು ಡೆಹ್ರಾಡೂನ್‌ನ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಈ ನಡುವೆ ಅವರ ಮರ್ಸಿಡೆಸ್ ಬೆಂಚ್ ಕಾರು ಸುಟ್ಟು ಕರಕಲಾಗಿದೆ.      ಇಂದು ಬೆಳಿಗ್ಗೆ ನವದೆಹಲಿಯಿಂದ ಉತ್ತರಖಂಡಕ್ಕೆ ಪ್ರಯಾಣಿಸುತ್ತಿದ್ದಾಗ ಉತ್ತರಾಖಂಡದ ರೂರ್ಕಿ ಬಳಿ ಅಪಘಾತ ಸಂಭವಿಸಿದೆ. ರಿಷಬ್ ಪಂತ್ ಸ್ವತಹ ಕಾರು ಚಲಾಯಿಸುತ್ತಿದ್ದರು ಎಂದು […]

Read More
1 21 22 23 24 25 43