Photo and report by Walter monteiro Belman 125 year post centenary silver jubilee souvenir Release of our st. joseph’s church Belman Main guest Rev. Fr. Joachim Fernandes, A well-known writer, poet and speaker release the book and Rev. Fr. Edwin Dsouza director youth mission in Udupi diocese and parish priest belman church. Alwyn Agera Vice president […]
Pics by Shaun Fernandes JANANUDI.COM NETWORK ಕೋಟದಲ್ಲಿ ಸಂಭ್ರಮದ ಮೊಂತಿ ಹಬ್ಬ ಕುಂದಾಪುರ,ಸೆ.9: ಕೋಟ ಸಂತ ಅಂತೋನಿ ಇಗರ್ಜಿಯಲ್ಲಿ ಮಾತೆ ಮೇರಿಯ ಹುಟ್ಟು ಹಬ್ಬವನ್ನು ಹೊಸ ಬೆಳೆ, ಕುಟುಂಬದ ಹಬ್ಬ ಮೊಂತಿ ಹಬ್ಬವನ್ನು ಬಹಳ ಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು. ಹೊಸ ತೆನೆ ಹಾಗೂ ಬಾಲೆ ಮೇರಿಯ ಮೂರ್ತಿಯನ್ನು ಚರ್ಚಿನ ಧರ್ಮಗುರು ವಂ|ಆಲ್ಪೊನ್ಸ್ ಡಿಲೀಮಾ ಆಶಿರ್ವದಿಸಿದ ಬಳಿಕ ಇಗರ್ಜಿಯಲ್ಲಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಹಬ್ಬದ ಸಂದೇಶ ನೀಡಿದರು, ಪಾಲನ ಮಂಡಳಿ ಉಪಾಧ್ಯಕ್ಷ, ಕಾರ್ಯದರ್ಶಿ […]
JANANUDI.COM NETWORK ಇಂಟಕ್ ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿ ರೋಶನ್ ಶೆಟ್ಟಿ ನೇಮಕ ಬಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕ ಇಂಟಕ್ ಇದರ ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿ ಕುಂದಾಪುರ ತಾಲೂಕು ಆರ್ಡಿ ಗ್ರಾಮದ ರೋಶನ್ ಶೆಟ್ಟಿ ಇವರನ್ನು ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿಯವರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಗಣೇಶ್ ಎನ್. ಕೋಟ್ಯಾನ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
JANANUDI.COM NETWORK ಡಿ ಕೆ ಶಿವಕುಮಾರ್ ಬಂದನ ವಿರೋಧಿಸಿ ಕುಂದಾಪುರ ಮತ್ತು ಕೋಟಾ ಬ್ಲಾಕ್ ವತಿಯಿಂದ ಸಂಜೆ ಕುಂದಾಪುರದ ಶಾಸ್ತ್ರಿ ಸರ್ಕಲ್ನಲ್ಲಿ ಪ್ರತಿಭಟನೆ ಕುಂದಾಪುರ ಸೆ. ೪:ಡಿ ಕೆ ಶಿವಕುಮಾರ್ ಬಂದನ ವಿರೋಧಿಸಿ ಕುಂದಾಪುರ ಮತ್ತು ಕೋಟಾ ಬ್ಲಾಕ್ ವತಿಯಿಂದ ಸಂಜೆ ಕುಂದಾಪುರದ ಶಾಸ್ತ್ರಿ ಸರ್ಕಲ್ನಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಇವರ ನೇತ್ರದ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೇಯ ಪ್ರಯುಕ್ತ ಪಂಜಿನ ಮೂಲಕ ದಿಕ್ಕಾರ ಕೂಗುತ್ತಾ ಬಿ.ಜೆ.ಪಿ ನಾಯಕನ ಚಿತ್ರಪಟವನ್ನು ದಹಿಸಿ ರಸ್ತೆಯ […]
ಭಾತ್ಮಿ: ವಾಲ್ಟರ್ ಫೆರ್ನಾಂಡಿಸ್ ಪಿಯುಸ್ ನಗರ್ – ಸ್ತ್ರೀ ಸಂಘಟನಾ ಥಾವ್ನ್ ಚಲಿಯಾಂಚೊ ದೀಸ್ ಆಚರಣ್ ಕುಂದಾಪುರ್, ಸೆ.೪: ಪಿಯುಸ್ ನಗರ್ ಫಿರ್ಗಜೆಂತ್ ಸಪ್ಟೆಂಬರ್ 2 ತಾರಿಕೆರ್ ಮರಿ ಮಾಯೆಚ್ಯಾ ಫೆಸ್ತಾ ಸಂಬಂಧಿ ಸಾಂಜೆರ್ 5:00 ವೊರಾರ್ ಕಥೊಲಿಕ್ ಸ್ತ್ರೀ ಸಂಘಟನಾನ್ ” ಚಲಿಯಾಂಚೊ ದೀಸ್’” ಆಚರಣ್ ಕೆಲೊ. ಮಾಗ್ಣ್ಯಾ ವಿಧಿ ಸವೆಂ ಕಾರ್ಯಕ್ರಮ್ ಆರಂಭ್ ಕೆಲೆಂ. ಪಿಯುಸ್ ನಗರ್ ಸೈಂಟ್ ಪಿಯುಸ್ ಇಂಗ್ಲಿಷ್ ಮಾಧ್ಯಮ್ ಇಸ್ಕೊಲಾಚಿ ಮುಖೆಲ್ ಶಿಕ್ಷಕಿ , ಹ್ಯಾ ವರ್ಷಾಚಿ “ಸಾಧಕ […]
Photos by WALTER MONTEIRO The SHAINE JC Saptha Ratna 2019 The closing ceremony was held at the Belman Shri Krishna Sabha, presided by JC Shweta Subhash, President of JCI Belman. The Chief guest of the event was Mr. Suresh Shetty Gurme, A leading poetic Business personality of our state, Ln Gregory Menezes , The proprietor of […]
ಕಥೊಲಿಕ್ ಸಭಾ- ಜಾನ್ ಡಿಸಿಲ್ವಾ ಫೌಂಡೆಶನ್ ಇವರಿಂದ ಪ್ರತಿಭಾ ಪುರಸ್ಕಾರ- ಸ್ಕಾಲರ್ಶಿಪ್ ವಿತರಣೆ- ಆರೋಗ್ಯ ಕಾರ್ಡ್ ವಿತರಣೆ ಕಥೊಲಿಕ್ ಸಭಾ – ಜಾನ್ ಡಿಸಿಲ್ವಾ ಫೌಂಡೆಶನ್ ಇವರಿಂದ ಪ್ರತಿಭಾ ಪುರಸ್ಕಾರ- ಸ್ಕಾಲರ್ಶಿಪ್ ವಿತರಣೆ – ಆರೋಗ್ಯ ಕಾರ್ಡ್ ವಿತರಣೆ ಕುಂದಾಪುರ,ಸೆ.1: ’ನಾವು ಎನೆಂದು ಅರ್ಥೈಸಿಕೊಳ್ಳಬೇಕು, ಆವಾಗ ನಮ್ಮ ಸಾಮಥ್ರ್ಯ ಅರಿವಾಗುವುದು, ಯೋಚಿಸು ಆಗುತ್ತದೊ ಇಲ್ಲವೊ, ಯೋಚಿಸು ಆಗುವುದಿಲ್ಲವೋ ಎಂದು ನಾವು ನಿರ್ಧಾರ ಮಾಡಬೇಕು, ಪ್ರಯತ್ನ ಪಟ್ಟರೆ ಆಸಾಧ್ಯ ಎಂಬುದು ಎನೂ ಇಲ್ಲಾ. ನಾವೂ ಆಗುತ್ತೇನೆ ಎಂಬುದು ಗಟ್ಟಿ […]
JANANUDI.COM NETWORK ಸಪ್ತಗಿರಿ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿ. ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ಕುಂದಾಪುರ, ಆ. 31: ಸಪ್ತಗಿರಿ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿ. ಇದರ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಯ ಚುನಾವಣೆಗೆ 13 ಜನ ಸದಸ್ಯರ ಪೈಕಿ 12 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಸದಸ್ಯರು ಇಲ್ಲದ ಪ್ರಯುಕ್ತ ಒಂದು ಸ್ಥಾನವು ಖಾಲಿಯಾಗಿರುತ್ತದೆ. ಸಪ್ತಗಿರಿ ವಿವಿದೋದ್ಧೇಶ ಸೌಹಾರ್ದ ಸಹಕಾರಿಯು 2014ರಲ್ಲಿ ನೋಂದಾವಣೆ ಗೊಂಡಿದ್ದು ಕುಂದಾಪುರದ ಜೆಎಲ್ಬಿ […]
JANANUDI.COM NETWORK ಕುಂದಾಪುರ ಗಣೇಶ ಚತುರ್ಥಿ: ರೊಟಾರ್ಯಾಕ್ಟನಿಂದ ಭಕ್ತಿಗೀತೆ ಗಣೇಶನ ಚಿತ್ರ ಬಿಡಿಸುವ ಸ್ಫರ್ಧೆ ಕುಂದಾಪುರ, ಆ.31: ಗಣೇಶ ಚತುರ್ಥಿಯ ಪ್ರಯುಕ್ತ ರೊಟಾರ್ಯಾಕ್ಟ್ ಕ್ಲಬ್ ಕುಂದಾಪುರ ದಕ್ಷಿಣ ಇವರ ಆಶ್ರಯದಲ್ಲಿ ಭಕ್ತಿಗೀತೆ ಗಣೇಶನ ಚಿತ್ರ ಬಿಡಿಸುವ ಸ್ಫರ್ಧೆ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರೊಟಾರ್ಯಾಕ್ಟ್ ಕ್ಲಬ್ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷ ರೋ|ಆಲ್ಡ್ರೀನ್ ಡಿಸೋಜಾ, ಕಾರ್ಯದರ್ಶಿ ವಿನಾಯಕ ಗಾಣಿಗಾ, ಖಜಾಂಚಿ ವಿಲ್ಬನ್, ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು. ಸ್ಫರ್ಧೆಯ ಪ್ರಾಯೋಜಕರಾದ ‘ಕೋಸ್ತಾಸ್’ ಬ್ಯಾಟರಿಯ ಮಾಲೀಕರದಾದ […]

