JANANUDI.COM NETWORK   ಬೆಳ್ಮಣ್: ಸುಮಾರು 20 ವರ್ಷಗಳಿಂದ ಶೇಂದಿ ವ್ಯವಹಾರ ಮಾಡುತಿದ್ದ ವ್ಯಕ್ತಿಯೊಬ್ಬರು ತಾಳೆ ಮರಹತ್ತಿ ಶೇಂದಿ ತೆಗಿಯುವ ವೇಳೆ ತಾಳೆ ಮರದಲ್ಲಿ ಮೂರ್ಛೆ ಕಳೆದುಕೊಂಡು ಸುಮಾರು ಎರಡು ಗಂಟೆಗಳ ಕಾಲ ಮರದ ದಂಡುಗಳ ನಡುವೆ ಸಿಲುಕಿದ್ದರು, ಆದರೂ ಅವರು ಪವಾಡಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಮಂಗಳವಾರ ಬೆಳ್ಮಣಿನ  ಕಡಂದಲೆಯಲ್ಲಿ ನಡೆದಿದೆ. ಕಡಂದಲೆ ಕಲ್ಲೋಳಿಯ ಸಂತೋಷ್‌ ಎಂಬಾತರು ಎಂದಿನಂತೆ ಬೆಳಿಗ್ಗೆ 6.30ರ ಹೊತ್ತಿಗೆ ತಾಳೆ ಮರ ಎರಿದವರು ಯಾವುದೋ ಕಾರಣದಿಂದ ಮೂರ್ಛೆ ತಪ್ಪಿದ್ದು  8.30 ರ ವರೆಗೆ ಹಾಗೆಯೇ […]

Read More

ವರದಿ: ಅನು ಮಝರ್ ಕುಂದಾಪುರ     ಕುಂದಾಪುರ : ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನ ಮಾಜಿ ಅಥ್ಲೆಟಿಕ್ಸ್ ಚಾಂಪಿಯನ್,ಖ್ಯಾತ ಕಬ್ಬಡಿಮತ್ತು ವಾಲಿಬಾಲ್ ಆಟಗಾರ ಕುಂದಾಪುರ ಖಾರ್ವಿ ಕೇರಿ ನಿವಾಸಿ ಶೇಕ್ ಮಹ್ಮದ್ ಸಯೀದ್(56)ಅವರು ಕುವೈಟ್ ನಲ್ಲಿ ಜು.16ರಂದು ನಿಧನ ರಾಗಿದ್ದಾರೆ. ಕುವೈಟ್ ನ ಕೆ.ಆರ್. ಎಚ್. ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಇವರು ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿ ತಪಾಸಣೆ ನಡೆಸಿದಾಗ ಕೋವಿಡ್ ಸೋಂಕು ತಗಲಿರುವುದು ದೃಢ ಪಟ್ಟಿತೆನ್ನಲಾಗಿದೆ. ಕಳೆದ ಸುಮಾರು 22 ದಿನಗಳಿಂದಲೂ ಕುವೈಟ್ ನ […]

Read More

JANANUDI.COM NETWORK ಕುಂದಾಪುರ : ಸ್ಥಳೀಯ ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 99.06 ಫಲಿತಾಂಶವನ್ನು ಪಡೆದಿರುತ್ತದೆ. ವಾಣಿಜ್ಯ ವಿಭಾಗದಲ್ಲಿ ಶೇ. 99.47% ಫಲಿತಾಂಶವನ್ನು, ವಿಜ್ಞಾನ ವಿಭಾಗದಲ್ಲಿ ಶೇ. 98.73% ಫಲಿತಾಂಶ ಪಡೆದಿರುತ್ತದೆ. ಒಟ್ಟು 169 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 233 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಥ್ವಿ ಪಿ ಪುತ್ರನ್ 587, ಶೋನಿಮಾ ಪಿ 586, ಅಭಿಲಾಷ್ ಹತ್ವಾರ್ 586, ವಾಣಿಜ್ಯ ವಿಭಾಗದಲ್ಲಿ ರೋನ್ಸನ್ ಇಮ್ಯಾನುಲ್ ಮಿನಿಜಸ್ 585, […]

Read More

JANANUDI.COM NETWORK   ಕುಂದಾಪುರ, ಜು.14: 2019-20 ರ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವಕಾಲೇಜು ಶೇಕಡಾ 93.27 ಫಲಿತಾಂಶ ಪಡೆದು ಉತ್ತಮ ಸಾಧನೆ ಗೈದಿದೆ. ಈ ಕಾಲೇಜಿನಿಂದ ಒಟ್ಟು 119 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 19 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣಾಗಿದ್ದಾರೆ. 64 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಾಗಿದ್ದು ವಾಣಿಜ್ಯ ವಿಭಾಗದ ಕುಮಾರಿ ಸ್ವೀಡಲ್ ಡಾಯಸ್ 582 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮಳಾಗಿದ್ದಾಳೆ. ವಿಜ್ಞಾನ ವಿಭಾದಲ್ಲಿ 2, ವಾಣಿಜ್ಯ […]

Read More

JANANUDI.COM NETWORK          ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜು ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡಾ 94.37 ಫಲಿತಾಂಶವನ್ನು ಪಡೆದಿದೆ. 24 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ, 82 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಕೀರ್ತಿ ಕೆ. 95.67% (574), ದ್ವಿತೀಯಸ್ಥಾನ, ಕೇಶವ ಪೂಜಾರಿ .ಆರ್ 94.67% (568), ತೃತೀಯ ಸ್ಥಾನ – ಸಾಗರಿಕಾಎನ್, 93.16% (559), ಮತ್ತು ಸೃಜನ್‍ಆರ್. ಕುಲಾಲ್ 93.16% (559) ಅಂಕಗಳನ್ನು ಪಡೆದುತೇರ್ಗಡೆಯಗಿದ್ದಾರೆ.  ವಿಜ್ಞಾನ ವಿಭಾಗ        […]

Read More

JANANUDI.COM NETWORK   [ಚಲನಚಿತ್ರಕ್ಕೆ 28  ಲಕ್ಷ ರೂಪಾಯಿ ಹೂಡಿದ್ದರು, ಹೂಡಿದ ಹಣ ವಾಪಾಸ್  ಸಿಗದ ಕಾರಣ  ಮಾನಸಿಕವಾಗಿ ನೊಂದಿದ್ದರು]     ಕುಂದಾಪುರ, ಜು.12 : ‘ಭೂಮಿಕ ಪ್ರೊಡಕ್ಷನ್’ ಹೆಸರಿನ ಭರತ್ ನಾವುಂದ  ನಿರ್ದೇಶಿಸಿದ  ಚಲನಚಿತ್ರಕ್ಕೆ 28  ಲಕ್ಷ ರೂಪಾಯಿ ಹೂಡಿದ್ದ ನಾಗೇಶ್ ಕುಮಾರ್  ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದರು. ಸಿನೆಮಾಕ್ಕೆ ಹೂಡಿದ ಹಣ ವಾಪಾಸ್  ಸಿಗದ ಕಾರಣ  ಮಾನಸಿಕವಾಗಿ ನೊಂದು ಖಿನ್ನತೆಗೆ ಒಳಗಾಗಿ  ಆತ್ಮಹತ್ಯೆಗೈದಿದ್ದಾರೆಂದು ಅನುಮಾನ ಪಡಲಾಗಿದೆ  ಬೀಜಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66  ಪಕ್ಕದ ಲಕ್ಷ್ಮೀ […]

Read More

JANANUDI.COM NETWORK   ಕುಂದಾಪುರ ಪುರಸಭಾ ವ್ಯಾಪ್ತಿಯ ವ್ಯಾಪರಸ್ತರು ಜುಲಾಯ್ 13 ಬೆಳಿಗ್ಗೆಯಿಂದ ಮಧ್ಯಾಹ್ನ 2ಗಂಟೆ ತನಕ ಮಾತ್ರ ವ್ಯವಹರಿಸುವರು : ವ್ಯಾಪರಿಸ್ತರಿಂದ ಸ್ವಯಂಪ್ರೇರಿತವಾಗಿ ಬಂದ್    [ಔಷಧಾಲಯಗಳು, ಹಾಲು, ಹೊಟೇಲ್ ಮುಂತಾದ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳು ಮಧ್ಯಾಹ್ನ 2ಗಂಟೆ ಬಳಿಕ ಮುಚ್ಚಲಿವೆ]     ಕುಂದಾಪುರ, ಜು.11: ಕೋವಿಡ್ ಸೋಂಕು ಹಬ್ಬುವ ಭೀತಿಯ ಹಿನ್ನೆಲೆಯಲ್ಲಿ ಜು.13ರಿಂದ ಬೆಳಿಗ್ಗೆಯಿಂದ ಮಧ್ಯಾಹ್ನ 2ಗಂಟೆ ತನಕ ಮಾತ್ರ ಪುರಸಭಾ ವ್ಯಾಪ್ತಿಯಲ್ಲಿ ಅಂಗಡಿಗಳು ತೆರೆಯಲಿವೆ. ಎರಡು ಗಂಟೆ ಬಳಿಕ ಎಲ್ಲ […]

Read More

JANANUDI.COM NETWORK      ಪತ್ರಿಕಾ ಮಾಧ್ಯಮ ವರದಿಗೆ ಸ್ಪಂದನೆ, ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಅಂಗವಿಕಲ ಬಡ ಕುಟುಂಬಕ್ಕೆ ನೆರವು        ಗಂಗೊಳ್ಳಿ ದೊಡ್ಡಹಿತ್ಲು ಪ್ರದೇಶದ ಬಡ ಅಂಗವಿಕಲ ಕುಟುಂಬದ ಬಗ್ಗೆ ಇತ್ತೀಚಿಗೆ ಪತ್ರಿಕಾ ಮಾಧ್ಯಮದಲ್ಲಿ ವರದಿಯಾಗಿತ್ತು.. ಇದನ್ನು ಗಮನಿಸಿದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಇದರ ಅಧ್ಯಕ್ಷರಾದ ಅಲ್ಹಾಜ್ ಕೆ ಎಸ್ ಮೊಹಮ್ಮದ್ ಮಸೂದ್ ಸಾಹಬ್, ಇವರು 25000 ರೂಪಾಯಿ ಮೊತ್ತವನ್ನು ಇಂದು ಗಂಗೊಳ್ಳಿ ಜಮಾತ್ […]

Read More

JANANUDI.COM NETWORK   ಕಚ್ಚಾ ತೈಲ ಬೆಲೆ ಗಗನಕ್ಕೆ ಎರಿದಾಗ ಬೆಲೆ ಹೆಚ್ಚಿಸಿದಕ್ಕೆ ಬೀದಿಗಿಳಿದು  ಹೋರಾಟ ಮಾಡಿವವರೇ, ಈಗ ಕಚ್ಚಾ,  ತೈಲ ಬೆಲೆ ಇಳಿದರೂ, ಬೆಲೆ ಎರಿಸಿ ಜನರನ್ನು ಹೈರಾಣ ಮಾಡಿದ್ದಾರೆ : ಕಾಂಗ್ರೆಸ್  ಹರಿಪ್ರಸಾದ್ ಶೆಟ್ಟಿ         ಕುಂದಾಪುರ, ಜು. ೮:  ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ, ದೇಶದ ಜನ ಕೋವಿಡ್ ೧೯ ನಿಂದಾಗಿ ತತ್ತರಿಸಿದ್ದಾರೆ, ಆದರೂ   ಕೂಡಾ ದೇಶದಲ್ಲಿ ಡಿಸೇಲ್, ಪೆಟ್ರೊಲ್ ಬೆಲೆ ನಿರಂತರವಾಗಿ ಏರಿಸುತ್ತಿರುವುದು ಕೇಂದ್ರದ […]

Read More