ಕುಂದಾಪುರ್, ಮೇ.26; ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆಂತ್ ವಾಡ್ಯಾ ಸಮಿತಿಂಕ್ ಮೇ 25 ವೆರ್ ಬೈಬಲ್ ಆರ್ಸೊ ವಿಧಾನ್ ತರ್ಬೇತಿ ಫಿರ್ಗಜ್ ಸಭಾಸಾಲಾಂತ್ ಮಾಂಡುನ್ ಹಾಡಲ್ಲಿ. ವಿಗಾರ್ ಭೋ।ಮಾ।ಬಾಪ್ ಪೌಲ್ ರೇಗೊ ಹಾಣಿ ತರ್ಬೇತಿ ದಿಲಿ. ಪ್ರೇರಕ್ ಪ್ರಮೀಳಾ ಡಿಸಿಲ್ವಾನ್ ಸ್ವಾಗತ್ ಮಾಗ್ಲೊ. ಸಮುದಾಯಾಚ್ಯಾ ಗಿತಾಂ ಸವೆಂ ತರ್ಬೇತಿ ಸಂಪಯ್ಲಿ. ಹ್ಯಾ ತರ್ಬೇತಿ ಕಾರ್ಯಗಾರಾಂತ್ ೮೦ ಜಣಾಂನಿಂ ಭಾಗ್ ಘೆತ್ಲೊ.
ಕುಂದಾಪುರ, ಎ.28; ಕುಂದಾಪುರದಲ್ಲಿ ರೋಜರಿ ಮಾತಾ ಚರ್ಚಿನಲ್ಲಿ ಕಿರು ಸಮುದಾಯದ ದಿವಸವನ್ನು ಎ 27 ರಂದು ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಧರ್ಮ ಧರ್ಮಪ್ರಾಂತ್ಯದ ಕಿರು ಸಮುದಾಯ ಆಯೋಗದ ನಿರ್ದೇಶಕರಾದ ವಂ।ಹೆರಾಲ್ಡ್ ಪಿರೇರಾ ಇವರ ಮುಂದಾಳತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಸಹಬಲಿದಾನವನ್ನು ಅರ್ಪಿಸಿದರು. ವಾಳೆಯ ಕಿರುಸಮುದಾಯದ ಸಂಚಾಲಕರು ಬಲಿದಾನದ ಪ್ರಾಥನ ವಿಧಿಯನ್ನು ನೆಡೆಸಿಕೊಟ್ಟರು. ನಂತರ ನೆಡೆದ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಕುಂದಾಪುರ ಸಂತ ಜೋಸೆಫ್ […]
ಕುಂದಾಪುರ್, ಎ.25; ಕುಂದಾಪುರ್ಚೊ ವಿಗಾರ್ ಮಾ।ಬಾ।ಪೌಲ್ ರೇಗೊ ಹಾಂಚೊ ೩೦ ವೊ ಯಾಜಕೀ ದೀಕ್ಷೆಚೊ ದೀಸ್ ತಾಣಿ ಪವಿತ್ರ್ ಬಲಿದಾನ್ ಭೆಟವ್ನ್ ಆಚರಣ್ ಕೆಲೊ. ಫಿರ್ಗಜ್ ಲೋಕಾನ್ ಪವಿತ್ರ್ ಬಲಿದಾನಾಂತ್ ವಾಂಟೊ ಘೆತ್ಲೊ. ಪವಿತ್ರ್ ಬಲಿದಾನಾ ಉಪ್ರಾಂತ್ ಉಲ್ಲಾಸುಚೆಂ ಕಾರ್ಯವೇಳಿ ಫಿರ್ಗಜ್ ಉಪಾಧ್ಯಕ್ಷ್ ಶಾಲೆಟ್ ರೆಬೆಲ್ಲೊನ್ ವಿಗಾರಾಕ್ ಉಲ್ಲಾಸ್ ಪಾಠಯ್ಲೆಂ. ವಿಗಾರ್ ಬಾಪಾನ್ “ನಾ ಫಾವೊ ಜಾಲ್ಯಾ ಮ್ಹಾಕಾ ಯಾಜಕೀ ದೀಕ್ಷಾ ಫಾವೊ ಕರ್ನ್ ಮೆಲ್ಕಿದೆಸಾಚ್ಯಾ ವರ್ಗಾಂತ್ ಮೆಳಯ್ಲ್ಯಾಕ್ ಅರ್ಗಾಂ ಪಾಟಯ್ಲಿ. ಆಪ್ಣಾ ಪಾಸೊತ್ ಮಾಗ್ಲ್ಯಾ […]
ಕುಂದಾಪುರ; ಎಪ್ರಿಲ್ 21 ರಂದು ನಿಧನರಾದ ಕಥೊಲಿಕ ಕ್ರೈಸ್ತ ಸಮುದಾಯದ ಪರಮ ಪವಿತ್ರ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಸ್ಮರಣಾರ್ಥವಾಗಿ ಎಪ್ರಿಲ್ 2೪ ರಂದು ಬೆಳಿಗ್ಗೆ ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಚರ್ಚ್ ಆಗಿರುವ ಹೋಲಿ ರೋಜರಿ ಮಾತಾ ಚರ್ಚಿನಲ್ಲಿ ಅವರ ಆತ್ಮಕ್ಕೆ ಶಾಂತಿ ಲಭಿಸಲು ಶೃದ್ಧಾಂಜಲಿಯ ಪವಿತ್ರ ಬಲಿದಾನವನ್ನು ಆಚರಿಸಲಾಯಿತು. ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಅವರು ನಿಧನರಾದ ಪರಮ ಪವಿತ್ರ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಆತ್ಮಕ್ಕೆ ಶಾಂತಿ ಲಭಿಸಲು ಚರ್ಚಿನ ಭಕ್ತರೊಂದಿಗೆ […]
ಕುಂದಾಪುರ, ಎ.22; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಕ್ರೈಸ್ತ ಶಿಕ್ಷಣ ಆಯೋಗದ ಸಹಕಾರದಿಂದ ಮೂರು ದಿನಗಳ ಬೇಸಿಗೆ ರಜೆಯಲ್ಲಿ ಅಧ್ಯಾತ್ಮಿಕ ಶಿಬಿರ ಎ.21 ರಂದು ಚರ್ಚಿನ ಸಭಾಭವನದಲ್ಲಿ ಪ್ರಾರ್ಥನಾ ಗೀತೆಯೊಂದಿಗೆ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಮಾತನಾಡಿ “ಈ ಶಿಬಿರದಲ್ಲಿ ಆಟ ಪಾಠಗಳ ಜೊತೆ, ಮಕ್ಕಳಲ್ಲಿ ಅಧ್ಯಾತ್ಮಿಕ ಜ್ಞಾನ ಬೆಳಗಲು ಪ್ರಯತ್ನಿಸಲಾಗುವುದು, ಈ ಪ್ರಾಯದಲ್ಲಿ ಮಕ್ಕಳಿಗೆ ಅಧ್ಯಾತ್ಮಿಕ ಜ್ಞಾನದ ಅವಶ್ಯಕತೆ ಇದೆ. ಮಕ್ಕಳು ಅನ್ಯಾಯ್ ಅನೀತಿಗಳಿಂದ ದೂರವಿರಲು ಇಂತಹ ಶಿಬಿರಗಳು ಸಹಾಯಕವಾಗುತ್ತೇವೆ, […]
ಕುಂದಾಪುರ,ಎ.20: “455 ವರ್ಷ ಇತಿಹಾಸ ಪ್ರಸಿದ್ದ ಉಡುಪಿ ಧರ್ಮಪ್ರಾಂತ್ಯದ ಅತೀ ಹಿರಿಯ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಎ.19 ರಂದು ಸಂಜೆ ಯೇಸುವಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತುಚರ್ಚಿನ ಮೈದಾದಲ್ಲಿ ಕತ್ತಲಿನಲ್ಲಿ ಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರುತ್ಥಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವಾಲಯದೊಳಗೆ ದೇವರ ವಾಕ್ಯಗಳ ವಾಚನ ಮತ್ತು ಕೀರ್ತೆನೆಗಳ ಗಾಯನಗಳು ನಡೆದವು. ಯೇಸು […]
ಕುಂದಾಪುರ ಎ.19: ಶುಭ ಶುಕ್ರವಾರದಂದು ಎ.18 ರಂದು ಬೆಳಿಗ್ಗೆ ಕುಂದಾಪುರ ರೋಜರಿ ಮಾತಾ ಚರ್ಚಿನ ಇಗರ್ಜಿಯ ಮೈದಾನದಲ್ಲಿ ಶ್ರದ್ದೆ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಪಯಣವನ್ನು ನಡೆಸಲಾಯಿತು. ಯೇಸು ಶಿಲುಭೆ ಹೊತ್ತು, ಕಶ್ಟ ಕಾರ್ಪಣ್ಯಗಳನ್ನು ಒಟ್ಟು 14 ಅಧ್ಯಾಯಗಳು, ಅವುಗಳನ್ನು ಚರ್ಚಿನ ವಾಳೆಯಯವರು ಮತ್ತು ಯುವ ಸಂಘಟನೆಯವರು ಒಂದೊಂದು ಶಿಲುಭಾ ಅಧ್ಯಾಯಾವನ್ನು ಯೇಸು ಅನುಭವಿಸಿದ ಯಾತನೆ ಜ್ನಾಪಿಸಿ ಪ್ರಾರ್ಥನೆಗಳ ಮೂಲಕ ನೇರವೆರಿಸಿದರು ಸಂಜೆ ಪುನ: ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ದೇವರ ವಾಕ್ಯದ ಪಠಣ, […]
ಕುಂದಾಪುರ,ಎ. 18: ಇಂದು ಶುಭ ಶುಕ್ರವಾರದಂದು ಬೆಳಿಗ್ಗೆ ಎಂಟಕ್ಕೆ, ಕುಂದಾಪುರ ಚರ್ಚಿನ ಇಗರ್ಜಿ ಮೈದಾನದಲ್ಲಿ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಯಾತ್ರೆ ನಡೆಯಿತು. ಈ ಶಿಲುಭೆಯಾತ್ರೆಯು ಒಂದೊಂದು ಶಿಲುಭಾ ಅಧ್ಯಾಯಾವನ್ನು ಚರ್ಚಿನ ಒಂದೊಂದು ವಾಳೆಯವರು ಮತ್ತು ಯುವ ಸಂಘಟನೆಯವರು ನೇರವೆರಿಸಿದರು.ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಪೌಲ್ ರೇಗೊ ಶಿಲುಭೆ ಯಾತ್ರೆಗೆ ಸ್ವಾಗತಿಸಿ ಧನ್ಯವಾದಗಳನ್ನು ಸಮರ್ಪಿಸಿದರು.. ಈ ಭಕ್ತಿಪೂರ್ವಕ ಶಿಲುಭೆ ಯಾತ್ರೆಗೆ ಪಾಲನ ಮಂಡಳಿ, ಉಪಾಧ್ಯಕ್ಷರು, ಕಾರ್ಯದರ್ಶಿ, ಆಯೋಗಗಳ ಸಂಯೋಜಕಿ, ಧರ್ಮಭಗಿನಿಯರು, ವಾಳೆಯ ಗುರಿಕಾರರು, ಪ್ರತಿನಿಧಿಗಳು ಕುಂದಾಪುರ ಚರ್ಚಿನ ಭಕ್ತಾಧಿಗಳು ದೊಡ್ಡ ಸಂಖ್ಯೆಯಲ್ಲಿ […]
ಕುಂದಾಪುರ,ಎ.18; “ಇವತ್ತು ಯೇಸು ಕ್ರಿಸ್ತ್ರರು ಮೂರು ಸಂಸ್ಕಾರಗಳನ್ನು ಸ್ಥಾಪಿಸಿದ ಬಹಳ ಪವಿತ್ರವಾದ ದಿನ. ಒಂದು ಯಾಜಕತ್ವದ ದಿನ ಯಾಜಕರು ಮನುಷ್ಯ ಮಧ್ಯದಿಂದ ಆರಿಸುವನು, ಆತ ದೇವ ಮತ್ತು ಮನುಸ್ಯರ ಮಧ್ಯೆ ಸೇವೆ ನೀಡುವನಾಗಿದ್ದಾನೆ, ಮತ್ತೊಂದು ಕೊನೆಯ ಭೋಜನ ಅಂದರೆ, ನನ್ನ ದೇಹವನ್ನು ನಾನೇ ಬಲಿದಾನವನ್ನು ಅರ್ಪಿಸಿ, ನನ್ನ ರಕ್ತವನ್ನು ಹರಿಸುತ್ತೇನೆ ಎಂದು ಶಿಲುಭೇಗೆರಿ, ಇದೇ ನೆನಪಲ್ಲಿ ಪೂಜೆಯ ವೇಳೆ ರೊಟ್ಟಿಯ ಮುಖಾಂತರ ನನ್ನನ್ನು ಸೇವಿಸಿದರೆ ನೀವು ಮುಕ್ತಿಯನ್ನು ಪಡೆಯುವಿರಿ, ಎಂದು ಸಂದೇಶ ನೀಡಿ ರೋಟ್ಟಿಯ ಸಂಸ್ಕಾರ ನೆರವೇರಿಸಿದ […]

