ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಆಡುಭಾಷೆಯಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಕನ್ನಡ ಭಾಷೆ ಬಹು ಆಯಾಮಗಳಿಂದ ತುಂಬಾ ಶ್ರೀಮಂತ ಭಾಷೆಯಾಗಿದೆ. ಈ ಭಾಷೆಯ ಶ್ರೀಮಂತಿಕೆಯನ್ನು ಜಗತ್ತಿಗೆ ತೋರಿಸುವಲ್ಲಿ ಸಿನಿಮಾ ಮಾಧ್ಯಮದ ಪಾತ್ರ ಬಹಳವಾಗಿದೆ. ಸಮಾಜದ ಮೇಲೆ ಶೀಘ್ರ ಪರಿಣಾಮ ಬೀರಬಲ್ಲ ಸಿನಿಮಾಗಳಲ್ಲಿ ಭಾಷೆಯನ್ನು ಬಳಸುವಾಗ ನಿರ್ದೇಶಕರು ಬಹು ಜಾಗರೂಕರಾಗಿರಬೇಕು. ಮಹಾಭಾರತ ಎಂಬುದನ್ನು ಹೆಸರಲ್ಲಿ ಹೊಂದಿದ್ದರೂ ವಿವಾದವಿಲ್ಲದಂತೆ ಸಾಂಸಾರಿಕ ವಿಷಯಗಳನ್ನು ಜನರಿಗೆ ತಿಳಿಸಲು ಮೋಡರ್ನ್ ಮಹಾಭಾರತ ಚಿತ್ರ ನಿರ್ದೇಶಕ […]
JANANUDI.COM NETWORK ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನಲ್ಲಿಜೀವಶಾಸ್ತ್ರ ವಿಬಾಗದಲ್ಲಿಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಸರೋಜ ಎಂ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.ಅವರು ಮೈಸೂರು ವಿಶ್ವ ವಿದ್ಯಾನಿಲಯದ ಡಾ.ಜಿ.ವಿ.ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಪ್ಲೈಟೋಪ್ಲಾಂಕ್ಟೊನ್ ಸ್ಟಡೀಸ್ಆಫ್ ಸೆಲೆಕ್ಟೆಡ್ ಪ್ರೆಶ್ ವಾಟರ್ ಲೇಕ್ಸ್ ಆಫ್ ಉಡುಪಿ ಡಿಸ್ಟ್ರಿಕ್ಟ್” (Phಥಿಣoಠಿಟಚಿಟಿಞಣoಟಿ Sಣuಜies oಜಿ Seಟeಛಿಣeಜ ಈಡಿesh Wಚಿಣeಡಿ ಐಚಿಞes oಜಿ Uಜuಠಿi ಆisಣಡಿiಛಿಣ) ಎಂಬ ಮಹಾ ಪ್ರಬಂಧವನ್ನು ಸಸ್ಯಶಾಸ್ತ್ರ ವಿಷಯದಲ್ಲಿ ಪಿಹೆಚ್.ಡಿ ಪದವಿಗಾಗಿ ಮಂಡಿಸಿರುತ್ತಾರೆ.
JANANUDI.COM NETWORK ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕವು ಜೂನಿಯರ್ ಕಾಲೇಜು ಕುಂದಾಪುರ ಇವರೊಂದಿಗೆ ಸೇರಿ “ಸುವಿದಾ ಪೇಡ್ ಕ್ರಾಂತಿ” ಆಚರಿಸಿತು. ಇದರ ಉದ್ಗಾಟನೆಯನ್ನು ಕುಂದಾಪುರ ಪುರ ಸಭೆ ಅದ್ಯಕ್ಷರಾದ ಶ್ರೀಮತಿ ವೀಣಾ ಭಾಸ್ಕರ ಮೆಂಡನ್ ಉದ್ಗಾಟಿಸಿದರು. ರೆಡ್ ಕ್ರಾಸ್ ಸಭಾಪತಿಗಳಾದ ಶ್ರೀ ಎಸ್. ಜಯಕರ ಶೆಟ್ಟಿ ವಹಿಸಿದರು. ಜೂನೀಯರ್ ಕಾಲೇಜು ಪ್ರಾಂಶುಪಾಲರಾದ ಬಿ.ಜಿ. ರಾಮಕ್ರಷ್ಣ, ಉಪ ಪ್ರಾಂಶುಪಾಲರಾದ ವಿನಿತ ಗಾಂವಕರ್, ರೆಡ್ ಕ್ರಾಸ್ ಕಾರ್ಯದರ್ಷಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶ್ರೀ ಶಿವರಾಮ ಶೆಟ್ಟಿ […]
JANANUDI.COM NETWORK ಕುಂದಾಪುರ,ಫೆ.28;: ಸಾಸ್ತಾನದ ಬಳಿ ಗುಂಡ್ಮಿ ಎಂಬಲ್ಲಿ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಮಧ್ಯವಯಸ್ಕೊನೊಬ್ಬ ಸ್ಥಳದಲ್ಲೆ ಮೃತಪಟ್ಟ ದುರಾದ್ರಷ್ಟಕರ ಘಟನೆ ನಡೆದಿದೆ.ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮ್ರತಪಟ್ಟ ದುರ್ಧೈವಿ ಕೋಟ ಬನ್ನಾಡಿ ಮೂಲದ ಸುಭಾಷ್ ಅಮೀನ್ (೪೫) ಎಂದು ತಿಳಿದು ಬಂದಿದೆ. ಇವರು ವ್ರತ್ತಿಯಲ್ಲಿ ಗುತ್ತಿಗೆದಾರರೆಂದು ತಿಳಿದು ಬಂದಿದೆ,ಕುಂದಾಪುರ ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಕಾರು ಸಾಗುತಿದ್ದಾಗ ಈ ಘಟನೆ ಟೋಲ್ […]
JANANUDI.COM NETWORK ಕುಂದಾಪುರ,ಫೆ.27: ಕುಂದಾಪುರದಲ್ಲಿ ಇಂದು ಅಪರೂಪವಾಗಿ ಮಂಜು ಕವಿದ ವಾತವರಣ ಇತ್ತು. ಸುತ್ತು ಮುತ್ತಲೂ ಕುಂದಾಪುರ ನಗರ ಮಂಜಿನಿಂದ ಕೂಡಿತ್ತು. ಕುಂದಾಪುರ ಅಥವ ಉಡುಪಿ ಜಿಲ್ಲೆಯಲ್ಲಿ ಇಂತಹ ವಾತವರಣ ಕಂಡು ಬರುವುದು ಅಪರೂಪ. ಇಂದು ಸುಮಾರು 8 ಗಂಟೆಯ ವರೆಗೂ ಮಂಜಿನಿಂದ ಕೂಡಿದ ವಾತವರಣ ಇದ್ದು ಕುಂದಾಪುರ ನಗರ ಸುಂದರವಾಗಿ ಕಂಡು ಬರುತಿತ್ತು. ಬಹಳ ಹೊತ್ತು ನಿದ್ರೆ ಮಾಡುವರಿಗೆ ಇಂತಹ ಸುಂದರ ವಾತವರಣ ನೋಡ ಸಿಗುವುದು ದುರ್ಲಭ ಮಂಜು ಕವಿದ ಇಂತಹ ವಾತವರಣ ಇರುವ ಪ್ರದೇಶಗಳಲ್ಲಿ, […]
ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಬಹು ದಿನಗಳಿಂದಲೂ ನಿರೀಕ್ಷಿಸಿದ್ದ, ಕೋಟೇಶ್ವರದ ಯುವ ಪ್ರತಿಭೆ ನಿರ್ದೇಶಿಸಿ, ಕರಾವಳಿ ಭಾಗದಲ್ಲೇ ಚಿತ್ರೀಕರಣಗೊಂಡಿದ್ದ, ಬಿಡುಗಡೆಯ ಪೂರ್ವದಲ್ಲೇ ಮೂರು ಅಂತರ್ ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ಸಾಂಸಾರಿಕ ಕಥಾನಕದ “ಮೋಡರ್ನ್ ಮಹಾಭಾರತ” ಕನ್ನಡ ಸಿನಿಮಾ ಫೆ.26ರ ಶುಕ್ರವಾರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು. ಕುಂದಾಪುರದವರೆ ನಿರ್ಮಿಸಿದ್ದ ಇನ್ನೊಂದು ಸಿನಿಮಾ ಕೂಡಾ ಅಂದೇ ಬಿಡುಗಡೆಗೊಂಡಿತ್ತು.ಹಿಂದಿನ ದಿನವೇ ಚಿತ್ರ ತಂಡದವರು ಕೋಟೇಶ್ವರದ ಭಾರತ್ ಸಿನಿಮಾಸ್ ಥಿಯೇಟರ್ ಮುಂಭಾಗದಲ್ಲಿ ದೊಡ್ಡ […]
JANANUDI.COM NETWORK ಮಣಿಪಾಲ, ಮಾರ್ಚ್ 21 ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುವ ಕೊಂಕಣಿ ಸಾಹಿತ್ಯ ಸಮ್ಮೇಳನ- 2021ರ ಪೂರ್ವಭಾವಿ ಮಹಾಸಭೆ ತಾ.24.02.2021 ರ ಬುಧವಾರ ಮಣಿಪಾಲದ ಆರ್.ಎಸ್.ಬಿ. ಸಭಾ ಭವನದಲ್ಲಿ ನಡೆಯಿತು.ಸಭೆಯಲ್ಲಿ ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷ, ಮಹೇಶ್ ಠಾಕೂರ್ ,ಪ್ರಧಾನ ಸಂಚಾಲಕರಾದ ಪೂರ್ಣಿಮಾ ಸುರೇಶ್ ನಾಯಕ್, ಗೌರವಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ, ಅಕಾಡೆಮಿಯ ಸದಸ್ಯರಾದ ಜೀವನ್ ಪಿಂಟೋ, ಆರ್.ಎಸ್.ಬಿ. ಸಮಾಜದ ಮುಖಂಡ ಉಪೇಂದ್ರ ನಾಯಕ್, ವೈಶ್ಯವಾಣಿ ಸಮಾಜದ […]
JANANUDI.COM NETWORK ಕುಂದಾಪುರ,ಫೆ.26: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ 100 ಕಿ.ಮಿ. ಜನಧ್ವನಿ ಪಾದಯಾತ್ರೆ ಹಮ್ಮಿಕೊಂಡಿದ್ದ ಭಾಗವಾಗಿ ಇಂದು ಬೆಳಿಗ್ಗೆ ಕುಂದಾಪುರ ಶಾಸ್ತ್ರಿ ಸರ್ಕಲ್ ನಿಂದ ಹೊರಟು, ಕುಂದಾಪುರದ ಮುಖ್ಯ ರಸ್ತೆಯಿಂದ ಸಾಗಿ, ಮಾಸ್ತಿ ಕಟ್ಟೆ ತಿರುವಿನಿಂದ ತಿರುಗಿ, ಚಿಕ್ಕನಸಾಲು ರಸ್ತೆಯಿಂದ ಸಾಗಿ ಬೈಂದೂರಿಗೆ ಹೊರಟಿತು.ಈ ಸಂದರ್ಭದಲ್ಲಿ ಕಾಂಗ್ರೆಸಿನ ಪ್ರಮುಖ ನಾಯಕರಾದ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಮಾಜಿ ಮಂತ್ರಿ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಕ್ರಷ್ಣ ಪೂಜಾರಿ, ಅಶೋಕ […]
JANNUDI.COM NETWORK ಕೇಂದ್ರ ಹಾಗೂ ರಾಜ್ಯ ಸರಕಾರದ ಭೂ ಮಸೂದೆ ಕಾಯ್ದೆ ತಿದ್ದುಪಡಿ ˌ ಕಾರ್ಮಿಕ ಕಾಯ್ದೆ ತಿದ್ದುಪಡಿ ಮತ್ತು ಎ.ಪಿ.ಎಂ.ಸಿ ಕಾಯ್ದೆ ತಿದ್ದು ಪಡಿ ವಿರುದ್ಧ ಜನಜಾಗ್ರತಿ, ಮೋದಿಯ ದುರಾಡಳಿತಕ್ಕೆ ಜಾಗ್ರತಿ ಮೂಡಿಸಲು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯು* *ತಾ 22 – 02 -2021 ರಿಂದ 27 – 02 -2021 ರವರೆಗೆ ಹಮ್ಮಿಕೊಂಡ ಪಾದಯಾತ್ರೆ ಹಮ್ಮಿಕೊಂಡಿದೆ. ಸಾರ್ವಜನಿಕರು ಈ ಪಾದಯಾತ್ರೆಗೆ ಬರಬೇಕೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮನವಿ ಮಾದಿದೆ. ಕೇಂದ್ರ ಮತ್ತು […]

