ಕಾಪು ; 06.09.2024 ರಂದು ಭಾದ್ರಪದ ಶುಕ್ಲದ ಚೌತಿಯಂದು ದೇಶದ ಜನತೆ ಐಕ್ಯತೆಯೊಂದಿಗೆ ಸಂಭ್ರಮಿಸುವ ಹಬ್ಬಗಳಲ್ಲಿ ಗಣೇಶಚತುರ್ಥಿಯೂಒಂದು. ಈ ಸುಸಂದರ್ಭದಲ್ಲಿ ಪ್ರಕೃತಿರೂಪದ ಮೂಲ ಪರಿಕಲ್ಪನೆಯೊಂದಿಗೆ ರಚಿಸಲ್ಪಡುವ ಹರಸಿನಯುಕ್ತ ಗಣಪನ ಮರಳಾಕೃತಿಯು ಕಾಪು ಕಡಲ ಕಿನಾರೆಯಲ್ಲಿ ಕಲಾವಿದ ಹರೀಶ್ ಸಾಗಾ ಮತ್ತು ಅವರ ತಂಡದಿಂದ ಮೂಡಿಬಂತ್ತು. ಸಮಸ್ತ ಜನತೆಗೆ ಶುಭಾಷಯದ ಹಾರೈಕೆಯೊಂದಿಗೆ, ಜನಜಾಗೃತಿಯನ್ನು ಸಾರುವ “ಗಜಾನನಂ” ಮರಳು ಶಿಲ್ಪದ ರಚನೆ ‘ಸ್ಯಾಂಡ್‍ಥೀಂ’ ಉಡುಪಿ ಕಲಾವಿದರಾದ ಸಂತೋಷ್ ಭಟ್‍ ಹಾಲಾಡಿ, ಉಜ್ವಲ್‍ ತಂಡದಲ್ಲಿದ್ದು, ಈ ಮರಳು ಶಿಲ್ಪ ಜನಾಕಾರ್ಷಣೆಗೆ ಒಳಗಾಯ್ತು.

Read More

“ಎಂಜಿನಿಯರಿಂಗ್, ಮೆಡಿಕಲ್, ವಾಣಿಜ್ಯ ಯಾವುದೇ ಕ್ಷೇತ್ರವನ್ನು ವಿದ್ಯಾರ್ಥಿಗಳು ಆಯ್ದುಕೊಂಡರೂ, ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಶಿಕ್ಷಕ ವೃತ್ತಿಗೆ ಹೋಗಬೇಕಾದ ಸಂದರ್ಭ ಬರಬಹುದು. ಆದ್ದರಿಂದ ವಿದ್ಯಾರ್ಥಿಗಳು ಕಲಿಕೆಯ ಹಂತದಿಂದಲೇ ಮೌಲ್ಯಯುತ ನಡವಳಿಕೆಯನ್ನು ಹೊಂದಿರಬೇಕು ‘ ಎಂದು ಆರ್. ಎನ್. ಶೆಟ್ಟಿ‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ವಿದ್ಯಾರ್ಥಿಗಳು ಆಯೋಜಿಸಿದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಕರೆ ನೀಡಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ‌ ಪ್ರೀತೇಶ್ ಶೆಟ್ಟಿಯವರು ವಿದ್ಯಾರ್ಥಿಗಳ ಪ್ರತಿಯೊಂದು ಚಟುವಟಿಕೆಯೂ, ಅವರ ಮುಂದಿನ ಜೀವನದಲ್ಲಿ ಯಶಸ್ಸಿನ […]

Read More

REPORTED BY : AVILA NIKITHA DMELLO ಸಾಂಚಿ ಸೌಹರ್ದ ಸಹಕಾರಿ ನಿ.ಉಡುಪಿ ಇವರಿಂದ ವಿಶೇಷ ಸೂಚನೆ ಪ್ರೀತಿಯ ಉಡುಪಿ ಮತ್ತು ಸುತ್ತಮುತ್ತಲಿನ ಜನತೆಯ ಸಹಕಾರದಿಂದ ನಾವು ಸಾಂಚಿ ಸೌಹರ್ದ ಸಹಕಾರಿ ನಿ. 11 ವರ್ಷ ಯಶಸ್ವಿ ಹೆಜ್ಜೆಯತ್ತ ಸಾಗುತ್ತ ಬಂದಿದ್ದೇವೆ ಹಾಗೆ ನಿಮಗೆಲ್ಲರಿಗೂ ನಾವು ವಿಶೇಷ ಸೂಚನೆ ನೀಡಲು ಬಯಸುತ್ತೇವೆ.ಈ ವರ್ಷ ಅಂದರೆ 2024-25 ನಮ್ಮ ಸಂಸ್ಥೆಯ ಚುನಾವಣೆ ನಡೆಯಿತು. ಅದರಲ್ಲಿ ಸತತ ಮೂರನೇ ಬಾರಿ ಶ್ರೀ ಸಚಿನ್ ಕರ್ಕಡ ಅವರು ಅಧ್ಯಕ್ಷ ಸ್ಥಾನ ಹೊಂದಿರುತ್ತರೆ. […]

Read More

ಬ್ರಹ್ಮಾವರಃ ಬ್ಯಾಂಕ್ ಲಿಮಿಟೆಡ್, ಬ್ರಹ್ಮಾವರ ಶಾಖೆಯು ಶಾಖೆಯ ಆವರಣದಲ್ಲಿ ಸೆಪ್ಟೆಂಬರ್  4, 2024 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಿತು. ಆಚರಣೆಯ ಅಧ್ಯಕ್ಷತೆಯನ್ನು ಎಮ್.ಸಿ.ಸಿ.  ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷರಾದ ಸಹಕಾರರತ್ನ ಶ್ರೀ ಅನಿಲ್ ಲೋಬೋ ವಹಿಸಿದ  ಅವರು  “ಬ್ರಹ್ಮಾವರ ಶಾಖೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿರುವುದು ಸಂತೋಷವನ್ನು ವ್ಯಕ್ತಪಡಿಸಿ, ಇದು ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ 112 ವರ್ಷಗಳ ಇತಿಹಾಸದಲ್ಲಿ ಮೊದಲನೆಯದು ಮತ್ತು ಬ್ರಹ್ಮಾವರ ಪ್ರದೇಶದ ಪರಿಸರದಿಂದಾಗಿ ನಿಜವಾಗಿದೆ’ ತಿಳಿಸಿ  “ಯುವ ವಿದ್ಯಾರ್ಥಿಗಳ ವೃತ್ತಿಜೀವನವನ್ನು ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರವನ್ನು ಅವರು ಪ್ರಸ್ತಾಪಿಸಿದರು […]

Read More

ಕುಂದಾಪುರ: 4ಸೆಪ್ಟೆಂಬರ್02024ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಇದರ 2024-25ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಏನ್ ವಿಶ್ವನಾಥ ಕರಬ, ಪ್ರಾಂಶುಪಾಲರು, ಸರಕಾರಿ ಪದವಿ ಪೂರ್ವ ಕಾಲೇಜು, ತೆಂಕನಿಡಿಯೂರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ್ಯೋದ್ದೇಶಗಳು, ಅದರಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಪ್ರೊ ಸತ್ಯನಾರಾಯಣ ಹತ್ವಾರ್ ಇವರು ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ […]

Read More

FR L.M ಪಿಂಟೋ ಆಸ್ಪತ್ರೆ, ಬಡ್ಯಾರ್, ಬೆಲ್ತಂಗಡಿ ಆರೋಗ್ಯ ಕಾರ್ಡ್ ಮತ್ತು ಆರೋಗ್ಯ ತಪಾಸಣೆ ಯೋಜನೆಗಳನ್ನು ಪರಿಚಯಿಸುತ್ತದೆಸಮಾಜದ ದೊಡ್ಡ ವರ್ಗಕ್ಕೆ ವೈದ್ಯಕೀಯ ಸೇವೆಯನ್ನು ಒದಗಿಸುವ ದೃಷ್ಟಿಯಿಂದ, Fr L. M Pinto Hospital Badyar ಆರೋಗ್ಯ ಕಾರ್ಡ್ ಮತ್ತು ಆರೋಗ್ಯ ತಪಾಸಣೆ ಯೋಜನೆಗಳನ್ನು ಪರಿಚಯಿಸಿದೆ. ಆರೋಗ್ಯ ಕಾರ್ಡ್ ಆಸ್ಪತ್ರೆಯಲ್ಲಿ ಲಭ್ಯವಿರುವ ಆರೋಗ್ಯ ಸೌಲಭ್ಯಗಳ ಮೇಲೆ ರಿಯಾಯಿತಿಗಳನ್ನು ಒದಗಿಸುತ್ತದೆ.Fr L.M ಪಿಂಟೊ ಹೆಲ್ತ್ ಕಾರ್ಡ್ ಎಲ್ಲಾ OPD ಸೇವೆಗಳಲ್ಲಿ 10% ರಿಂದ 25% ರಷ್ಟು ರಿಯಾಯಿತಿಯನ್ನು ನೀಡುತ್ತದೆ, ಜನರಲ್ […]

Read More

ಉಡುಪಿ : ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಉಡುಪಿ ಇದರ ಮಹಾಸಭೆಯು ಸಹಕಾರಿಯ ನೋಂದಾಯಿತ ಕಚೇರಿಯಲ್ಲಿ ಅಧ್ಯಕ್ಷರಾದ ಜೆಸಿಂತಾ ಡಿ ಸೋಜ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಹಕಾರಿಯ ಅಧ್ಯಕ್ಷರಾದ ಜೆಸಿಂತಾ ಡಿಸೋಜ ಮಾತನಾಡಿ, ನಮ್ಮ ಸಹಕಾರಿಯು ಅಭಿವೃದ್ಧಿ ಹೊಂದುತ್ತಿದ್ದು ತಮ್ಮೆಲ್ಲರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆದಿದೆ ಎನ್ನಲು ನಮಗೆ ಸಂತೋಷವಾಗುತ್ತದೆ. ಮುಂದಿನ ಆರ್ಥಿಕ ವರ್ಷದಲ್ಲಿ ಹೊಸ ಯೋಜನೆಗಳಿಗೆ ಸದಸ್ಯರ ಸಹಕಾರವಿರಲಿ ಎಂದರು. ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ನೇರಿ ಕರ್ನೆಲಿಯೋ, […]

Read More

ಮಂಗಳೂರು: ರಾಜಕೀಯ ಪಕ್ಷಗಳ ನಾಯಕರು ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಪೂರಕವಾಗಿ ರಾಜಕಾರಣ ಮಾಡಬೇಕು. ಇಂದು ಮಕ್ಕಳಲ್ಲಿ ಕಾಣುತ್ತಿರುವ ರಾಜಕೀಯ ಹಾಗೂ ಸಿದ್ಧಾಂತ ದ್ವೇಷಕ್ಕೆ ಬದಲಾಗಿ ಶಾಂತಿ, ಸಮಾಧಾನ, ಪ್ರೀತಿಯ ರಾಜಕಾರಣ ಭವಿಷ್ಯವನ್ನು ರೂಪಿಸಬೇಕು ಎಂದು ದ.ಕ. ಜಿಲ್ಲಾ ಮಾಜಿ ಜಿಲ್ಲಾಧಿಕಾರಿ, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಹಾಲಿ ಸಂಸದ ಸಸಿಕಾಂತ್ ಸೆಂತಿಲ್ ಸಲಹೆ ನೀಡಿದ್ದಾರೆ. ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮತ್ತು ಸಾಮರಸ್ಯ ಮಂಗಳೂರು ಇವರ ಆಶ್ರಯದಲ್ಲಿ ಮಂಗಳವಾರ ನಗರದ ಪುರಭವನದಲ್ಲಿ ಸಂತ ಮದರ್ […]

Read More

ಸಂಗೀತ ಭಾರತಿ ಟ್ರಸ್ಟ್ (ರಿ.) ಕುಂದಾಪುರ ಆಶ್ರಯದಲ್ಲಿ ದಿ. ಎ. ವಿ. ಹೆಬ್ಬಾರ್ ಹಾಗೂ ದಿ. ಅವಿನಾಶ್ ಹೆಬ್ಬಾರ್ ಸಂಸ್ಮರಣೆ ಅಂಗವಾಗಿ ಸೀತಾರ್ ವಾದನ ಹಾಗೂ ಗಾಯನ ಕಾರ್ಯಕ್ರಮ ಕುಂದಾಪುರ ಪಾರಿಜಾತ ಹೋಟೆಲ್‍ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.ಖ್ಯಾತ ವಿದ್ವಾನ್ ಭಾರ್ಗವ ಹೆಗಡೆ ಅವರಿಂದ ಸೀತಾರ್ ವಾದನ ಕಾರ್ಯಕ್ರಮ ನಡೆಯಿತು. ವಿಘ್ನೇಶ್ ಕಾಮತ್ ಕೋಟೇಶ್ವರ ತಬಲಾದಲ್ಲಿ ಸಹಕರಿಸಿದರು.ಕು. ನಿಹಾರಿಕಾ ದೇರಾಜೆ ಅವರಿಂದ ಹಿಂದುಸ್ತಾನಿ ಗಾಯನ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಭಾರವಿ ದೇರಾಜೆ, ಹಾರ್ಮೋನಿಯಂನಲ್ಲಿ ಶಶಿಕಿರಣ್ ಮಣಿಪಾಲ ಮತ್ತು […]

Read More