ಕುಂದಾಪುರ ತಾಲೂಕಿನ ಕೋಡಿಯಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಸಾಗಿ ಬರುತ್ತಿದ್ದ ವೇಳೆ ಕೋಟಿ ಚೆನ್ನಯ್ಯ ಹಳೆಅಲಿವೆ ಹಿಂದೂ ಬಾಂಧವರು ತಂಪು ಪಾನೀಯನ್ನು ನೀಡಿ ಸ್ವಾಗತಿಸಿದರು. ಸೌಹಾರ್ದತೆಗೆ ಇದು ಒಂದು ಉತ್ತಮ ಉದಾರಣೆ.
ಕಲ್ಯಾಣಪುರ: ಸೆಪ್ಟೆಂಬರ್ 17, 2024 ರಂದು, ಕಲ್ಯಾಣಪುರ ಮಿಲಾಗ್ರೆಸ್ ಕಾಲೇಜಿನಲ್ಲಿ (NSS) ಸ್ವಯಂಸೇವಕರಿಗೆ ರಾಷ್ಟ್ರೀಯ ಸೇವಾ ಯೋಜನೆ ದೃಷ್ಟಿಕೋನ ಕಾರ್ಯಕ್ರಮ ಬಹಳ ಉತ್ಸಾಹದಿಂದ ನಡೆಸಲಾಯಿತು. 2024-25ರ ಎನ್ಎಸ್ಎಸ್ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಎನ್ಎಸ್ಎಸ್ ಅಧಿಕಾರಿ ಶ್ರೀ ಗಣೇಶ್ ನಾಯಕ್ ಅವರು ಎರಡನೇ ವರ್ಷದ ಸ್ವಯಂಸೇವಕರಿಗೆ ಒಳನೋಟದ ಸಂಕ್ಷಿಪ್ತ ವಿವರಣೆಯನ್ನು ನೀಡಿದರು. ತಮ್ಮ ಭಾಷಣದಲ್ಲಿ, ಅವರು ನಾಯಕತ್ವದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು ಮತ್ತು ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳನ್ನು ಬೆಳೆಸಲು ಪ್ರೋತ್ಸಾಹಿಸಿದರು ಅದು ಅವರಿಗೆ ವೈಯಕ್ತಿಕವಾಗಿ ಪ್ರಯೋಜನವನ್ನು ನೀಡುತ್ತದೆ ಆದರೆ […]
ಕುಂದಾಪುರ( ಸೆ 18) : ಶ್ರೀ ಬಿ.ಎಮ್ ಸುಕುಮಾರ ಶೆಟ್ಟಿಯವರ ನೇತೃತ್ವದಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ. ಕುಂದಾಪುರಎಜುಕೇಶನ್ ಸೊಸೈಟಿ ಪ್ರವರ್ತಿತ ಹಲ್ಸನಾಡು ಮಾದಪ್ಪಯ್ಯ ಸ್ಮಾರಕಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತುಕ್ಷೇತ್ರ ಸಂಪನ್ಮೂಲ ಕೇಂದ್ರ, ಕುಂದಾಪುರ ಇದರ ವತಿಯಿಂದಆಯೋಜಿಸಲ್ಪಟ್ಟ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ2024-25ರಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ.ಹಿರಿಯ ಪ್ರಾಥಮಿಕ ವಿಭಾಗದಲ್ಲಿ, ವಿದ್ಯಾರ್ಥಿಗಳಾದ, ಅವನಿ ಎ ಶೆಟ್ಟಿಗಾರ್(ಡ್ರಾಯಿಂಗ್),ಕೃತಿಕಾ (ಅಭಿನಯಗೀತೆ), ಪ್ರಕೃತಿ(ಕಥೆ ಹೇಳುವುದು), ಸಂಹಿತಾ-(ದೇಶಭಕ್ತಿಗೀತೆ ಮತ್ತು ಭಕ್ತಿಗೀತೆ), […]
ಕುಂದಾಪುರದ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿಕೆ) ತನ್ನ ಮೊದಲ ಅಂತರರಾಷ್ಟ್ರೀಯ ಸಮ್ಮೇಳನವನ್ನು ಸೆ. 17ಮತ್ತು 18 ರಂದು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ದತ್ತಾಂಶ ವಿಜ್ಞಾನದ ಕುರಿತು ಹೈಬ್ರಿಡ್ ವಿಧಾನ ದಲ್ಲಿ ಆಯೋಜಿಸಿದ್ದು, ಸಂಸ್ಥೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.ಎ ಐ ಎಂ ಎಲ್ ವಿಭಾಗ ಮುಖ್ಯಸ್ಥರು ಹಾಗೂ ಸಮ್ಮೇಳನದ ಅಧ್ಯಕ್ಷರಾದ ಡಾ. ಇಂದ್ರವಿಜಯ್ ಸಿಂಗ್, ಸಭೆಯನ್ನುದ್ದೇಶಿಸಿ ಮಾತನಾಡಿ ಎ ಐ ಮತ್ತು ಎಂ ಎಲ್ ದೈನಂದಿನ […]
ಪಡುಕೋಣೆ, ದಿನಾಂಕ 15 9 2018 ರಂದು ಪಡುಕೋಣೆ ಸೈಂಟ್ ಆಂಟನಿ ಚರ್ಚಿನಲ್ಲಿ ಹಿರಿಯ ನಾಗರಿಕ ಸಂಘವನ್ನು ಧರ್ಮಗುರು ವಂ। ಫ್ರಾನ್ಸಿಸ್ ಕರ್ನೆಲಿಯೊರವರು ಉದ್ಘಾಟಿಸಿದರು.25 ಮಂದಿ ಹಿರಿಯ ನಾಗರಿಕರೆಲ್ಲರೂ ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಧರ್ಮಗುರು ವಂ। ಪ್ರವೀಣ್ ಪಿಂಟೊ ಅವರು ಹಿರಿಯರಾದ ನಾವು ಕುಟುಂಬದಲ್ಲಿ ಈಗಿನ ಕಾಲದಲ್ಲಿ ಯಾವ ರೀತಿ ನಮ್ಮ ಕೌಟುಂಬಿಕ ಜೀವನವನ್ನು ನಡಿಸಬೇಕೆಂದು ಎನ್ನುವ ಬಗ್ಗೆ ಮಾಹಿತಿ ನೀಡಿದ್ದರು. ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಚೀನಾ […]
ಮಂಗಳೂರು, ಸೆ.೧೫ಃ ಶಕ್ತಿನಗರದಲ್ಲಿ ಯಶಸ್ವಿಯಾದ ರಕ್ತದಾನ ಶಿಬಿರ ಕಥೊಲಿಕ್ ಸಭಾ ಶಕ್ತಿನಗರ ಘಟಕ ಇವರ ಮುಂದಾಳತ್ವದಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ರಕ್ತ ನಿಧಿ ಮಂಗಳೂರು ಇವರ ಸಹಕಾರದಲ್ಲಿ ಶಕ್ತಿ ಫ್ರೆಂಡ್ಸ್ ಕ್ಲಬ್ ಶಕ್ತಿನಗರ, ಕಥೊಲಿಕ್ ಸಭಾ- ಸಿಟಿ ವಲಯ, ಲಯನ್ಸ್ ಕ್ಲಬ್ -ಮಂಗಳೂರು, ಟಾಟಾ ಹೆಲ್ತ್ ಇನ್ಶೂರೆನ್ಸ್ ಕಂಪನಿ, ರಿಕ್ಷಾ ಚಾಲಕ ಮಾಲಕರ ಸಂಘ ಶಕ್ತಿನಗರ, ನೇಜಿಗುರಿ ಗುಂಪು ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ -2024 ಶಕ್ತಿ ಫ್ರೆಂಡ್ಸ್ ಕ್ಲಬ್, ಶಕ್ತಿನಗರದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮ […]
ಮಂಗಳೂರು, ಸೆಪ್ಟೆಂಬರ್ 17,2024: “ಸೇಂಟ್ ಬರ್ನಾರ್ಡ್ ಅವರ ಮಾತುಗಳನ್ನು ಉಲ್ಲೇಖಿಸಿ, ಪೋಪ್ ಫ್ರಾನ್ಸಿಸ್ ಇತ್ತೀಚೆಗೆ ನಾವು ಯಾವಾಗಲೂ ಬಡವರ ಮಾತನ್ನು ಕೇಳಬೇಕು ಎಂದು ಹೇಳಿದ್ದಾರೆ. ಕಳೆದ 6 ವರ್ಷಗಳಿಂದ ಮಂಗಳೂರಿನ ಬಿಷಪ್ ಆಗಿ ನನ್ನ ಸ್ವಂತ ಅನುಭವದ ಪ್ರಕಾರ, ಬಡತನವು ಕೇವಲ ಆರ್ಥಿಕ ತೊಂದರೆಗಳಿಗೆ ಸೀಮಿತವಾಗಿಲ್ಲ. ಒಂಟಿತನ, ಕುಟುಂಬಗಳಲ್ಲಿ ಪ್ರತ್ಯೇಕತೆ, ತ್ಯಜಿಸುವಿಕೆಯು ಸಹ ಬಡತನಕ್ಕೆ ಸಮಾನವಾಗಿದೆ “ಎಂದು ಆರ್. ಟಿ. ಅಭಿಪ್ರಾಯಪಟ್ಟಿದ್ದಾರೆ. ಪೀಟರ್ ಪಾಲ್ ಸಲ್ದಾನ್ಹಾ, ಮಂಗಳೂರು ಬಿಷಪ್. ನಂತೂರಿನ ಮದರ್ ತೆರೇಸಾ ಹಾಲ್, ಸಿ. ಓ. […]
ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಹಾಗೂ ವಿ ಕೆ ಆರ್ ಶಾಲೆಗಳ ಟೀಚರ್ ಟ್ರೈನಿಂಗ್ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ 14.09.2024 ರಂದು ಸಂಸ್ಥೆಯ ಪ್ರಾಂಶುಪಾಲರಾಗಿರುವ ಡಾ. ಚಿಂತನಾ ರಾಜೇಶ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಗಾರ ನೆರವೇರಿತು.ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಮಾತಾ ಹಾಸ್ಪಿಟಲ್ ನ ಸೈಕಲಾಜಿಸ್ಟ್ ಆಗಿರುವ ಶ್ರೀಮತಿ ಜಾಹ್ನವಿ ಪ್ರಕಾಶ್ ರವರು ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಅವರ ವರ್ತನೆ, ಸಮಸ್ಯೆಗಳು ಹಾಗೂ ಪರಿಹಾರ ಮಾರ್ಗಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರುಶಿಕ್ಷಕ ವಿದ್ಯಾರ್ಥಿನಿಯರಾದ ಶೈಲಜಾ, ರಜನಿ, ಭಾರತಿ […]
ಕುಂದಾಪುರ: ‘ಬಟ್ಟೆಯ ಚೀಲ ಬಳಸಿ, ಪರಿಸರ ರಕ್ಷಿಸಿ’ ಎನ್ನುವ ಧೋರಣೆಯೊಂದಿಗೆ ಗೆಳೆಯರ ಸ್ವಾವಲಂಬನ ವೆಲ್ಫೇರ್ ಅಸೋಶಿಯೇಶನ್ (ರಿ.) ವತಿಯಿಂದ 1 ತಿಂಗಳ ಕಾಲ ಬಟ್ಟೆ ಚೀಲಗಳ ಪ್ರದರ್ಶನ ಹಾಗೂ ತರಬೇತಿ ಶಿಬಿರ ನಡೆಯಲಿದೆ.50ಕ್ಕೂ ಮಿಕ್ಕಿ ವಿವಿಧ ವಿನ್ಯಾಸಗಳ, ಪರಿಸರ ಸ್ನೇಹಿ ಬಟ್ಟೆಯ ಚೀಲಗಳನ್ನು ಹಾಗೂ ಬಟ್ಟೆಯ ಇತರ ವಸ್ತುಗಳನ್ನ ಸ್ವಾವಲಂಬನ ಕೇಂದ್ರದ 200ಕ್ಕೂ ಮಿಕ್ಕಿ ಪುರುಷ, ಮಹಿಳೆಯರು ಹೊಲಿಯುತ್ತಿದ್ದು, ಅವುಗಳ ಪ್ರದರ್ಶನವನ್ನು ಶನಿವಾರ 21 ಸೆಪ್ಟೆಂಬರ್ ರಂದು ಬೆಳಿಗ್ಗೆ 11:00 ಗಂಟೆಗೆ ಉದ್ಘಾಟಿಸಲಾಗುತ್ತದೆ. ಪ್ರದರ್ಶನ ಹಾಗೂ ತರಬೇತಿ […]

