ಕಟ್ಕರೆ,ಜ.10; ಮೊಗಾಚ್ಯಾ ಬಾಳೊಕ್ ಜೆಜುಚ್ಯಾ ಭಕ್ತಿಕಾನೂ, ಹ್ಯಾ ಜನವರಿ ಮಹಿನ್ಯಾಚ್ಯಾ 18 ತಾರೀಕೆರ್ ಆಚರ್ಸುಂಚ್ಯಾ ಕಾರ್ಮೆಲ್ ಆಶ್ರಮ್ ಕಟ್ಕರೆ – ಬಾಳೊಕ್ ಜೆಜುಚ್ಯಾ ದಭಾಜಿಕ್ ವಾರ್ಷಿಕ್ ಫೆಸ್ತಾಕ್ ತುಮ್ಕಾಂ ಮೊಗಾಚೆ ಆಪವ್ಣೆ ದಿತಾಂವ್. ಭಕ್ತಿಕಾನಿ ಹ್ಯಾ ಆಪವ್ಣ್ಯಾಕ್ ಪಾಳೊ ದಿವ್ನ್ ವ್ಹಡಾ ಸಂಖ್ಯಾನ್ ಯೆವ್ನ್ ಬಾಳೊಕ್ ಜೆಜುಕ್ ಮಾನ್ ಕರ್ನ್ ಬಾಳೊಕ್ ಜೆಜುಚಿಂ ಆಶಿರ್ವಾದ ಜೋಡ್ನ್ ಘೆಜೆಂ ಮ್ಹಣುನ್ ಆಮ್ಚಿ ವಿನಂತಿ. ದಭಾಜಿಕ್ ಫೆಸ್ತಾಚೊ ಪ್ರಧಾನ್ ಯಾಜಕ್ ಮಂಗ್ಳುರ್ ದಿಯೆಸಿಜೆಚೆ, ವಿಕಾರ್ ಜೆರಾಲ್, ಭೋವ್ ಮಾ।ಬಾ।ಮ್ಯಾಕ್ಷಿಮ್ […]
ಕುಂದಾಪುರ,ಡಿ.10: ಹಂಗಳೂರು ಸಂತ ಪಿಯುಸ್ ಹತ್ತು ಇವರಿಗೆ ಸಮರ್ಪಿಸಲ್ಪಟ್ಟ ಇಗರ್ಜಿಯ ತೆರಾಲಿ ಜಾತ್ರೆಯು ಡಿ. 7 ರಂದು ಸಂಜೆ ದೇವರ ದೇವರ ವಾಕ್ಯದ ಪೂಜಾ ವಿಧಿ ಭಕ್ತಿ ಮತ್ತು ಸಡಗರದಿಂದ ನೆಡೆಯಿತು,.ಬಸ್ರೂರು ಚರ್ಚಿನ ಪ್ರಧಾನ ಧರ್ಮಗುರು ವಂ।ರೋಯ್ ಲೋಬೊ ಇವರ ನೇತ್ರತ್ವದಲ್ಲಿ ಪ್ರಾರ್ಥನ ವಿಧಿ ಜರುಗಿತು. ಮೊದಲಿಗೆ ಸಂತ ಪಿಯುಸ್ ಹತ್ತನೇ ಚರ್ಚಿನ ಧರ್ಮಗುರು ವಂ। ಆಲ್ಬರ್ಟ್ ಕ್ರಾಸ್ತಾ ವಂ।ಇವರ ಮುಂದಾಳತ್ವದಲ್ಲಿ ಸಂತ ಪಿಯುಸ್ ಹತ್ತನೇ ಇವರ ಪ್ರತಿಮೆಯನ್ನು ಅಲಂಕರಿಸಲ್ಪಟ್ಟ ಪಲ್ಲಕ್ಕಿಯನ್ನು ಭಕ್ತಿ ಗೀತೆಗಳ ಹಾಡುತ್ತಾ ಮೆರವಣಿಯನ್ನು […]
PHOTOS & REPORT ; LAWRENCE FERNANDES, BYNDOOR EDITOR; BEARNARD DCOSTA ಬೈಂದೂರ್; ಜನೆರ್ 1 ವೆರ್ ಬೈಂದೂರ್ ವೈ.ಸಿ.ಎಸ್. ಸಾಂಗಾತ್ಪಣಾರ್ ಐ.ಸಿ. ವೈ.ಎಮ್. ಸಂಘಟನಾನ್ ಆಪ್ಲೊ ವಾರ್ಷಿಕೋತ್ಸವ್ ಸಂಭ್ರಮಾನ್ ಆಚರಣ್ ಕೆಲೊ. ಹ್ಯಾ ಕಾರ್ಯಾಕ್ ಫಿರ್ಗಜೆಚೆಂ ವಿಗಾರ್ ಮಾ।ಬಾ। ವಿನ್ಸೆಂಟ್ ಕುವೆಲ್ಲೊ ಅಧ್ಯಕ್ಷ್ ಜಾವ್ನಾಸ್ಲೆ. ತಾಣಿ ಫಿರ್ಗಜೆಚ್ಯಾ ಐ.ಸಿ. ವೈ.ಎಮ್ ಆನಿ ವೈ.ಸಿ.ಎಸ್. ಸಂಘಟನಾ ವಿಶಿಂ ಹೊಗ್ಳಿಕ್ ಉಚಾರ್ಲಿ ‘ತಿ ಭೋವ್ ಉತ್ತಮ್ ರೀತಿರ್ ಯೋಜನಾ ಮಾಂಡುನ್ ಹಾಡ್ತಾತ್, ಫಿರ್ಗಜೆ ಪಾಸೊತ್ ಪ್ರಮಾಣಿಕ್ ಆನಿ […]
ಉಡುಪಿ ; ಕುವೆಂಪು ಅವರ ವ್ಯಕ್ತಿತ್ವದಂತೆಯೇ ಅವರ ಸಾಹಿತ್ಯವು ಸಹ ಬಹುಮುಖಿಯಾದುದು. ಬದುಕಿನ ಎಲ್ಲ ಮಗ್ಗುಲುಗಳನ್ನು ಸ್ಪರ್ಶಿಸಿ ಕನ್ನಡ ಸಾಹಿತ್ಯದ ಮೇರೆಯನ್ನು ವಿಸ್ತರಿಸಿದ ಕವಿ ಅವರು. ಸಮಕಾಲೀನ ಘಟನೆಗಳಿಗೆ ತೀಕ್ಷ್ಣವಾಗಿ ಸ್ಪಂದಿಸಿ ಪ್ರತಿಕ್ರಿಯಿಸಿದ ಆಧುನಿಕ ಕನ್ನಡದ ಮೊದಲ ದನಿ ಕುವೆಂಪು ಅವರದ್ದು ಎಂದು ಡಾ.ರೇಖಾ ಬನ್ನಾಡಿ ಹೇಳಿದರು. ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶ ಜಂಟಿಯಾಗಿ […]
ಕಲ್ಯಾಣಪುರ ; ಸಂತೆಕಟ್ಟೆ ಕಲ್ಯಾಣಪುರ ದ ಮೌಂಟ್ ರೋಸರಿ ಚರ್ಚ್ನ ಬಹುನಿರೀಕ್ಷಿತ ವಾರ್ಷಿಕ ವಾರ್ಷಿಕ ಮಹಾ ಹಬ್ಬವನ್ನು ಬುಧವಾರ, 8 ಜನವರಿ 2025 ರಂದು ಅಪಾರ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಯಿತು. ಮಹಾ ಹಬ್ಬವು ಸರ್ವಶಕ್ತನಿಗೆ ಧನ್ಯವಾದ ಸಲ್ಲಿಸಲು ಕುಟುಂಬಗಳು, ಸ್ನೇಹಿತರು ಮತ್ತು ನಿಷ್ಠಾವಂತ ಪ್ಯಾರಿಷಿಯನ್ನರನ್ನು ಒಟ್ಟುಗೂಡಿಸಿತು. ಅವರ ಅಚ್ಚುಮೆಚ್ಚಿನ ಪೋಷಕಿ, ಅವರ್ ಲೇಡಿ ಆಫ್ ಹೋಲಿ ರೋಸರಿ ಅವರ ಹೇರಳವಾದ ಆಶೀರ್ವಾದಗಳಿಗಾಗಿ ಮಧ್ಯಸ್ಥಿಕೆಗೆ ಕ್ರತಜ್ಞತೆ ಸಲ್ಲಿಸುವ ಹಬ್ಬ. ಗಂಭೀರವಾಗಿ ಗುರುತಿಸಲ್ಪಡುವ ಹಬ್ಬಗಳು ಪ್ರಕಾಶಮಾನವಾದ ಮತ್ತು ಬಿಸಿಲಿನ […]
ಕುಂದಾಪುರ; ಶತಶತಮಾನಗಳಿಂದ ಸಂಪದ್ಭರಿತ ಸುಧೀರ್ಘ ಇತಿಹಾಸಗಳುಳ್ಳ ದೇಶ ನಮ್ಮದು. ರೂಪ, ಪ್ರಮಾಣ, ಭಾವ, ಲಾವಣ್ಯ ಯೋಜನೆ, ಸಾದೃಶ್ಯ, ವರ್ಣಿಕಾಭಂಗದಂತಹ ಬಧ್ದತೆ ಮತ್ತು ಆಚರಣೆಗಳ ಮೂಲಕ ಪ್ರಾಚೀನ ಶಿಲ್ಪ ಮತ್ತು ವಾಸ್ತುಶಿಲ್ಪದಂತಹ ಗತಕಾಲದ ವೈಭವಗಳು ಮೂರ್ತಿ ರೂಪದ ಸಂಸ್ಕøತಿಯನ್ನು ಎತ್ತಿಹಿಡಿದಿದಲ್ಲದೆ, ಇಂದಿಗೂ ಪ್ರಬುಧ್ಧತೆಗೆ ಮತ್ತು ಆಚರಣೆಗೆ ಪ್ರೇರಣಾ ಶಕ್ತಿಯಾಗಿದೆ. ಈ ಕಲಾತ್ಮಕತೆಯನ್ನು ಒಂದೇ ಚೌಕಟ್ಟಿನ ಮೂಲಕ ಬಿಂಬಿಸಿ, ಹಿರಿಯರ ತ್ಯಾಗದ ಪ್ರತೀಕವಾಗಿ ಕೇಸರಿ ಮಿಶ್ರಿತ ಬಣ್ಣ ಮತ್ತು ಗತಕಾಲದ ಕುರುಹುವಿಗಾಗಿ ಕಪ್ಪು ಬಿಳುಪಿನ ಛಾಯೆಯನ್ನು ತೆರೆದಿಡಲು ಪ್ರಯತ್ನಿಸಲಾಗಿದೆ. ತ್ರಿವರ್ಣ […]
ಕಲ್ಯಾಣಪುರ; 2025 ರ ಜನವರಿ 7 ರ ಮಂಗಳವಾರ ಸಂಜೆ, ಮೌಂಟ್ ರೋಸರಿ ಚರ್ಚ್ ಕಲ್ಯಾಣಪುರ ತೆರಾಲಿ ದೇವರ ವಾಕ್ಯದ ಸಂಭ್ರಮ ನಡೆಯಿತು. ಸಂಜೆ 6:30 ಗಂಟೆಗೆ, ಚರ್ಚ್ನಲ್ಲಿ ಜಮಾಯಿಸಿದ ಸಭೆ ಮತ್ತು ಮೌಂಟ್ ರೋಸರಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನ ಸುಂದರವಾಗಿ ಅಲಂಕರಿಸಲ್ಪಟ್ಟ ವರಾಂಡಾ ಕಡೆಗೆ ಗಂಭೀರವಾದ ಆದರೆ ವರ್ಣರಂಜಿತ ಮೆರವಣಿಗೆಯನ್ನು ಪ್ರಾರಂಭಿಸಿತು.ಅಲ್ಲಿ, ಪ್ಯಾರಿಷ್ನ ಪೋಷಕ, ‘ಅವರ್ ಲೇಡಿ ಆಫ್ ದಿ ಹೋಲಿ ರೋಸರಿ’ ಅವರ ಪ್ರಶಾಂತ ಮತ್ತು ಪ್ರಕಾಶಮಾನ ಪ್ರತಿಮೆಯು ಹೂವುಗಳು ಮತ್ತು ದೀಪಗಳ ಗಮನಾರ್ಹ […]
ಮಂಗಳೂರು; ಬಾಲಕಾರ್ಮಿಕರು, ಮಾನವ ಕಳ್ಳಸಾಗಣೆ, ಮಾದಕ ದ್ರವ್ಯ ಸೇವನೆಯ ಅಪಾಯಗಳು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಯೋಜನೆಗಳಂತಹ ಕೆಲವು ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಪ್ರಬುದ್ಧ ಅಧಿವೇಶನವು ಸೆಂಟ್ ಆಗ್ನೆಸ್ ಪಿಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮೌಲ್ಯಯುತ ಒಳನೋಟಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಈ ನಿರ್ಣಾಯಕ ವಿಷಯಗಳ ಕುರಿತು ತಮ್ಮ ಪರಿಣತಿಯನ್ನು ಹಂಚಿಕೊಂಡ ವಿಶಿಷ್ಠ ಭಾಷಣಕಾರರನ್ನು ಅಧಿವೇಶನವು ಒಳಗೊಂಡಿತ್ತು.ಶ್ರೀ ಬಿ ಆರ್ ಕುಮಾರ್, ಕಾರ್ಮಿಕ ಅಧಿಕಾರಿ, ಉಪವಿಭಾಗ -1, ಮಂಗಳೂರು ಅವರು ಬಾಲಕಾರ್ಮಿಕ ಮತ್ತು ಯುವ ಕಾರ್ಮಿಕರ […]
ಕುಂದಾಪುರ ಮಿಲನ್ ಅನಾಮಿಕ ಮಧ್ಯರೋಗಿಗಳ ಬಾಂಧವ್ಯದ 25 ನೇ ವಾರ್ಷಿಕೋತ್ಸವದ (ಜನವರಿ 4 ಶನಿವಾರ) ಸಂದರ್ಭದಲ್ಲಿ ಕುಂದಾಪುರದ ಮಿಲನ್ ಎ.ಎ. ಕೂಟದ ಸದಸ್ಯರು ಹಟ್ಟಿಅಂಗಡಿ ಸಿದ್ದಿ ವಿನಾಯಕ ದೇವಸ್ಥಾನದ ವಠಾರದಲ್ಲಿ ಅಮಲುಸೇವನೆಯಿಂದ ಮುಕ್ತರಾಗಲು ಸಹಾಯ ಮಾಡುವ ಎಎ ಕಾರ್ಯಕ್ರಮದ ಬಗ್ಗೆ ಮಾಹಿತಿ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಅಮಲು ಸೇವನೆಯಿಂದ ಮುಕ್ತರಾಗಲು ಎಎ ಕಾರ್ಯಕ್ರಮದ ಸಭೆಗಳು ಪರಿಣಾಮದಾಯಕ ರೀತಿಯಲ್ಲಿ ಯಾವುದೇ ಖರ್ಚಿಲ್ಲದೆ, ಅನಾಮಿಕತೆಯನ್ನು ಕಾಪಾಡಿ ಪರಿಹಾರ ನೀಡುತ್ತದೆ. ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನದ ವ್ಯವಸ್ಥಾಪಕ ಟ್ರಸ್ಟಿ ಬಾಲಚಂದ್ರ […]

