ಉಮ್ರಾ ನಿರ್ವಹಿಸಲು ಕತಾರ್ನಿಂದ ಮದೀನಾಕ್ಕೆ ತೆರಳುತ್ತಿದ್ದ ಕಾರು ಅಪಘಾತದಲ್ಲಿ 3 ತಿಂಗಳ ಮಗು ಸೇರಿದಂತೆ ಮಂಗಳೂರಿನ ಕುಟುಂಬದ ನಾಲ್ವರು ದಾರುಣ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ ರಿಯಾದ್ನ ಹೊರವಲಯದ ಝಲ್ಫಾದಲ್ಲಿ ಅಪಘಾತ ಸಂಭವಿಸಿದೆ. ಮೃತರನ್ನು ಉಳದಂಗಡಿ ತೋಕೂರಿನ ಶಮೀಮ್ ಮತ್ತು ಜರೀನಾ ದಂಪತಿಯ ಪುತ್ರಿ ಹಿಬಾ (29), ಅವರ ಪತಿ ಮುಹಮ್ಮದ್ ರಮೀಜ್ (34), ಅವರ ಮಕ್ಕಳಾದ ಆರುಷ್ (3) ಮತ್ತು ರಾಹಾ (3 ತಿಂಗಳು) ಎಂದು ಗುರುತಿಸಲಾಗಿದೆ. ಹೆಚ್ಚುವರಿಯಾಗಿ, ಕಾರಿನಲ್ಲಿದ್ದ ಹಿಬಾ ಅವರ ಸಹೋದರಿ ಶಬ್ನಮ್ […]
ಟೆಲ್ ಅವೀವ್: ಯುದ್ಧದಿಂದ ಹಾನಿಗೊಳಗಾದ ಪ್ಯಾಲೆಸ್ಬೀನಿಯನ್ ಪ್ರದೇಶದ ಉತ್ತರದಲ್ಲಿರುವ ತನ್ನ ಮನೆಯಿಂದ 5 ಕಿಮೀ ದೂರದಲ್ಲಿರುವದಕ್ಷಿಣ ಗಾಜಾದ ಆಸ್ಪತ್ರೆಗೆ ನಡೆದುಕೊಂಡು ಹೋಗಿ ಮಹಿಳೆಯೊಬ್ಬಳು 4 ಮಕ್ಕಳಿಗೆ ಜನ್ಮನೀಡಿರುವ ಘಟನೆ ನಡದಿದೆ. ಇಮಾನ್ ಅಲ್-ವಸ್ರಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ಮಹಿಳೆಯ ಹೆಸರು. ಮಹಿಳೆಯು ಜಬಾಲಿಯಾ ನಿರಾಶ್ರಿತರ ಶಿಬಿರಕ್ಕೆ ಐದು ಕಿಲೋಮೀಟರ್ ದೂರ ನಡೆದುಕೊಂಡು ಹೋಗಿದ್ದರು. ದಕ್ಷಿಣಕ್ಕೆ ದೇರ್ ಅಲ್-ಬಾಲಾಹ್ಗೆ ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆ ಸಿಗಲಿಲ್ಲ. ಈ ಸಂದರ್ಭದಲ್ಲಿ ಅವರು ನಡೆದುಕೊಂಡು ಹೋಗಿದ್ದಾರೆ.ಹಾಗೇಯೆ ಯುದ್ಧದಿಂದಾಗಿ ಇತರೆ ರೋಗಿಗಳಿಗೆ ಆಸ್ಪತ್ರೆಯಲ್ಲಿ […]
ಅಂತರಾಷ್ಟ್ರೀಯ ಖ್ಯಾತಿ ವೈಮಾನಿಕ ಹಾಗೂ ಪ್ರವಾಸಿ ಮಾರ್ಗದರ್ಶಿ ಸಂಸ್ಥೆಯಾದ “ದಿ ಮೂಡಿ ಡೆವಿಟ್ ರಿಪೋರ್ಟ್” (The Moodie Davitt Report) ಸಂಸ್ಥೆ 2023ನೇ ಸಾಲಿನ 15 ಸಾಧಕರಲ್ಲಿ ದಿ. ಕೋ. ಮ. ಕಾರಂತರ ಪುತ್ರಿ ಮೈತ್ರೇಯಿ ಕಾರಂತರನ್ನು ಆಯ್ಕೆ ಮಾಡಿದೆ.ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮಾನವೀಯತೆ, ಸೇವಾಗುಣ, ಜನಾಭಿವೃದ್ಧಿ ಕೆಲಸಗಳ ಮೂಲಕ ಸಮಾಜದ ಅಭಿವೃದ್ಧಿಗೆ ಕಾರಣರಾಗುವವರನ್ನು ಮೂಡಿ ಡೆವಿಟ್ ಗುರುತಿಸಿ ತನ್ನ “ಟಾವಲ್ ರಿಟೈಲ್ಸ್ ಲುಕ್ ಬುಕ್” ನಲ್ಲಿ ಪ್ರಕಟಿಸುತ್ತದೆ. ಸಾಧಕರನ್ನು ಗೌರವಿಸುತ್ತದೆ. ಕಳೆದ 21 ವರ್ಷಗಳಿಂದ ಈ […]
ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಮಾಲ್ಟಾ ನೌಕೆ ಕಡಲ್ಲಳ್ಳರಿಂದ ಅಪಹರಣವಾಗಿದೆ. ಅಪಹರಣಕ್ಕೊಳಗಾಗಿರುವ ವಾಣಿಜ್ಯ ಮಾಲ್ಟಾ ಹಡಗು ಎಂವಿ ರೂಯೆನನ್ನು ರಕ್ಷಿಸಲು ಭಾರತೀಯ ನೌಕಾಪಡೆ ಮುಂದಾಗಿದೆ. 18 ಸಿಬ್ಬಂದಿಗಳನ್ನು ಹೊಂದಿದ್ದ ಅಪಹರಣಕ್ಕೊಳಗಾದ ಹಡಗಿನಿಂದ ಯುಕೆಎಂಟಿಒ ಪೋರ್ಟಲ್, ಡಿಸೆಂಬರ್ 14 ರಂದು ಮೇಡೇ ಸಂದೇಶವನ್ನು ಕಳುಹಿಸಿತ್ತು.ಹಡಗಿನಲ್ಲಿ ಆರು ಮಂದಿ ಅಪರಿಚಿತ ವ್ಯಕ್ತಿಗಳು ಅನಧಿಕೃತವಾಗಿ ಏರಿದ್ದರು. ಕೂಡಲೇ ಹಡಗಿನಿಂದ ಅಪಹರಣದ ಸಂದೇಶ ಬಂದಿದೆ ಎನ್ನಲಾಗಿದೆ. ಮಾಹಿತಿ ಬಂದ ಕೂಡಲೇ ತ್ವರಿತವಾಗಿ ಪ್ರತಿಕ್ರಿಯಿಸಿದ ಭಾರತೀಯ ನೌಕಾಪಡೆಯು ತನ್ನ ನೌಕಾ ಸಾಗರ ಗಸ್ತು ವಿಮಾನವನ್ನು ಕಣ್ಣಾಪಲಿಗೆ […]
ನವದೆಹಲಿ: ವಿಮಾನದ ಮೂಲಕ ಸ್ವಿಟ್ಜರ್ಲೆಂಡ್ ನ ಮ್ಯೂನಿಚ್ ನಿಂದ ಬ್ಯಾಂಕಾಕ್ ಗೆ ಹೊರಟಿದ್ದ ದಂಪತಿಗಳ ನಡುವೆ ಜಗಳ ನಡೆದ ನಂತರ ವಿಮಾನದಲ್ಲಿ ಗಂಡ ಹೆಂಡತಿಯ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೆ ಹೋಗಿ ವಿಮಾನದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಅದಕ್ಕಾಗಿ ದಾರಿ ಮಧ್ಯೆ ವಿಮಾನ ಪಾಕಿಸ್ಥಾನದಲ್ಲಿ ತುರ್ತು ಭೂಸ್ಪರ್ಶ ಮಾಡಲು ಚಿಂತಿಸಿದೆ. ಪಾಕಿಸ್ಥಾನದಲ್ಲಿ ಅನುಮತಿ ಸಿಗದ ಕಾರಣ್, ಪೈಲೆಟ್ ವಿಮಾನವನ್ನು ವಿಮಾನ ದೆಹಲಿಯಲ್ಲಿ ಲ್ಯಾಂಡ್ ಮಾಡಲಾಯಿತು. ಲುಫ್ಥಾನ್ಸ (LH772) ವಿಮಾನವು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಗಂಡ ಹೆಂಡತಿ […]
ಪ್ಯಾಲೇಸ್ಟಿನಿಯನ್ ಪರ ಹಮಾಸ್ ದಂಡು ಇಸ್ರೇಲ್ನೊಂದಿಗೆ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದೆ. ನಾಲ್ಕು ದಿನಗಳ ಕಾಲ ಘೋಷಿಸಲ್ಪಟ್ಟ ಕದನ ವಿರಾಮವು ಕತಾರ್ ಮತ್ತು ಈಜಿಪ್ಟ್ ವತಿಯಿಂದ ನಡೆದ ಸಂಕೀರ್ಣವಾದ ಮಾತುಕತೆಗಳ ನಂತರ ಘೋಷಿಸಲ್ಪಟ್ಟಿದೆ. ಒಪ್ಪಂದದ ನಿಯಮಗಳು ಗಾಜಾ ಪಟ್ಟಿಯಲ್ಲಿ ಇಸ್ರೇಲಿ ಪಡೆಗಳ ಎಲ್ಲಾ ಮಿಲಿಟರಿ ಕ್ರಮಗಳನ್ನು ನಿಲ್ಲಿಸುವುದು. ಮಾನವೀಯ ನೆರವು ಪ್ರವೇಶ, ಬಂಧಿತ ಮಹಿಳೆಯರನ್ನು ಮತ್ತು ಮಕ್ಕಳನ್ನು ಬಿಡುಗಡೆ ಮಾಡುವುದು. ಇಸ್ರೇಲಿ ವಾಯು ಸಂಚಾರದ ಮೇಲಿನ ನಿರ್ಬಂಧಗಳನ್ನು ಒಳಗೊಂಡಿದೆ. ಕದನ ವಿರಾಮವು ಗಾಜಾದ ಜನರಿಗೆ ಪರಿಹಾರವನ್ನು ಒದಗಿಸುವ […]
ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ವೇಳೆ ಕಸ್ಟಮ್ ಅಧಿಕಾರಿಗಳಿಂದ 1.26 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2 ಕೆಜಿ ಚಿನ್ನವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಗುರುವಾರ ತಡರಾತ್ರಿ ಬ್ಯಾಂಕಾಕ್ನಿಂದ ಬಂದ ಮೂವರು ಪ್ರಯಾಣಿಕರು ಮತ್ತು ಕೊಲಂಬೋದಿಂದ ಬಂದ ಇಬ್ಬರು ಮಹಿಳಾ ಪ್ರಯಾಣಿಕರ ತಪಾಸಣೆ ವೇಳೆ ದಾಖಲೆ ಇಲ್ಲದ ಚಿನ್ನ ಪತ್ತೆ ಆಗಿತ್ತು. ಚಿನ್ನದ ಸರಗಳನ್ನ ಅಂಗಿಯ ಕಾಲರ್ ಹಾಗೂ ಒಳ ಉಡುಪಿನಲ್ಲಿ ಬಚ್ಚಿಟ್ಟಿಕೊಂಡು […]
ರಾಣಿ ಎರಡನೇ ಎಲಿಜಬೆತ್ ಅವರ ಮೊದಲ ವರ್ಷದ ಜಯಂತಿಯ ಅಂಗವಾಗಿ ಲಕ್ಸುರಿ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ಈಸ್ಟ್ ಇಂಡಿಯಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತ ಮೂಲದ ಸಂಜೀವ್ ಮೆಹ್ರಾ ಅವರು 191 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರ ಖಚಿತ ನಾಣ್ಯವನ್ನು ಬಿಡುಗಡೆ ಮಾಡಿದರು. ಇದರಲ್ಲಿ ವಿಶೇಷವಾಗಿ ಆಯ್ದ ಹಾಗೂ ಬೆಲೆ ಬಾಳುವ 6,426 ವಜ್ರಗಳಿವೆ ಮತ್ತು 24 ಕ್ಯಾರೆಟ್ ಚಿನ್ನದ 11 ನಾಣ್ಯಗಳಿವೆ. ಭಾರತ, ಸಿಂಗಪುರ, ಜರ್ಮನಿ, ಬ್ರಿಟನ್ ಮತ್ತು ಶ್ರೀಲಂಕಾ ದೇಶದ ಕುಶಲಕರ್ಮಿಗಳು […]
ಗಾಝಾಪಟ್ಟಿ ಪ್ರದೇಶದಲ್ಲಿ ಇಸ್ರೇಲ್ ಕೈಗೊಂಡಿರುವ ದಾಳಿಯಿಂದ ಕನಿಷ್ಠ 7650 ಮಂದಿ ಫೆಲಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆಡಳಿತದ ಆರೋಗ್ಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇಸ್ರೇಲ್ ನ ಸ್ವಯಂ ರಕ್ಷಣೆ ಹಕ್ಕನ್ನು ಬೆಂಬಲಿಸುವುದಾಗಿ ವಿದೇಶಿ ಪಡೆಗಳು ಇಸ್ರೇಲ್ ಕ್ರಮವನ್ನು ಬೆಂಬಲಿಸಿರುವ ನಡುವೆಯೇ, ಬಾಂಬ್ ದಾಳಿಯಿಂದಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಹೆಚ್ಚುತ್ತಿದೆ. ಕದನ ವಿರಾಮ ಘೋಷಿಸುವ ಮೂಲಕ ಗಾಝಾ ನಾಗರಿಕರಿಗೆ ಮಾನವೀಯ ನೆರವು ತಲುಪಿಸಲು ಅನುವು ಮಾಡಿಕೊಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಶನಿವಾರ ಹೇಳಿಕೆಯೊಂದನ್ನು […]

