JANANUDI.COM NETWORK “ಹೃದ್ರೋಗದ ಕಾಯಿಲೆಯಲ್ಲಿ ಬಳಲುತಿರುವರಿಗೆ ಬದುಕಲು ಹೊಸ ಆಶಾಕಿರಣ ಮೂಡಿಬಂದಿದೆ“ ವಾಶಿಂಗ್ಟನ್: ಹಂದಿಯ ಹೃದಯವನ್ನು ಮಾನವನಿಗೆ ಕಸಿ ಮಾಡುವಲ್ಲ್ಲಿ ಅಮೆರಿಕ ವೈದ್ಯರು ಯಶಸ್ವಿಯಾಗಿದ್ದು, ವೈದ್ಯಕೀಯದಲ್ಲಿ ಕ್ಷೇತ್ರದಲ್ಲಿ ವಿನೂತನ ಸಾಧನೆಯನ್ನು ಮಾಡಿ, ಅಮೇರಿಕದ ವೈದ್ಯರುಗಳು ವೈದ್ಯಕೀಯದಲ್ಲಿ ಹೊಸ ಮುನ್ನುಡಿಮನುಷ್ಯನಿಗೆ ಹಂದಿಯ ಹೃದಯವನ್ನು ಕೂಡ ಅಳವಡಿಸಬಹುದೆಂದು ತೊರೀಸಿಕೊಟ್ಟು ಹ್ರದಯ ತೊಂದರೆ, ಹ್ರದಯ ಬದಲಿಸುವ ಸಮಸ್ಯೆಗೆ ಒಳಗಾಗಿರುವ ರೋಗಿಗಳಿಗೆ ಆಶಾ ಕಿರಣವನ್ನು ಮೂಡಿಸಿದ್ದಾರೆ. ಆ ಮೂಲಕ ಮನುಷ್ಯನ ಪ್ರಾಣ ಉಳಿಸಬಹುದು ಎನ್ನುವುದನ್ನು ವೈದ್ಯರು ಆವಿಷ್ಕಾರ ಮಾಡುವ ಮೂಲಕ ಮನುಷ್ಯನ ಪ್ರಾಣ […]

Read More

JANANUDI.COM NETWORK ಬೆಂಗಳೂರು,  ಸೌದಿ ಅರೇಬಿಯಾ ದೇಶವು, ಯುಎಇ, ದಕ್ಷಿಣ ಆಫ್ರಿಕಾ ಮತ್ತು ಅರ್ಜೆಂಟೀನಾಗಳಿಗೆ ಸೆಪ್ಟೆಂಬರ್ 8 ರಿಂದ (ಬುಧವಾರ) ಪ್ರಯಾಣಿಕರ ವಿಮಾನ ಹಾರಾಟಕ್ಕೆ ಅನುಮತಿ ನೀಡಿದೆ ಎಂದು ರಾಜ್ಯ ಮಾಧ್ಯಮದಿಂದ ತಿಳಿದು ಬಂದಿದೆ.. ಜುಲಾಯ್ 3 ರಿಂದ ಸೌದಿ ಅರೇಬಿಯಾವು ಕೋವಿಡ್ -19 ರೂಪಾಂತರಗಳಿಂದಾಗಿ ತೊಂದರೆಯುಂಟಾಗುತ್ತದೆಯೆಂದು ಯುಎಇ ಸೇರಿದಂತೆ ಹಲವು ದೇಶಗಳಿಗೆ ಪ್ರಯಾಣಿಕರ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಸೌದಿ ಆಂತರಿಕ ಸಚಿವಾಲಯವು ಈ ದೇಶಗಳಿಗೆ ಪ್ರಯಾಣದ ನಿಷೇಧವನ್ನು ತೆಗೆದುಹಾಕಲಾಗಿದೆ ಎಂದು ಘೋಷಿಸಿದ್ದು, ಪ್ರಯಾಣದ ನವೀಕರಣಗಳ ಪ್ರಕಾರ, ಸೌದಿ […]

Read More

JANANUDI.COM NETWORK ದುಬೈ, ಜೂ.20: ಕೋವಿಡ್ ಹಿನ್ನೆಲೆಯಲ್ಲಿ ದುಬೈ ಪ್ರಯಾಣಕ್ಕೆ ವಿಧಿಸಿದ್ದ ನಿರ್ಬಂಧವನ್ನು ದುಬೈ ಎಮಿರೇಟ್ಸ್ ವಾಪಾಸ್ಸು ತೆಗೆದುಕೊಂಡಿದೆ. ಜೂನ್ 23ರಿಂದ ವಿಮಾನ ಹಾರಾಟಕ್ಕೆ ಕೆಲದೇಶಗಳಿಗೆ ಅನುಮತಿಯನ್ನು ನೀಡಿದೆ.     ಶೇಖ್ ಮನ್ಸೂರ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ನೇತ್ರತ್ವದಲ್ಲಿ ದುಬೈನ ನೈಸರ್ಗಿಕ ವಿಕೋಪ ಮತ್ತು ಬಿಕ್ಕಟ್ಟು ನಿರ್ವಹಣೆಯ ಉನ್ನತ ಮಟ್ಟದ ಸಮಿತಿ  ಸಭೆ ಬಳಿಕ ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾ ದೇಶಗಳಿಗೆ ಜೂನ್ 23ರಿಂದ ವಿಮಾನ ಹಾರಾಟ ಪ್ರಾರಂಭಗೊಳಿಸಲು ಅನುಮತಿ ನೀಡಲಾಗಿದೆ ಇದೇ […]

Read More

JANANUDI.COM NETWORK ಶಾರ್ಜಾ, ಜೂ18; ಶಾರ್ಜಾ ಅಬು ಶಾಗರಾದಲ್ಲಿ ಜೂನ್ 15 ರಂದು ಮಂಗಳವಾರ ಮಧ್ಯಾಹ್ನ ಭಾರತೀಯ ವ್ಯಕ್ತಿಯೊಬ್ಬ ಕಟ್ಟಡದ ಕೆಳಗೆ ಶವವಾಗಿ ಪತ್ತೆಯಾದ ಘಟನೆಯ ಬಗ್ಗೆ ನಡೆದಿದೆ. ಶಾರ್ಜಾದ  ಪೊಲೀಸರು ತನಿಖೆ ಆರಂಭಿಸಿದ್ದಾರೆ.     ಇದೇ ವೇಳೆ ಕನಿಷ್ಠ 13 ನೈಜೀರಿಯಾದ ವಲಸಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ, ಅವರ ನಡುವೆ ಜಗಳ ನಡೆದಿದೆ ಎಂದು ಶಾರ್ಜಾ ಪೊಲೀಸರು ತಿಳಿಸಿದ್ದಾರೆ. ಆ ಕಟ್ಟಡಕ್ಕೆ ಅಗತ್ಯ ಇರುವ ಸೇವೆಗಳನ್ನು ಸಂಪರ್ಕ ಕಡಿತಗೊಳಿಸಿದರೂ, ನೈಜೀರಿಯನ್ನರು ಈ ಕಟ್ಟಡವನ್ನು ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ […]

Read More

JANANUDI.COM NETWORK   ಅಬುಧಾಬಿ ಜೂ: 2013 ರಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ ಕೃಷ್ಣನ್ ಎಂಬಾತ ಯು.ಎ.ಇ.ಯ ಅಬುಧಾಬಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತವಾಯಿತು. ಈ ಅಪಘಾತದಲ್ಲಿ ಸುಡಾನ್ ಮೂಲದ ಬಾಲಕನೋರ್ವ ಕೃಷ್ಣನ್ ಕಾರಿನಡಿ ಸಿಲುಕಿ ಮೃತಪಟ್ಟಿದ್ದ.  ಈ ಪ್ರಕರಣದಲ್ಲಿ ಕೃಷ್ಣನ್ ಅಪರಾಧಿ ಎಂದು ಅಬುಧಾಬಿ ನ್ಯಾಯಾಲಯ 2013ರಲ್ಲಿ ಕೃಷ್ಣನ್ ಗೆ ಕೃಷ್ಣನ್ಗೆ ಮರಣದಂಡನೆ/ ಜೀವಾನವಧಿ ಶಿಕ್ಷೆ ವಿಧಿಸಿತು.      ಕ್ರಷ್ಣನನ್ನು ಬಿಡಿಸಲು ಆತನ  ಕುಟುಂಬಸ್ಥರು ಅವರನ್ನು ಬಿಡುಗಡೆಗೆ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ ಈ ಬಳಿಕ ಲೂಲು ಗ್ರೂಪ್ ಮುಖ್ಯಸ್ಥ […]

Read More

JANANUDI.COM NETWORK ವಾಷಿಂಗ್ಟನ್: ಬಾಲಿವುಡ್ ಸಿನಿಮಾದ ಸ್ಟಾರ್ ನಟ ಟಾರ್ಜನ್ ಜೋ ಲಾರಾ 58 ವರ್ಷ, ಮತ್ತು ಆತನ ಪತ್ನಿ ಗ್ವೆನ್ ಶಾಂಬ್ಲಿನ್ ಸೇರಿದಂತೆ ಒಟ್ಟು ಏಳು ಮಂದಿ ಅಮೆರಿಕದ ನ್ಯಾಶ್ವಿಲ್ಲೆ ನಗರದ ಸರೋವರದ ಬಳಿ ವಿಮಾನ ದುರಂತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.     ಫ್ಲೋರಿಡಾದ ಪಾಮ್ ಬೀಚಿನ  ಸ್ಮಿರ್ನಾ, ಟೆನ್ನೆಸೀ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದಲ್ಲಿಯೇ ಸಣ್ಣ ಬ್ಯುಸಿನೆಟ್ ಜೆಟ್ ವಿಮಾನ ಪತನಗೊಂಡಿರುವುದಾಗಿ ಫ್ಲೋರಿಡಾದ ರುದರ್ ಫೋರ್ಡ್ ಕೌಂಟಿಯ ಅಗ್ನಿ ಮತ್ತು ರಕ್ಷಣಾ […]

Read More

JANANUDI.COM NETWORK (ಅಮೆರಿಕ) ವಿಮಾನದಲ್ಲಿ ಏನಾದರೂ ತಾಂತ್ರಿಕ ದೋಷ ಕಂಡು ಬಂದರೆ ಅಥವಾ ಏನಾದರೂ ಪ್ರಮುಖ ಸಮಸ್ಯೆ ಉಂಟಾದರೆ ವಾಪಸ್ ಆಗುವುದನ್ನು ನೋಡಿದ್ದೇವೆ. ಆದರೆ, ಈ ಸಣ್ಣ ಕಾರಣಕ್ಕೂ ವಿಮಾನ ವಾಪಸ್ ಆಗಿರುವುದು ಇದೇ ಮೊದಲಬಾರಿಗೆ ಎಂದು ಭಾವಿಸಲಾಗುತ್ತದೆ.ಟೋಕಿಯೋದಿಂದ ಡಲ್ಲಾಸ್ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಯುವತಿಯೊಬ್ಬಳು ತನಗೆ ಕೊಟ್ಟ ಆಸನದ ವ್ಯವಸ್ಥೆಯಲ್ಲಿ ಮೊಬೈಲ್ ಫೋನ್ ಚಾರ್ಜ್ ಆಗೋದಿಲ್ಲ ಎಂದು ದೊಡ್ಡ ರಂಪ ಮಾಡಿದ್ದಾಳೆ. ಈ ರಂಪಾಟಕ್ಕೆ ಪೈಲೆಟ್ ವಿಮಾನವನ್ನ ಹಿಂದಿರುಗಿಸಿದ್ದಾನೆ. ಈ ಘಟನೆ ಕಳೆದ ವಾರ ನಡೆದಿದ್ದು, ಈಗ […]

Read More

“ಹಮಾಸ್ 3,200 ಬಾರಿ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದು, ಇಸ್ರೇಲ್ ಅತ್ಯಂತ ಆಧುನಿಕ ಐರೊನ್ ಡೋಮ್ ತಂತ್ರಗಾರಿಕೆಯಿಂದ, ಆಕಾಶ ಮಾರ್ಗದಲ್ಲೆ ಬರುತ್ತಿರುವ ರಾಕೆಟಗಳನ್ನು ಹೊಡೆದುರೂಳಿಸಿ ತನ್ನ ರಕ್ಷಣೆಯನ್ನು ಕಂಡುಕೊಂಡಿದೆ“ JANANUDI.COM NETWORK ಗಾಜಾ,ಮೇ. 21: ಇಸ್ರೇಲ್ ಮತ್ತು ಪ್ಯಾಲೇಸ್ತಿನಿನ ಹಮಾಸ್ ಬಂಡುಕೋರದ ಮಧ್ಯೆ ವಾಯು ಮುಂದುವರಿದೆ ಇರುವಾಗ ಗಾಜಾದಲ್ಲಿ 450 ಕಟ್ಟಡಗಳು ಧ್ವಂಸವಾಗಿದ್ದು, 52 ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನಿಯರನ್ನು ಆ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ.ವಿಶ್ವಸಂಸ್ಥೆಯ ನೆರವು ತಂಡದ ಅಧಿಕಾರಿ ವಕ್ತಾರರಾದ ಜೆನ್ಸ್ ಲಾರ್ಕೆ ಈ ಕುರಿತು ಮಾಹಿತಿ […]

Read More

JANANUDI.COM NETWORK ಗಾಝಾ.ಮೇ13; ಇಸ್ರೇಲಿ ಫೈಟರ್ ಜೆಟ್‌ಗಳು ಗಾಜಾ ಪ್ರದೇಶದಲ್ಲಿ ಬಹು ಮಹಡಿ ಕಟ್ಟಡಗಳು ಮತ್ತು ಇತರ ಗುರಿಗಳ ಮೇಲೆ ದಾಳಿ ನಡೆಸಿದ್ದು, ಪ್ಯಾಲೆಸ್ಟೀನಿಯವರು ಮುತ್ತಿಗೆ ಹಾಕಿದ ಜಾಗದಲ್ಲಿ ಈದ್ ಅಲ್-ಫಿತರ್ ಆಚರಿಸಿ ಧಾರ್ಮಿಕ ರಜಾದಿನವನ್ನು ಆಚರಿಸಿದರು. ಗುರುವಾರ ತಮ್ಮ ಪ್ರತಿ ದಾಳಿಯನ್ನು ಪಟ್ಟುಬಿಡದ ವೈಮಾನಿಕವಾಗಿ ಬಾಂಬ್ ದಾಳಿ ಮಾಡಿದರು.ಇಸ್ರೇಲಿ ಆಕ್ರಮಣವು ಸೋಮವಾರ ತಡವಾಗಿ ಪ್ರಾರಂಭವಾದಾಗಿನಿಂದ, ಗಾಜಾದ ಆರೋಗ್ಯ ಸಚಿವಾಲಯವು 17 ಮಕ್ಕಳು ಸೇರಿದಂತೆ ಕನಿಷ್ಠ 83 ಜನರು ಹತರಾಗಿದ್ದರೆಂದು ಹೇಳುತ್ತದೆ. ಹಾಗೇ 480 ಕ್ಕೂ ಹೆಚ್ಚು […]

Read More