JANANUDI.COM NETWORK  PHOTOS: ALTON REBEIRO ಕಥೊಲಿಕ್  ಸಭಾ ಕುಂದಾಪುರ ವಲಯ ಸಮಿತಿಯಿಂದ ಕುಂದಾಪುರದಲ್ಲಿ ಮುಸ್ಲಿಂ ಬಾಂಧವರಿಗೆ ಬ್ರಕೀದ್ ಹಬ್ಬದ  ಶುಭಾಶಯಗಳು ಕುಂದಾಪುರ, ಆ.12: ಮುಸ್ಲಿಂ ಸಮುದಾಯದ ಬಕ್ರೀದ್ ಹಬ್ಬದ ಪ್ರಯುಕ್ತ ಸೋಮವಾರ ಕೆಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಸದಸ್ಯರು ಕುಂದಾಪುರ ಹಂಗಳೂರು ಮೊಯಿದ್ದೀನ್ ಜುಮ್ಮಾ ಮಸೀದಿ ಭೇಟಿ ನೀಡಿ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು. ಕಥೊಲಿಕ್ ಸಭಾ ಕುಂದಾಪುರ ವಲಯದ ಮಾಜಿ ಅಧ್ಯಕ್ಷ ವಿನೋದ್ ಕ್ರಾಸ್ತಾ ಅವರು ಕೆಥೊಲಿಕ್ ಸಭಾ ಸಂಘಟನೆ ನಡೆಸುತ್ತಿರುವ ಕಾರ್ಯಕ್ರಮಗಳನ್ನು ಮುಸ್ಲಿಂ […]

Read More

jananudi.com network ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಸಂಘದ ಅಧ್ಯಕ್ಷರಾಗಿ ಶಶಿಧರ ಹೆಮ್ಮಾಡಿ ಪುನಾರಾಯ್ಕೆ ಕುಂದಾಪುರ, ಆ. 12: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಸಂಘದ ಅಧ್ಯಕ್ಷರಾಗಿ ಶಶಿಧರ ಹೆಮ್ಮಾಡಿ ಬಹುಮತ ಪಡೆದು ಪುನಾರಾಯ್ಕೆ ಆಗಿದ್ದಾರೆ. ಆಗೋಸ್ತ್ 11 ರಂದು ಭಾನುವಾರ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ನಡೇದ ಮಹಾ ಸಭೆಯಲ್ಲಿ ಚುನಾವಣಾ ಪ್ರಕಿುಯೆ ನಡೆಯಿತು. ಪ್ರಧಾನ ಕಾರ್ಯದರ್ಶಿಯಾಗಿ ರಾಯಪ್ಪನ ಮಠ ಕೂಡ ಬಹುಮತ ಪಡೆದು ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷರುಗಳಾಗಿ ಎಸ್.ಎಮ್. ಮಝರ್, ಸಂತೋಷ ಕುಂದೇಶ್ವರ, […]

Read More

JANANUDI NETWORK ಕುಂದಾಪುರ ಕಥೊಲಿಕ್ ಸಭಾದಿಂದ – ಸ್ವಾತಂತ್ರ್ಯೊತ್ಸವದ ಪ್ರಯುಕ್ತ ದೇಶ ಭಕ್ತಿಗಿತೆಗಳ ಸ್ಪರ್ಧೆ ಕುಂದಾಪುರ,ಆ.10: ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕುಂದಾಪುರ ಪುರಸಭೆ ವ್ಯಾಪ್ತಿಯೊಳೊಗಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಅಂತರ್ ಶಾಲಾ ದೇಶ ಭಕ್ತಿ ಗೀತೆಗಳ ಸ್ಪರ್ಧೆ ಸಂತ ಮೇರಿಸ್ ಪಿ.ಯು. ಕಾಲೇಜು ಸಭಾಂಗಾಣದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ಖ್ಯಾತ ಪ್ರಸ್ತೂತಿ ವೈದ್ಯೆ ಡಾ|ಪ್ರಮೀಳಾ ನಾಯಕ್ ಇವತ್ತಿನ ತಲೆಮಾರು ದೇಶ ಭಕ್ತಿಗಳು ಹಾಡುವಲ್ಲಿ ಮಾತ್ರ ದೇಶ ಭಕ್ತಿಯನ್ನು ಮಿಸಲಿಡದೆ ಭಾರತದ ನೆಲ ಜಲ […]

Read More

ವರದಿ: ಚಂದ್ರಶೇಖರ ಬೀಜಾಡಿ ಕೋಟೇಶ್ವರ ಗಾಣಿಗ ಯುವ ಸಂಘಟನೆ:ವರಮಹಾಲಕ್ಷ್ಮೀ ಪೂಜೆ ಕುಂದಾಪುರ:ವರಮಹಾಲಕ್ಷ್ಮೀ ಪೂಜೆ ಸಹಿತ ಇನ್ನಿತರ ಧಾರ್ಮಿಕ ಕಾರ್ಯಕ್ರಮ ಕೇವಲ ಮನೆಯಲ್ಲಿ ಮಾಡಿ ನಮ್ಮ ಕುಟುಂಬದ ಬಗ್ಗೆ ಬೇಡಿಕೊಳ್ಳುವುದಕ್ಕಿಂತ ಎಲ್ಲರೂ ಒಟ್ಟು ಸೇರಿ ಮಾಡಿದಾಗ ದೇವರು ಬೇಗನೆ ಒಲಿಯುತ್ತಾನೆ ಎಂದು ಕುಂದಾಪುರ ವ್ಯಾಸರಾಜ ಮಠದ ಅರ್ಚಕ ವೇದಮೂರ್ತಿ ವಿಜಯ ಪೆಜತ್ತಾಯ ಹೇಳಿದರು. ಅವರು ಶುಕ್ರವಾರ ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕ,ಗಾಣಿಗ ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಯದಲ್ಲಿ ಬೀಜಾಡಿ ಮಿತ್ರ ಸೌಧದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆಯ […]

Read More

JANANUDI NETWORK Photos : Eeugine Dsouza ಪಾಂಗಳ ಸಿ.ಎಸ್.ಐ. ದೇವಾಲಯಕ್ಕೆ ಮಳೆಯಿಂದ ಹಾನಿ ಉಡುಪಿ ತಾಲೂಕಿನ ಪಾಂಗಳ  ಸಿ.ಎಸ್.ಐ. ದೇವಾಲಯಕ್ಕೆ ಮಳೆಯಿಂದ ಭಾರಿ ಹಾನಿಯಾಗಿದ್ದು ದೇವಾಲಯದ ಮೆಲ್ಛಾವಣಿ ಮತ್ತು ಕೆಳ ಛಾವಣಿಗಳ ಹಂಚುಗಳು ಗಾಳಿ ಮಳೆಯಲ್ಲಿ ಹಾರಿ ಹೋಗಿದ್ದು ತುಂಬ ನಶ್ಟ ಉಂಟಾಗಿದೆ. ಹಂಚುಗಳೆಲ್ಲಾ ದೇವಾಲಯದ ಒಳಗಡೆ ಮತ್ತು ಹೊರಗಡೆ ಚೆಲ್ಲಾ ಪಿಲ್ಲಿಯಾಗಿದ್ದು, ಆಸನಗಳ ಮೇಲೂ ಹಂಚುಗಳು ಬಿದ್ದಿವೆ. ಕೆಲವರು ಆತಂಕಗೊಂಡು ಪಾಂಗ್ಳ ಚರ್ಚ್ ಧರ್ಮಗುರು ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಇವರಿಗೆ ದೂರವಾಣಿ ಮೂಲಕ ಕೇಳತೊಡಗಿದ್ದಾರೆಂದು ಧರ್ಮಗುರುಗಳು […]

Read More

ವರದಿ: ವಾಲ್ಟರ್ ಮೊಂತೇರೊ ಇಂದಿನ ಫಲಾನುಭವಿಗಳೇ ಮುಂದೆ ದಾನಿಗಳಾಗುವಂತಾಗಬೇಕು ಬೆಳ್ಮಣ್ ಜೇಸಿಸ್ ಚಾರಿಟೇಬಲ್ ಟ್ರಸ್ಟ್‍ನ ವಿದ್ಯಾರ್ಥಿವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದ ಬೆಳ್ತಂಗಡಿ ಸಂತ ಥಾಮಸ್ ಕಾಲೇಜಿನ ಪ್ರಾಂಶುಪಾಲ ಪಿ.ಪಿ ಜೋಸೆಫ್ ಹೇಳಿದರು. ಸುಮಾರು 32 ವರ್ಷಗಳಿಂದ ಟ್ರಸ್ಟ್ ಮಾಡುತ್ತಿರುವ ಈ ಸ್ತುತ್ಯ ಕಾರ್ಯ ಅಭಿನಂದನೀಯ ಎಂದರು. ಫಲಾನುಭವಿಗಳೇ ಮುಂದೆ ದಾನಿಗಳಾದಾಗ ಸಾಧನೆ ಸಾರ್ಥಕವಾಗುತ್ತದೆ ಎಂದರು. ಟ್ರಸ್ಟ್ ಅಧ್ಯಕ್ಷ ಎನ್. ತುಕರಾಮ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಸರ್ವರನ್ನೂ ಸ್ವಾಗತಿಸಿದರು. ಟ್ರಸ್ಟಿನ 44 ನಿಧಿಗಳಿಂದ ಪರಿಸರದ […]

Read More

JANANUDI NETWORK ಕುಂದಾಪುರ ರೊಟಾರ್‍ಯಾಕ್ಟ್ ರೊಟಾರ್ಯಾಕ್ಟ್ ಕ್ಲಬ್ ಪದಗ್ರಹಣ – ಆಲ್ಡ್ರಿನ್ ಡಿಸೋಜಾ ಅಧ್ಯಕ್ಷರಾಗಿ ಆಯ್ಕೆ ಕುಂದಾಪುರ,ಆ.6: ಕುಂದಾಪುರ ರೊಟಾರ್‍ಯಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮವು ರೋಟರಿ ಕ್ಲಬ್ ದಕ್ಷಿಣದ ರೋಟರಿ ಸಭಾಭವನದಲ್ಲಿ ನಡೆಯಿತು. ಕಳೆದ ಸಾಲಿನ ಅಧ್ಯಕ್ಷರಾಗಿದ್ದ ಆಲ್ಡ್ರಿನ್ ಡಿಸೋಜಾ ಪುನರಾಯ್ಕೆಯಾಗಿದ್ದು ಅವರ ಪದಗ್ರಹಣವನ್ನು ರೋಟರಿ ಕ್ಲಬ್ ದಕ್ಷಿಣದ ಇದರ ಅಧ್ಯಕ್ಷ ರೋ|ದೇವರಾಜ್ ಕೆ. ಇವರು ನೇರವೇರಿಸಿಕೊಟ್ಟು ಶುಭ ಕೋರಿದರು. ಕಾರ್ಯದರ್ಶಿಯಾಗಿ ವಿನಯ್ ಗಾಣಿಗ, ಖಜಾಂಚಿಯಾಗಿ ವಿಲ್ಬನ್, ಸಹ ಕಾರ್ಯದರ್ಶಿಯಾಗಿ ರಂಜಿತ್ ಇವರುಗಳು ಆಯ್ಕೆಯಾಗಿದ್ದಾರೆ. ಅತಿಥಿಗಳಾದ ಜಗನಾಥ್ ‘ಇವತ್ತಿನ […]

Read More

JANANUDI NETWORK ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ಸಂತ ಜೋಸೆಫ್ ಶಾಲೆಯಲ್ಲಿ ಸ್ವಚ್ಚತಾ ಕೀಟ್ ವಿತರಣೆ ಸಮಾರಂಭ ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ತಾಲೂಕಿನಾದ್ಯಂತ ಕ್ಯಾರಿ ಬ್ಯಾಗ್ ಫೌಂಡೇಷನ್ ಬೆಂಗಳೂರು ಇವರ ಸಹಾಯ ಹಸ್ತದಿಂದ ಪ್ರತಿ ತಿಂಗಳು ತಾಲೂಕಿನ ಎಲ್ಲಾ ಶಾಲೆಗಳಿಗೆ ಕೀಟ್ ಬ್ಯಾಗ್ ವಿತರಿಸುವ ಜವಾವ್ದಾರಿ ವಹಿಸಿದೆ ಕುಂದಾಪುರ, ಆ.5: ಸ್ವಚ್ಚ ಸ್ವಾಸ್ಥ್ಯ ಶೌಚಾಲಯ ಗುರಿ ಹೊಂದಿರುವ ಕ್ಯಾರಿ ಬ್ಯಾಗ್ ಫೌಂಡೇಷನ್ ಬೆಂಗಳೂರು ಇವರ ಸಹಾಯ ಹಸ್ತದಿಂದ ರೋಟರಿ ಕ್ಲಬ್ ರೀವರ್ ಸೈಡ್ […]

Read More

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವನಮಹೋತ್ಸವ ಕಾರ್ಯಕ್ರಮ ‘ಗಿಡ ಬೆಳೆಸಿ ಪರಿಸರ ಉಳಿಸಿ’ ಅರಿವು ಮೂಡಿಸುವ ಕಾರ್ಯಕ್ರಮ ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಅರಣ್ಯ ಇಲಾಖೆ ಬೆಳ್ಮಣ್ಣು ಇದರ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಬೆಳ್ಮಣ್ಣು ದೇವಸ್ಥಾನ ಬಳಿ ಗಿಡ ನೆಡುವ ಮೂಲಕ ವನಮಹೋತ್ಸವ […]

Read More