JANANUDI.COM NETWORK ಬಿಸ್ಮಿಲ್ಲಾ ಸೀ ಫುಡ್ ಇವರಿಂದ ಕುಂದಾಪುರ ತಾಲೂಕಿನಾಧ್ಯಂತ ಜಾತಿ ಮತ ಭೇದವಿಲ್ಲದೆ ಮನೆಯ ಸಾಮಾಗ್ರಿಗಳ ಕಿಟ್ ವಿತರಣೆ ತಮಗೆಲ್ಲರಿಗೂ ತಿಳಿದ ಆಗೆ ಇಡೀ ಪ್ರಪಂಚದಲ್ಲಿ ಕೊವೀಡ್ 19 ವ್ಯಾಪಕವಾಗಿ ಹರಡಿಕೊಂಡು ಸಾವುಗಳು ಸಂಭವಿಸುತ್ತಾ ಇದೆ. ದೇಶಾದ್ಯಂತ ಲಾಕ್ ಡೌನ್ ನಿಂದ ಸಹಸ್ರಾರು ನಿರಾಶ್ರಿತರು, ದಿನಕೂಲಿ ಕಾರ್ಮಿಕರು ತುಂಬಾ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಾ ಇದ್ದಾರೆ. ಇಂತಹ ಆರ್ಥಿಕ ಸಂಕಷ್ಟದ ಸಮಯದಲ್ಲಿ ಜನರಿಗೆ ದಿನಗಳನ್ನು ಮುಂದೂಡಲು ತುಂಬಾ ಕಷ್ಟಕರವಾದ ಸಮಯದಲ್ಲಿ.. ಕುಂದಾಪುರ ತಾಲೂಕಿನಾಧ್ಯಂತ […]
JANANUDI.COM NETWORK ಡಾ|ಎನ್.ಸುಧಾಕರ ಶೆಟ್ಟಿಯವರಿಂದ ರೂ 50 ಸಾವಿರ ಕೊಡುಗೆ ಹಿರಿಯ ವೈದ್ಯ, ದಾನಿ ಕುಂದಾಪುರದ ಡಾ|ಎನ್.ಸುಧಾಕರ ಶೆಟ್ಟಿಯವರು ರೂ 50,000 ಕೊರೊನಾ ವಿರುದ್ಧ ಹೋರಾಟಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುಗೆ ನೀಡಿದ್ದಾರೆ. ಉಪವಿಭಾಗಾಧಿಕಾರಿ ಕೆ.ರಾಜು ಅವರು ಕುಂದಪ್ರಭದ ಯು.ಎಸ್.ಶೆಣೈ ಯವರೊಂದಿಗೆ ಕುಂದಾಪುರ ಖಾರ್ವಿಕೇರಿಯಲ್ಲಿರುವ 80 ರ ಹರೆಯದ ಡಾ|ಸುಧಾಕರ ಶೆಟ್ಟಿಯವರ ಮನೆಗೆ ತೆರಳಿ ಅವರ ದೇಣಿಗೆ ಸ್ವೀಕರಿಸಿದರು.
ವರದಿ : ಚಂದ್ರಶೇಖರ ಶೆಟ್ಟಿ, ಕುಂದಾಪುರ ಕುಂದಾಪುರ:ಮಾರುಕಟ್ಟೆಯಲ್ಲಿ ಮಾಸ್ಕ್ಗಳ ಕೊರತೆಯ ಹಿನ್ನಲೆಯಲ್ಲಿ ಮಾಸ್ಕ್ಗಳನ್ನು ಸಿದ್ದಗೊಳಿಸಿ ಉಚಿತವಾಗಿ ವಿತರಣೆ. ಕುಂದಾಪುರ, ಎ.4: ಕೊರೊನಾ ಸೋಂಕು ಕಾರಣಕ್ಕೆ ಮಾರುಕಟ್ಟೆಯಲ್ಲಿ ಮಾಸ್ಕ್ಗಳ ಕೊರತೆಯ ಹಿನ್ನಲೆಯಲ್ಲಿ ಕುಂದಾಪುರ ಪುರಸಭಾ ವ್ಯಾಪ್ತಿಯ ಚಿಕ್ಕನಸಾಲು ರಸ್ತೆ ವಾರ್ಡಿನ ಕಾಂಗ್ರೆಸ್ ಮುಖಂಡ, ಮೈಲಾರೇಶ್ವರ ಯುವಕ ಸಂಘದ ಮಾಜಿ ಅಧ್ಯಕ್ಷ ಕೆ.ಪಿ ಅರುಣ್ರವರ ನೇತೃತ್ವದಲ್ಲಿ ಬಟ್ಟೆಯ ಮಾಸ್ಕ್ಗಳನ್ನು ಸಿದ್ದಗೊಳಿಸಿ ವಾರ್ಡಿನಾದ್ಯಂತ ಉಚಿತವಾಗಿ ಹಂಚಲಾಯಿತು. ಈ ಸಂಧರ್ಭದಲ್ಲಿ ಕೆ.ಜಿ.ಸಚ್ಚಿದಾನಂದ. ಕೆ.ಪಿ.ಸುದೀರ್. ಕೆ.ಪಿ.ಚಂದ್ರಶೆಖರ್. ಲಕ್ಷ್ಮಿನಾರಾಯಣ. ಸುನಿಲ್ ಮುಂತಾದವರು ಉಪಸ್ಥಿತರಿದ್ದರು ಮಾಸ್ಕ್ಗಳನ್ನು ಲಾಕ್ಡೌನ್ ಅವಧಿಯಲ್ಲಿ […]
ಬೈಂದೂರು ಒತ್ತಿನಾಣೆ ಘಾಟಿಯಲ್ಲಿ ಲಾರಿ ಪಲ್ಟಿ: ಕುಂದಾಪುರ ಕೋಡಿಯ ಚಾಲಕ ಮ್ರತ್ಯು ಕುಂದಾಪುರ, ಎ. ಬೈಂದೂರು ಠಾಣಾ ವ್ಯಾಪ್ತಿಯ ಒತ್ತಿನಾಣೆ ಘಾಟಿಯಲ್ಲಿ ಮೀನು ಸಾಗಣೆಯ ಲಾರಿ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ ನಿನ್ನೆ ಸಂಜೆ ನಡೆದಿದೆ. ಮ್ರತರು ಕುಂದಾಪುರ ಕೋಡಿ ನಿವಾಸಿ ಅಹ್ಮದ್ ಹಾಜಿಯೆಂಬರ ಮಗ ಇರ್ಫಾನ್ (28) ಎಂದು ತಿಳಿದು ಬಂದಿದೆ. ಇರ್ಫಾನ್ ಉಡುಪಿಯಿಂದ ಗೋವಾಕ್ಕೆ ಮೀನು ಸಾಗಣೆ ಮಾಡುತಿದ್ದರು. ದಾರಿಯಲ್ಲಿ ಬೈಂದೂರು ಒತ್ತಿನಾಣೆ ಘಾಟಿಯಲ್ಲಿ ಲಾರಿ ನಿಯಂತ್ರಣ ಕಳೆದುಕೊಂಡು ಚರಂಡಿಗೆ […]
JANANUDI.COM NETWORK ಕೋವಿಡ್-19 ವೈರಾಣು ಭೀತಿ ಅಂತ್ಯಸಂಸ್ಕಾರ ನಡೆಸಲು ಹಿಂದೆ ಸರಿದ ಕುಟುಂಬ ಕೊನೆಗೆ ನಾಗರಿಕ ಸಮಿತಿಯಿಂದ ಶವದ ಅಂತ್ಯಸಂಸ್ಕಾರ ಉಡುಪಿ, ಕೋವಿಡ್-19 ರ ವ್ಯಾಧಿಯ ಭಯದಿಂದ ವೃದ್ಧನ ಅಂತ್ಯಸಂಸ್ಕಾರ ನಡೆಸಲು ಮ್ರತ ಹೊಂದಿದ ಕುಟುಂಬದವರು ಭಯಭೀತರಾಗಿ ಅಂತ್ಯಸಂಸ್ಕಾರ ಮಾಡಲು ಹಿಂದೇಟು ಹಾಕಿದರು. ಕೊನೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಮ್ರತ ಹೊಂದಿದ ವೃದ್ಧನ ಅಂತ್ಯಸಂಸ್ಕಾರವನ್ನು ನೆರವೆರಿಸಿತು. ಇಂತಹದೊಂದು ಕ್ರತ್ಯ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕಳೆದ […]
ವರದಿ: ಚಂದ್ರಶೇಖರ ಶೆಟ್ಟಿ, ಕುಂದಾಪುರ ಕೊರೊನಾ ಸ್ವಯಂಸೇವಕರಾಗಿ: ಯುವಕ ಸಂಘಗಳಿಗೆ ಯುವಜನ ಒಕ್ಕೂಟ ಕರೆ. ಕುಂದಾಪುರ,ಎ .1 ಕೊರೊನಾ ಲಾಕ್ಡೌನ್ನಿಂದ ತಾಲೂಕಿನಾದ್ಯಂತ ಇರುವ ಮಕ್ಕಳಿಲ್ಲದ ವೃದ್ಧರು, ವಿಧವೆಯರು,ದಿನಗೂಲಿ ಕಾರ್ಮಿಕರು, ವಿಶೇಷವಾಗಿ ಮಾರಣಾಂತಿಕವಾದ ಖಾಯಿಲೆ ಪೀಡಿತರು ದಿಕ್ಕು ತಪ್ಪಿದವರಂತಾಗಿದ್ದಾರೆ. ಗ್ರಾಮದ ಮೂಲೆ ಮೂಲೆಗಳಲ್ಲಿ ವಾಸಿಸುವ ಇಂತಹ ಹಲವರು ಆಹಾರ ಮತ್ತು ಔಷಧಗಳ ಕೊರತೆಯಿಂದ ಅಸ್ವಸ್ಥರಾಗಿದ್ದಾರೆ. ಇದು ಯುದ್ದೋಪಾದಿಯಲ್ಲಿ ನಾವೆಲ್ಲರೂ ಸ್ವಇಚ್ಚೆಯಿಂದ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಾದ ಒಂದು ಸಂಧರ್ಭವಾಗಿದೆ. ಆ ಕಾರಣಕ್ಕಾಗಿ ಅಗತ್ಯವಾಗಿ ಕುಂದಾಪುರ ತಾಲೂಕಿನ ಎಲ್ಲಾ ಯುವಕ […]
JANANUDI.COM NETWORK ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ನಿಂದ ಸುಮಾರು 3ಲಕ್ಷರೂ ಮೌಲ್ಯದ ಆಹಾರ ಸಾಮಗ್ರಿಗಳನ್ನು ವಲಸೆ ಕಾರ್ಮಿಕರು,ನಿರಾಶ್ರಿತರಿಗಾಗಿ ನೀಡಲಾಯಿತು. ಕುಂದಾಪುರ, ಮಾ. ಕೊರೊನಾ ಸಾಂಕ್ರಮಿಕ ಮಹಾಮಾರಿಯ ದೆಸೆಯಿಂದ ಲಾಕ್ ಡೌನ್ ಮಾಡಬೇಕಾಗಿ ಬಂದುದರಿಂದ ತೊಂದರೆಗೆ ಸಿಲುಕಿದವರಿಗೆ ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ನಿಂದ ಸುಮಾರು 3ಲಕ್ಷರೂ ಮೌಲ್ಯದ ಅಕ್ಕಿ ಬೆಳೆ ಎಣ್ಣೆ ಸಾಂಬಾರು ಪುಡಿ ಮುಂತಾದ ಆಹಾರ ವಸ್ತುಗಳನ್ನು. ಉಪ ಆಯುಕ್ತ […]
JANANUDI.COM NETWORK ಕೋವಿಡ್-19 ಪ್ರತಿಬಂದಕಾಜ್ಞೆ ಗೊಂದಲ ಬಗೆಹರಿಸಲು ಕಾಂಗ್ರೆಸ್ ಆಗ್ರಹ ಕೋವಿಡ್-19 ವೈರಸ್ ಹರಡದಂತೆ ತಡೆಯಲು ದೇಶಾದ್ಯಂತ ಕೇಂದ್ರ ಸರಕಾರವು ಸಾರ್ವಜನಿಕರ ಅನಾವಶ್ಯಕ ಚಲನವಲನ ನಿಯಂತ್ರಿಸಲು 21 ದಿನಗಳ ಕಾಲ ಪ್ರತಿಬಂಧಕಾಜ್ಞೆ ಜಾರಿಗೆ ತಂದಿರುತ್ತದೆ.ಪಡಿತರ, ದಿನಸಿ ಸಾಮಾನು , ಮೆಡಿಸಿನ್ , ಬ್ಯಾಂಕಿಂಗ್ ಹಾಗೂ ತುರ್ತು ಸೇವೆಗೆ ಅವಕಾಶ ಇದ್ದರೂ ಈ ಬಗ್ಗೆ ಪೋಲಿಸ್ ಇಲಾಖೆಗೆ ಸ್ಪಷ್ಟ ಮಾಹಿತಿ’ ನಿಡದ ಕಾರಣದಿಂದ ಉಡುಪಿ ಜಿಲ್ಲೆಯಲ್ಲಿ ಪೋಲಿಸರು ರಸ್ತೆಗೆ ಇಳಿದವರ ಮೇಲೆ ಅನಾವಶ್ಯಕವಾಗಿ […]
JANANUDI.COM NETWORK ನಾಳೆಯಿಂದ ಕುಂದಾಪುರ ಇನ್ನಷ್ಟು ಬಿಗಿ ಬಂದ್ : ಬೆಳಗ್ಗೆ 7ರಿಂದ 11 am ವರೆಗೆ ಮಾತ್ರ ಅಂಗಡಿ ಗಳು ಓಪನ್ : ಪೊಲೀಸ್ ಇಲಾಖೆ ಕುಂದಾಪುರ, ಮಾ.೨೮: ಕುಂದಾಪುರದಲ್ಲಿ ನಾಳೆಯಿಂದ ಇನ್ನೂ ಬಿಗಿ ಬಂದ್ ಮಾಡಲಾಗುವುದೆಂದು ಪೊಲೀಸ್ ಇಲಾಖೆಯಿಂದ ಮಾಹಿತಿ ದೊರಕಿದೆ. ಅಂದರೆ ನಾಳೆಯಿಂದ ಓಪನ್ ನಂತರ ಕಂಪ್ಲೀಟ್ ಬಂದ್. ಆದರೆ ಬೆಳಗ್ಗೆ 7ರಿಂದ 11am ವರೆಗೆ ಮಾತ್ರ ಅಂಗಡಿಗಳು ತೆರೆದಿರುತ್ತವೆ. ಕೇವಲ ಮೆಡಿಕಲ್ ಶಾಪ್ & ಹಾಸ್ಪಿಟಲ್ ಹೊರತುಪಡಿಸಿ […]

