ಪಡುಕೋಣೆ ಸಂತ ಅಂತೋನಿ ಇಗರ್ಜಿಯಲ್ಲಿ ಸಂಭ್ರಮದ ಕ್ರಿಸ್ಮಸ್

ರೈತರು ನೆಮ್ಮದಿ ಜೀವನ ನಡೆಸಿದರೆ ದೇಶ ಸಂವೃದ್ಧಿಯಾಗಲು ಸಾಧ್ಯ – ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್

ನಾನೇನು ಕೊಲೆಗಾರನಲ್ಲ ಯಾವುದೇ ತನಿಖೆಗೂ ಸಿದ್ದ, ನನ್ನ ಜಾತಿ ಪ್ರಮಾಣ ಪತ್ರದ ಬಗ್ಗೆ ಅಪಪ್ರಚಾರ: ಕೊತ್ತೂರು ಮಂಜುನಾಥ್

ದೇವರ ಕಾರ್ಯದಲ್ಲಿ ತೊಡಗಿಸಿಕೊಂಡಲ್ಲಿ ಮನಸ್ಸಿಗೆ ನೆಮ್ಮದಿ ಶಾಂತಿ ದೊರಕುತ್ತದೆ – ತೂಪಲ್ಲಿ ಆರ್.ನಾರಾಯಣಸ್ವಾಮಿ

ಕೋಲಾರ : ನೂತನ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅಧಿಕಾರ ಸ್ವೀಕಾರ

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯತ್ತಾ ಕೊಂಡ್ಯೂವುದು ಶಿಕ್ಷಕರ ಜವಾಬ್ದಾರಿ – ಅಬ್ದುಲ್ ಮುಜೀದ್

ಹೆಮ್ಮಾಡಿ ಕಟ್ಟು :- ಸತ್ಯನಾರಾಯಣ ಪೂಜೆಗೆ ಆಮಂತ್ರಣ

ಶ್ರೀ ಗೋಪಾಲಕೃಷ್ಣ ಮಹಾಗಣಪತಿ ದೇವಸ್ಥಾನ ಕಟ್ಟು ಹೆಮ್ಮಾಡಿ ಇಲ್ಲಿ 17ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜಾ ಕಾರ್ಯಕ್ರಮವು ಡಿಸೆಂಬರ್ 29ರಂದು ಜರುಗಲಿರುವುದು ಬೆಳಿಗ್ಗೆ ಗಂಟೆ 9ಕ್ಕೆ ಸರಿಯಾಗಿ ಸತ್ಯನಾರಾಯಣ ಪೂಜೆ ಹಾಗೂ ಗೋಪಾಲಕೃಷ್ಣ ಬಾಲಕಿಯರ ಭಜನಾ ತಂಡ ಕಟ್ಟು ಹೆಮ್ಮಾಡಿ ಇವರಿಂದ ಕುಣಿತ ಭಜನಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12:30ಕ್ಕೆ ಸರಿಯಾಗಿ ಅನ್ನ ಸಂತರ್ಪಣೆ ನಡೆಯಲಿರುವುದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಶಾಲಾ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ರಾತ್ರಿ ಗಂಟೆ ಹತ್ತಕ್ಕೆ ಸರಿಯಾಗಿ ಓಂಕಾರ್ ಕಲಾವಿದರು ಕನ್ನಿಕೆರೆ ತೆಕ್ಕಟ್ಟೆ ಇವರಿಂದ ಈ ವರ್ಷದ ಹೊಚ್ಚಹೊಸ ನೆಗೆ ನಾಟಕ “ಆಪ್ದೆಲ್ಲ ಒಳ್ಳೆಯದಕ್ಕೆ” ಎನ್ನುವ ನಾಟಕ ಜರಗಲಿರುವುದು
ಊರಿನ ಪರ ಊರಿನ ಭಕ್ತಾದಿಗಳನ್ನು ಗೋಪಾಲಕೃಷ್ಣ ದೇವಸ್ಥಾನ ಹೆಮ್ಮಾಡಿ ಕಟ್ಟು ಇದರ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಊರ ಮಾನ್ಯರು ನಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದಾರೆ.

L ನ ಸ್ನೇಹಿತರು, 3L ನ 12 ಬಡ ಕುಟುಂಬಗಳ ಕ್ರಿಸ್ಮಸ್ ಆಚರಣೆ

  ಕೋಟ ಭಕ್ತಿ ಸಂಭ್ರಮದಿಂದ ಕ್ರಿಸ್ಮಸ್ ಹಬ್ಬದ ಆಚರಣೆ