ಎಕರೆ ಅರಣ್ಯ ಭೂ ಒತ್ತುವರಿಯನ್ನು ತೆರವುಗೊಳಿಸಿರುವ ಅರಣ್ಯ ಸಂರಕ್ಷಣಾಧಿಕಾರಿಗಳ ವಿರುದ್ಧ ಭೂಗಳ್ಳರು ನ್ಯಾಯಾಲಯದಲ್ಲಿ ಧಾವೆ : ಅಧಿಕಾರಿಗಳ ರಕ್ಷಣೆಗೆ ಅರಣ್ಯ ಸಚಿವರ ನಿವಾಸದ ಮುಂದೆ ಹೋರಾಟ ಮಾಡಲು ರೈತಸಂಘ ತೀರ್ಮಾನ