ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ಮಂಗಳೂರು ವಾರ್ಷಿಕ ಮಹಾಸಭೆ -ಅಧ್ಯಕ್ಷರಾಗಿ ಹರೀಶ್ ಅಡ್ಯಾರ್ ಆಯ್ಕೆ

ಮಂಗಳೂರು: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋ ಸಿಯೇ ಶನ್ ಮಂಗಳೂರು ವಲಯದ 2022-23ನೇ ಸಾಲಿನ 21 ನೇ ವಾರ್ಷಿ ಕ
ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯ ಕ್ರಮ ಮಂಗಳೂರಿನ ಸೈ ಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ
ನಡೆಯಿತು.
ದೀ ಪಬೆಳಗಿಸಿ ಕಾರ್ಯ ಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಸೌತ್ ಕೆನರಾ ಫೊಟೋ ಗ್ರಾಫರ್ಸ್ ಅಸೋಸಿಯೇಶನ್
ಜಿಲ್ಲಾಧ್ಯಕ್ಷ ಆನಂದ್ ಎನ್. ಬಂಟ್ವಾ ಳ್, ಮಂಗಳೂರು ವಲಯ ಅತ್ಯು ತ್ತಮ ಕಾರ್ಯ ಕ್ರಮಗಳನ್ನು ಸಂಘಟಿಸುತ್ತಾ ಸುಭದ್ರ
ಸಂಘಟನೆ ಎಂದೆನಿಸಿದೆ ಎಂದು ಶ್ಲಾಘಿಸಿದರು.
2023-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರರಿಯೆ ನಡೆಯಿತು. ಹರೀಶ್ ಅಡ್ಯಾ ರ್ ಅಧ್ಯಕ್ಷರಾಗಿ, ಅಜಯ್
ಕುಮಾರ್ ಪ್ರಧಾನ ಕಾರ್ಯದರ್ಶಿ , ಕೋ ಶಾಧಿಕಾರಿ ಅರ್ಜುನ್ ಶೃಂಗೇರಿ, ಪ್ರಭಾಕರ್ ಕುಲಾಲ್, ಶ್ರೀಕಾಂತ್ ತಿಲಕ್
ಉಪಾಧ್ಯಕ್ಷರುಗಳು, ಪದ್ಮನಾಭ ಸುವರ್ಣ ಗೌರವಾಧ್ಯಕ್ಷ, ಗಿರೀ ಶ್ ಚಕ್ರಾಪಾಣಿ, ನವೀನ್ ಬಂಗೆರ ಕೋಡಿಕಲ್ ಜೊತೆ
ಕಾರ್ಯದರ್ಶಿಗಳಾಗಿ =,ಪ್ರಕಾಶ್ ಶಬರಿ, ರಾಕೇ ಶ್ ಬಾಯಾರ್, ನಿಖಿಲ್ ಡಿಸೋ ಜಾ, ಸಂಘಟನಾ ಕಾರ್ಯದರ್ಶಿ , ಗೋಡ್ವಿನ್ ಕ್ರಾಸ್ತಾ,
ಮುರಳಿ ರಾಜ್ ಕ್ರೀಡಾ ಕಾರ್ಯದರ್ಶಿಯಾಗಿ , ವಿನೀಶ್ ಗಂಜಿಮಠ, ಸುನಿಲ್ ಪಂಬೆತ್ತಡಿ, ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ, ಸತೀಶ್ ಇರಾ,
ಶರಣ್, ಪತ್ರಿಕಾ ಪ್ರತಿನಿಧಿ ಮತ್ತು ವಿಶಾಲ್ ವಾಮಂಜೂರು ಛಾಯಾ ಕಾರ್ಯ ದರ್ಶಿಯಾಗಿ ಆಯ್ಕೆ ಯಾದರು.
ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದಸೌತ್ ಕೆನರಾ ಫೊಟೋ ಗ್ರಾಫರ್ಸ್ ಅಸೋಸಿಯೇ ಶನ್ ಮಂಗಳೂರು ಅಧ್ಯಕ್ಷರು
ಸುಧಾಕರ್ ಶೋ ಕೇ ಶ್, ತಮ್ಮ ಅವಧಿಯಲ್ಲಿ ನಡೆದ ಅತ್ಯು ತ್ತಮ ಕಾರ್ಯ ಕ್ರಮಗಳ ಬಗ್ಗೆ ಮೆಲುಕು ಹಾಕುತ್ತಾ ಸಹಕರಿಸಿದ
ಎಲ್ಲರಿಗೂ ಧನ್ಯವಾದ ಗೈದರು.
ಶ್ರೀಮತಿ ಬಬಿತಾ ಲತೀಶ್ ನಿರೂಪಿಸಿದರು. ಕಾರ್ಯ ದರ್ಶಿ ಅರ್ಜು ನ್ ಶೃಂಗೇರಿ ಧನ್ಯವಾದಗೈದರು.