ಬಸ್ರೂರು ಕೆಳಪೇಟೆಯ ಆಶುರ್‌ ಖಾನಾದಲ್ಲಿ ಮೊಹರಂ ಪ್ರಯುಕ್ತ ದುವಾ ಕಾರ್ಯಕ್ರಮ

ಬಸ್ರೂರು: ಬಸ್ರೂರು ಕೆಳಪೇಟೆಯ ಆಶುರ್‌ ಖಾನಾದಲ್ಲಿ ಮೊಹರಂ ಪ್ರಯುಕ್ತ ದುವಾ ಕಾರ್ಯಕ್ರಮ ನಡೆಯಿತು. ಮೊಹರಂ . ಚರಣೆ ಕಾರ್ಯಕ್ರಮದ ಅಧ್ಯಕ್ಷ ಫಾರೂಕ್‌ ಸಾಹೇಬ್‌ ನೀರೋಣಿ, ಉಪಾಧ್ಯಕ್ಷ ಇರ್ಷಾದ್‌ ಸಾಹೇಬ್‌ . ಪಾನಕದಕಟ್ಟೆ ಕಾರ್ಯದರ್ಶಿ ಶೇಖ್‌ ಇರ್ಫಾನ್‌, ದರ್ಗಾ ಕಮಿಟಿ. ಅಧ್ಯಕ್ಷ ಲಾಲಾಅನ್ವರ್, ಜಾಮಿಯಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್‌ ಅಜೀಜ್‌ ನೀರೋಣಿ ಮತ್ತುಜಮಾತಿನ ಬಾಂಧವರು ಉಪಸ್ಥಿತರಿದ್ದರು.