ಉಡುಪಿ ಜಿಲ್ಲೆಗೆ 25 ರ ರಜತ ಸಂಭ್ರಮ: ಅಭಿವೃಧ್ಧಿಗೊಂಡರೂ, ಇನ್ನಷ್ಟು ಅಭಿವೃಧ್ಧಿ ಕಾರ್ಯ ಆಗಬೇಕಾಗಿದೆ

ಲೇಖನ : ರಾಕೇಶ್ ಶೆಟ್ಟಿ ವಕ್ವಾಡಿ

ದಕ್ಷಿಣ ಕನ್ನಡದಿಂದ ವಿಂಗಡಣೆಗೊಂಡು ಉಡುಪಿ ಜಿಲ್ಲೆಯಾಗಿ ಇಂದಿಗೆ 25 ರ ರಜತ ಸಂಭ್ರಮದಲ್ಲಿ ನಾವೆಲ್ಲರೂ ಇದ್ದೆವೆ ಈ ಜಿಲ್ಲೆ ಸಾಕಷ್ಟು ಅಭಿವೃಧ್ಧಿಗೊಂಡರು ಕೆಲವೊಂದಿಷ್ಟು ಅಭಿವೃಧ್ಧಿ ಕಾರ್ಯ ಆಗಬೇಕಾಗಿದೆ. ಈ ಜಿಲ್ಲೆಗೆ ಒಂದು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ. ತಾಲೂಕು ಆಸ್ಪತ್ರೆ ಮೆಲ್ದರ್ಜೆಗೆ ಏರಿಸಬೇಕು. ವಿಮಾನ ನಿಲ್ದಾಣದ ಅವಶ್ಯಕತೆ ಇದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಕಡಲತಡಿಯ ಬೀಚ್ ಮತ್ತು ದೇವಸ್ಥಾನಗಳನ್ನು ಅಭಿವೃಧ್ಧಿ ಪಡಿಸಬೇಕು. ಕರಾವಳಿಯ ಯಕ್ಷಗಾನ, ನಾಟಕ ಮತ್ತು ಸಾಹಿತ್ಯಗಳನ್ನು ಬಲ ಪಡಿಸುವ ಸಲುವಾಗಿ ಯಕ್ಷಗಾನ ಮತ್ತು ರಂಗ ತರಬೇತಿ ಕೇಂದ್ರಗಳನ್ನು ತೆರೆಯುವಂತಾದಾಗ ಮಾತ್ರ ಉಡುಪಿ ಜಿಲ್ಲೆ ಮುಂದಿನ 25 ವರ್ಷಗಳಲ್ಲಿ ಮತ್ತುಷ್ಟು ಅಭಿವೃಧ್ಧಿಗೊಂಡು ಇನ್ನಿತರ ಜಿಲ್ಲೆಗೆ ಸಟೆದು ನಿಲ್ಲುವಂತಾಗುತ್ತದೆ.

ರಾಕೇಶ್ ಶೆಟ್ಟಿ ವಕ್ವಾಡಿ, ಅಧ್ಯಕ್ಷರು, ರೋಟರ್ಯಾಕ್ಟ ಕ್ಲಬ್ ಕೋಟೆಶ್ವರ