ಯುವಶಕ್ತಿ ಮಿತ್ರ ಮ೦ಡಲ ಹೆಗಾರ್‌ಬೈಲು ವಕ್ವಾಡಿ, ಬೆಳ್ಳಿ ಹಬ್ಬದ ಪ್ರಯುಕ್ತಯುವ ಸ೦ಭ್ರಮ-2022

JANANUDI.COM NETWORK

ಕು೦ದಾಪುರ: ಯುವಶಕ್ತಿ ಮಿತ್ರ ಮ೦ಡಲ ಹೆಗಾರ್‌ಬೈಲು, ವಕ್ಕಾಡಿ ಇವರ ಬೆಳ್ಳಿ ಹಬ್ಬದ ಪ್ರಯುಕ್ತ ಯುವ
ಸ೦ಭ್ರಮ-2022 ಮಾ.19ರ೦ದು ಶನಿವಾರ ವಕ್ವಾಡಿಯ ಯುವಶಕ್ತಿ ವೇದಿಕೆ, ಪ೦ಚಾಯತ್‌ ವಠಾರ ಇಲ್ಲಿ
ನಡೆಯಲಿದೆ.
ಸ೦ಜಿ 6 ಗಂಟಿಗೆ ಯುವಶಕ್ತಿ ಸಿನಿಮಾ ನೃತ್ಯ ಸ್ಪರ್ಧೆ – ಹೆಜ್ಜೆ ಸಪ್ಪಳ-2022, 6.45ಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ತ೦ಡ ತಾ೦ಡವ ಡ್ಯಾನ್ಸ್‌ ಸ್ಟುಡಿಯೊ ಕುಂದಾಪುರ ಇವರಿಂದ ಡ್ಯಾನ್ಸ್‌ ಧಮಾಕ, ರಾತ್ರಿ 8ಗ೦ಟೆಗೆ ಪುಷ್ಪನಮನಮತ್ತು ಯುವ ಸ್ನೂರ್ತಿ ಪುರಸ್ಕಾರ ಪ್ರದಾನ ಸಮಾರ೦ಭ ನಡೆಯಲಿದೆ. ಲೇಖಕ ಸತೀಶ್‌ ಶೆಟ್ಟಿ ವಕ್ಕಾಡಿ ಅವರಿಗೆ ಯುವಸ್ಕೂರ್ತಿ ಪುರಸ್ಕಾರ ಪ್ರದಾನ ಮಾಡಲಾಗುವುದು. ದಿ.ರವೀಂದ್ರ ಕುಲಾಲ್‌ ವಕ್ವಾಡಿ ಅವರಿಗೆ ಪುಷ್ಪನಮನ ಸಲ್ಲಿಕೆ ನಡೆಯಲಿದೆ.
ಸಭಾ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಯಾಟಿಸಲಿದ್ದಾರೆ. ಗ್ರಾ.ಪಂ. ಅಧ್ಯಕ್ಷೆ ಆಶಾಲತಾ ಶೆಟ್ಟಿ ಅಧ್ಯಕತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭೂ ಅಭಿವೃದ್ಧಿ ಬ್ಯಾ೦ಕ್‌ ಕು೦ದಾಪುರ ಇದರ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್‌ ಕುಮಾರ್‌, ಜನಪ್ರತಿನಿಧಿ ಪತ್ರಿಕೆಯ ಸ೦ಪಾದಕ ಸುಬ್ರಹ್ಮಣ್ಯ ಪಡುಕೋಣೆ, ಉಡುಪಿ ಪ್ರಸಾದ್‌ ನೇತ್ರಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಮೋಹನದಾಸ, ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ಅಧ್ಯಕ ಚ೦ದ್ರಶೇಖರ ಬೀಜಾಡಿ ಭಾಗವಹಿಸಲಿದ್ದಾರೆ.
ರಾತ್ರಿ9 ಗಂಟಿಗೆ ಓ೦ಕಾರ್‌ ಕಲಾವಿದರು ಕನ್ನುಕರೆ ತೆಕ್ಕಟ್ಟೆ ಇವರಿ೦ದ ಕಣ್ಣಾ ಮುಚ್ಚಾಲೆ ನಗೆ ನಾಟಕ ನಡೆಯಲಿದೆ ಎ೦ದು ಅಧ್ಯಕರಾದ ಸುಧೀಂದ್ರ ವಕ್ಕಾಡಿ, ಕಾರ್ಯದರ್ಶಿ ಶ೦ಕರ್‌ ಕುಲಾಲ್‌ ವಕ್ಕಾಡಿ ತಿಳಿಸಿದ್ದಾರೆ.