ಕಳ್ಳತನ ತಡೆಗೆ – ನಾಗರಿಕರು ರಸ್ತೆ ತಡೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ಹೊರವಲಯದ ಪುಂಗನೂರು ಕ್ರಾಸ್‍ನಲ್ಲಿ ಸೋಮವಾರ, ಪದೇ ಪದೆ ಸಂಭವಿಸುತ್ತಿರುವ ಕಳ್ಳತನ ತಡೆಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿ ನಾಗರಿಕರು ರಸ್ತೆ ತಡೆ ನಡೆಸಿದರು.