ಕುಂದಾಪುರ ಬ್ಲಾಕ್ ಕ್ರಾಂಗೆಸ್ ವಕ್ತಾರರಾಗಿ ಬೆಳ್ವೆ ಗೋಕುಲ ಕಿಣಿ ನೇಮಕ

JANANUDI.COM NETWORK

ಶ್ರೀ ಗೋಕುಲ ಕಿಣಿ ಬೆಳ್ವೆ ಇವರನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವಕ್ತಾರರನ್ನಾಗಿ ವಿಧಾನ ಪರಿಷತ್ ಮಾಜಿ ಸಭಾಪತಿ ,ಸದಸ್ಯ ಶ್ರೀ.ಕೆ. ಪ್ರತಾಪಚಂದ್ರ ಶೆಟ್ಟಿ ಯವರ ಸೂಚನೆ ಮೇರೆಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಯವರು ನೇಮಿಸಿರುತ್ತಾರೆ.