ಚಂದ್ರ ಕಾಂಚನ್, ರಾಘವೇಂದ್ರ ಪೂಜಾರಿ, ಶೋಭಾ ಸಚ್ಚಿದಾನಂದ ಜಿಲ್ಲಾ ಸಮಿತಿಯ ಸದಸ್ಯರಾಗಿ ಆಯ್ಕೆ

JANANUDI.COM NETWORK

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸದಸ್ಯರಾದ ಶ್ರೀ ಚಂದ್ರ ಕಾಂಚನ್ , ಕಾಸನಕಟ್ಟೆ,
ಶ್ರೀ ರಾಘವೇಂದ್ರ ಪೂಜಾರಿ , ಕೋಟೇಶ್ವರ, ಶ್ರೀಮತಿ ಶೋಭಾ ಸಚ್ಚಿದಾನಂದ ,ಕುಂದಾಪುರ , ಇವರನ್ನು ಶ್ರೀ ಲಕ್ಷ್ಮೀ ನಾರಾಯಣ ,ಅಧ್ಯಕ್ಷರು ಹಿಂದುಳಿದ ವರ್ಗ , ರಾಜ್ಯ ಕಾಂಗ್ರೆಸ್ ಸಮಿತಿಯವರ ಸೂಚನೆಯಂತೆ , ಶ್ರೀ ಪ್ರತಾಪಚಂದ್ರ ಶೆಟ್ಟಿ , ಮಾಜಿ ಸಭಾಪತಿಯವರ ನಿರ್ದೇಶನದಂತೆ ಮತ್ತು ಶ್ರೀ ಹರಿಪ್ರಸಾದ್ ಶೆಟ್ಟಿ , ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ರವರ ಶಿಪಾರಸ್ಸು ಮೇರೆಗೆ ಶ್ರೀ ಸಂಕಪ್ಪ ಎ. ಅಧ್ಯಕ್ಷರು ಹಿಂದುಳಿದ ವರ್ಗ , ಜಿಲ್ಲಾ ಸಮಿತಿಯವರು ಹಿಂದುಳಿದ ವರ್ಗಗಳ ಜಿಲ್ಲಾ ಸಮಿತಿಯ ಸದಸ್ಯರಾಗಿ ನೇಮಿಸಲಾಗಿದೆ.
ಇವರಿಗೆ ಬ್ಲಾಕ್ ಕಾಂಗ್ರೆಸ್ ಕುಂದಾಪುರ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ