ಶ್ರೀನಿವಾಸಪುರದ ಪುರಸಭಾ ಕಚೇರಿಯಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರದ ಪುರಸಭಾ ಕಚೇರಿಯಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು . ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ , ಉಪಾಧ್ಯಕ್ಷೆ ಆಯಿಷಾ ನಯಾಜ್ , ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ , ಅಧಿಕಾರಿಗಳಾದ ನಾಗರಾಜ್ , ಫಾತಿಮಾ ಬೇಗಂ ಕಂದಾಯ ನಿರೀಕ್ಷಕರು, ಶಂಕರ್‌ , ಪೃಥ್ವಿರಾಜ್ , ಶೇಖರ್‌ರೆಡ್ಡಿ , ಪ್ರತಾಪ್, ರಮೇಶ್ , ನಾಗೇಶ್ , ಸುರೇಶ್ , ಸದಸ್ಯರಾದ , ಸರ್ದಾರ್, ಬಿ.ವೆಂಕರಡ್ಡಿ , ಶೇಖ್ ಶಫಿವುಲ್ಲಾ , ಷಬೀರ್ , ಎಸ್.ವಿನೋದ್‌ ಕುಮಾರ್‌ ಇದ್ದರು .