ಮಂಟಪ ಗೋಪಾಲ ಉಪಾಧ್ಯರು ನಿಧನ

JANANUDI.COM NETWORK

ಕುಂದಾಪುರ, ಜೂ.20; ತಮ್ಮ ಮಂಟಪ ಉದ್ಯಮದ ಮೂಲಕ ಸಾಲಿಗ್ರಾಮಕ್ಕೂ ಹೆಸರು ತಂದುಕೊಟ್ಟ ಮಂಟಪ ಗೋಪಾಲ ಉಪಾಧ್ಯರು ವೈವಿಧ್ಯಮಯ ಊಟ, ಉಪಹಾರ, ಖಾದ್ಯಗಳು, ತಂಪು ಪಾನೀಯ ಐಸ್‍ಕ್ರೀಮ್ ವ್ಯವಹಾರದಿಂದ ತಮ್ಮದೇ ಆದ ರುಚಿಯ ಛಾಪನ್ನು ಮೂಡಿಸಿದವರು. ಇವರು ಪತ್ನಿ, ಯಶೋದಉಪಾಧ್ಯ, ಪುತ್ರರಾದ ಸತೀಶ್, ಗುರುಪ್ರಸಾದ್, ಅಶೋಕ್ ಹಾಗೂ ಪುತ್ರಿ ಸುಪ್ರಭಾ ತಂತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.