ಕುಂದಾಪುರ ಪುರುಷರ ದಿನಾಚರಣೆ

JANANUDI.COM NETWORK

ಕುಂದಾಪುರ ಪುರುಷರ ದಿನಾಚರಣೆ

ಕುಂದಾಪುರ, ಸೆ.22: ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಪುರುಷರ ದಿನಾಚರಣೆಅಯನ್ನು ಆಚರಿಸಲಾಯಿತು. ದಿವ್ಯ ಬಲಿದಾನವನ್ನು ಅರ್ಪಿಸಿದ ಪ್ರಧಾನ ಯಾಜಕ ಅ|ವಂ| ಇವರು ಪುರುಷರಿಗಾಗಿ ವಿಶೇಷವಾದ ಸಂದೇಶವನ್ನು ನೀಡಿದರು. ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗುಯಾಗಿ ಶುಭ ಕೋರಿದರು. ವಂ|ಧರ್ಮಗುರು ವಿಜಯ್ ಡಿಸೋಜಾ, ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಪವಿತ್ರ ಬಲಿದಾನದಲ್ಲಿ ಭಾಗಿಯಾದರು. ಈ ಕಾರ್ಯಕ್ರಮವನ್ನು ಇಗರ್ಜಿಯ ಕುಟುಂಬ ಆಯೋಗ ಎರ್ಪಡಿಸಿದ್ದು ಆಯೋಗದ ಸಂಚಾಲಕಿ ಆಶಾ ಕರ್ವಾಲ್ಲೊ ಮತ್ತು ಸದಸ್ಯರು ಹಾಜಾರಿದ್ದ ಈ ಕಾರ್ಯಕ್ರಮದಲ್ಲಿ ಹಲವಾರು ಪುರುಷರು ಭಾಗಿಯಾದರು