ಆರಾಟೆ ಸೇತುವೆ ಮೇಲೆ ಭೀಕರ ಅಫಘಾತ: ಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿ ವಿಖ್ಯಾತ್ ಮ್ರತ್ಯು

ಆರಾಟೆ ಸೇತುವೆ ಮೇಲೆ ಭೀಕರ ಅಫಘಾತ: ಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿ ವಿಖ್ಯಾತ್ ಮ್ರತ್ಯು

ಕುಂದಾಪುರ, ಫೆ.೧೯: ಗಂಗೊಳ್ಳಿ  ಠಾಣಾ ವ್ಯಾಪ್ತಿಗೆ ಒಳಪಟ್ಟ ಆರಾಟೆ ಸೇತುವೆ ಮೇಲೆ ಬೈಕ್ ಸವಾರನ ಭೀಕರ ಅಫಘಾತ ನೆಡೆದಿದೆ . ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆರಾಟೆ ಬೈಕ್ ಸವಾರ ಸ್ಥಳ ದಲ್ಲಿಯೇ ದುರ್ಮರಣ. ಹಹೊಂದಿದ್ದಾನೆ. ಅತನ ದೇಹ ನಜ್ಜುಗುಜ್ಜು.ಆಗಿ, ಅಫಘಾತ ಸ್ಥಳದಿಂದ 2 ಕಿಲೋಮೀಟರ್ ಧೂರ ಹೆಮ್ಮಾಡಿ ತನಕ ಅಪಘಾತ ಮಾಡಿದ ವಾಹನ ಬೈಕನ್ನು ಎಳೆದೊಯ್ದಿದೆ ಎಂದು ತಿಳಿದು ಬಂದಿದೆ

  . ಅಫಘಾತದಲ್ಲಿ  ಮೃತ ಪಟ್ಟ ಯುವಕ ಗಂಗೊಳ್ಳಿ ಮೂಲದವನು. ಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿ ಗಣೇಶ್ ಎಂಬವರ ಪುತ್ರ ವಿಖ್ಯಾತ್ 24 ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಗಂಗೊಳ್ಳಿ ಪೊಲೀಸರ ಭೇಟಿ. ಹೆದ್ದಾರಿಯಲ್ಲಿ ಸಂಚರಿಸುವ ಹೈವೇ ಪಟ್ರೊಲ್ ವಾಹನದ ಸಿಬ್ಬಂದಿಗಳಿಂದ ಅಫಘಾತದ ಮಾಹಿತಿ ಕೊಟ್ಟಿದ್ದಾರೆ. ಹೆದ್ದಾರಿಯಲ್ಲಿ ಅನಾಥವಾಗಿ ಬಿದ್ದಿದ್ದ ಮೃತದೇಹ. ಗಂಗೊಳ್ಳಿ 24×7 ಹೆಲ್ಪ್ ಲೈನ್ ಸ್ವಯಂಸೇವಕರು ಹಾಗೂ ಪೊಲೀಸ್ ಸಿಬ್ಬಂಧಿ ಸೂರ ರವರ ಸಹಾಯದಿಂದ ಛಿದ್ರಗೊಂಡಿದ್ದ ಮೃತದೇಹ ಆಸ್ಪತ್ರೆಗೆ ರವಾನೆ ಮಾಡಲಾಯಿತು.  ಯುವಕ ಕುಂದಾಪುರದ ಹೊಟೇಲವೊಂದರಲ್ಲಿ ಕೆಲಸಕ್ಕಿದ್ದು ತನ್ನ ಡ್ಯೂಟಿ ಮುಗಿದು ಮನೆಗೆ ಹಿಂತಿರುವಾಗ, ತಡರಾತ್ರಿ 12.30 ಸುಮಾರಿಗೆ ಅಫಘಾತ ನಡೆದಿರುವ ಶಂಕೆ ಮಾಡಲಾಗಿದೆ.