ವಿಜಯ ಬ್ಯಾಂಕ್ ವೀಲಿನಕ್ಕೆ ಮೂಲ್ಕಿಯಲ್ಲಿ ಬ್ರಹತ್ ಪ್ರತಿಭಟನೆ – ದಕ್ಷಿಣ ಹನ್ನಡ ಉಡುಪಿ ಜಿಲ್ಲಾ ಸರ್ವ ನಾಗರಿಕರ ಪ್ರತಿಭಟನೆ

ವಿಜಯ ಬ್ಯಾಂಕ್ ವೀಲಿನಕ್ಕೆ ಮೂಲ್ಕಿಯಲ್ಲಿ ಬ್ರಹತ್ ಪ್ರತಿಭಟನೆ – ದಕ್ಷಿಣ ಹನ್ನಡ ಉಡುಪಿ ಜಿಲ್ಲಾ ಸರ್ವ ನಾಗರಿಕರ ಪ್ರತಿಭಟನೆ

ಮೂಲ್ಕಿ, ಜ. 29: ಕೇಂದ್ರ ಸರಕಾರವು ಲಾಭದಲ್ಲಿರುವ ವಿಜಯ ಬ್ಯಾಂಕನ್ನು, ದೀವಾಳಿತನದಲ್ಲಿರುವ ಬರೋಡಾ ಬ್ಯಾಂಕಿನೊಂದಿಗೆ ವೀಲಿನ ಗೊಳಿಸುವುದಕ್ಕೆ, ದಕ್ಷಿಣ ಹನ್ನಡ ಉಡುಪಿ ಜಿಲ್ಲಾ ಸರ್ವ ನಾಗರಿಕರ ವತಿಯಿಂದ 3 ಗಂಟೆಯಿಂದ 5 ಗಂಟೆಯವರೆಗೆ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಯೆಂದು, ಇದು  ಮೂಲ್ಕಿ ಬಪ್ಪನಾಡು ಗಾಂಧಿ ಮೈದಾನದಲ್ಲಿ ಸಂಘಟಕರು ತಿಳಿಸಿದ್ದಾರೆ.

   ಈ ಸಂದರ್ಭದಲ್ಲಿ 3 ಗಂಟೆಯಿಂದ 5 ಗಂಟೆಯಿಂದ ಬಪ್ಪನಾಡು ಸುಂದರ್ ರಾಮ್ ಶೆಟ್ಟಿ ಸಮಾಧಿ ಸ್ಥಳದಿಂದಗಾಂಧಿ ಮೈದಾನದ ವರೆಗೆ ಜಾಥಾ ನೆಡಸಲಾಗುವುದೆಂದು ತಿಳಿಸಿದ್ದಾರೆ.