

ಮಂಗಳೂರು ನಂತೂರ್ ನಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕಶ್ರೀ ಐವನ್ ಡಿಸೋಜಾ ರವರು ಆಗಾಗ ಆಗುವ ಅಪಘಾತ ಬಗ್ಗೆ ಸಂಚಾರಿ ಪೊಲೀಸ್ ಅಧಿಕಾರ ಗಳು ಮತ್ತು ಮಂಗಳೂರು ನಗರ ಪಾಲಿಕೆ ಅಧಿಕಾರಿಗಳನ್ನು ಕರೆದುಕೊಂಡು ಇಲ್ಲಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು ಸಂಚಾರಿ ಪೊಲೀಸ್ ಅಧಿಕಾರಿಗಳು ಇಲ್ಲಿ ಸರಿಯಾದ ದಾರಿದೀಪಗಳು ಇಲ್ಲಾ ಜಿಬ್ರಾ ಕ್ರಾಸ್ ಮತ್ತು ಯಾವುದೇ ರಸ್ತೆ ಸುರಕ್ಷಾ ಸೂಚನಾ ಫಲಕ ಗಳು ಇಲ್ಲಾ ರಸ್ತೆ ಅಗಲ ಮಾಡಲು ತಡೆ ಗೋಡೆ ಕೆಲಸ ಅರ್ಧ ದಲ್ಲಿ ನಿಂತಿದ್ದುತಂಗು ದಾನ ದಲ್ಲಿ ಬಸ್ಸು ಗಳು ಸರಿಯಾಗಿ ನಿಲ್ಲಿಸುದಿಲ್ಲ ಇದಕ್ಕೆ ಸರಿಯಾದ ವೆವಸ್ಥೆ ಪಾಲಿಕೆ ಮಾಡಿ ಕೊಡಬೇಕು ಮತ್ತು ನಂತೂರ್ ವ್ರತ್ತ ದಲ್ಲಿ ಯಾವುದೇ ಸೂಚನಾ ಫಲಕ ಗಳು ಇಲ್ಲಾ ಅದು ರಾಷ್ಟ್ರೀಯ ಹೆದ್ದಾರಿ ಯವರು ಮಾಡಿದರೆ ರಸ್ತೆ ಸುರಕ್ಷಾ ಬಗ್ಗೆ ನಮಗೆ ಸುಗಮ ರೀತಿಯಲ್ಲಿ ಕೆಲಸ ಮಾಡಬಹುದು ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳು ಹೇಳಿದರು ವಿಧಾನ ಪರಿಷತ್ ಶಾಸಕರು ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ ಸಭೆ ಕರೆದು ಕೂಡಲೇ ಸಂಬಂಧ ಪಟ್ಟ ವರಿಗೆ ಸಮಸ್ಯೆ ಗಳನ್ನು ಪರಿಹರಿಸಲು ಸೂಚನೆ ನೀಡುತ್ತೇನೆ ಎಂದು ಹೇಳಿದರು
ಈ ವೇಳೆ ಪೊಲೀಸ್ ಅಧಿಕಾರಿಗಳಾದ ನಜ್ಮ ಶರೀಪ್, ಜಿ. ಕೆ. ಭಟ್, ಮಾಜಿ ಮೇಯರ್ ಗಳಾದ ಶಶಿದರ್ ಹೆಗ್ಡೆ, ಭಾಸ್ಕರ್ ಮೊಯಿಲಿ, ಸ್ಥಳೀಯರಾದ ಸ್ಟ್ಯಾನ್ಲಿ ಬಂಟ್ವಾಳ್, ಜೇಮ್ಸ್ ಪ್ರವೀಣ್, ಕೇಶವ್ ಮರೋಲಿ,ಅಶೋಕ್ ಡಿ ಕೆ, ನೌಸ್ಯಾದ್, ಮತ್ತು ಇನ್ನಿತರರು ಉಪಸ್ಥಿತರಿದ್ದರು







