Pics by Stanly Bantwal




































ಕುಂದಾಪುರ,ಮಾ.೨೩: ಜಿಲ್ಲೆಯ ಅತ್ಯಂತ ಹಿರಿಯ ಚರ್ಚ್ ಆಗಿರುವ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದಂದು, ಗರಿಗಳ ಸಂಸ್ಕಾರದ ಪ್ರಾರ್ಥನ ವಿಧಿಯನ್ನು ಆಚರಿಸಲಾಯಿತು, ಮಾಜಿ ದಿವ್ಯ ಜ್ಯೋತಿ ಸಂಸ್ಥೆಯ ನಿರ್ದೇಶಕರಾದ, ಪ್ರಸ್ತೂತ ಬೆಂಗಳೂರಿನಲ್ಲಿ ಕೆನೊನ್ ಲಾ ವ್ಯಾಸಂಗ ಮಾಡುತ್ತೀರುವ ವಂ| ಧರ್ಮಗುರು ಸ್ಟೀಪನ್ ಡಿಸೋಜಾ ಚರ್ಚಿನ ಮೈದಾನದಲ್ಲಿ ಗ್ರೋಟ್ಟೊ ಮುಂದುಗಡೆ, ಗರಿಗಳನ್ನು ಆಶಿರ್ವಧಿಸಿ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ನಂತರ ಗರಿಗಳ ಮೆರವಣೆಗೆಯನ್ನು ಮಾಡಲಾಯಿತು.ನಂತರ ಅವರು ಚರ್ಚಿನಲ್ಲಿ ಬಲಿದಾನದ ನೇತ್ರತ್ವವನ್ನು ವಹಿಸಿಕೊಂಡು ಬಲಿದಾನವನ್ನು ಅರ್ಪಿಸಿದರು. ಕಟ್ಕೆರೆ ಬಾಲಯೇಸು ಆಶ್ರಮದ ವಂ|ಧರ್ಮಗುರು ಜೋನ್ ಸಿಕ್ವೇರಾ “ಯೇಸು ಕ್ರಿಸ್ತರು ತನ್ನ ಜೀವಿತದ ಕೊನೆ ಗಳಿಗೆಯಲ್ಲಿ ಅನುಭವಿಸಿದ ಯಾತನೆಯಲ್ಲಿ ಹಲವರು ಪಾತ್ರಧಾರಿಗಳಾದರು,ಪರಾಧಿನತೆ, ಶಿಸ್ಯರ ಪಲಾಯನ, ನಿರಾಕರಣೆ, ಹಲವಾರು ಘಟನೆಗಳು ನಡೆದವು ಅಂತಹ ಪಾತ್ರಧಾರಿಗಳಲ್ಲಿ, ಪ್ರಸ್ತೂತ ನಾವೊಂದು ಅಂತ ಪಾತ್ರಧಾರಿಕೆಯನ್ನು ವಹಿಸಿದ್ದೇವೆಯೇ ಎಂಬುದು ಅರಿತುಕೊಳ್ಳಬೇಕು” ಎಂದು ಸಂದೇಶ ನೀಡಿದರು.
ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಬಲಿದಾನ ಮತ್ತು ಪ್ರಾರ್ಥನ ವಿಧಿಯಲ್ಲಿ ಪಾಲ್ಗೊಂಡರು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನ ಮತ್ತು ಪ್ರಾರ್ಥನ ವಿಧಿಯಲ್ಲಿ ಪಾಲ್ಗೊಂಡು ವಂದಿಸಿದರು. ಈ ಪ್ರಾರ್ಥನ ವಿಧಿಯಲ್ಲಿ ಅಪಾರ ಭಕ್ತಾಧಿಗಳು ನೆರೆದಿದ್ದರು.




























































































ಮಂಗಳೂರು: 2024 ರ ಮಾರ್ಚ್ 22 ರಂದು ಮಂಗಳೂರಿನ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ಸೇಂಟ್ ಮೋನಿಕಾ ಚಾಪೆಲ್ ಇದರ ನೂತನ ಬಲಿಪೀಠ ಮತ್ತು ಚಾಪೆಲನ್ನು ಆಶೀರ್ವದಿಸಿದರು.
ಬಿಷಪ್ ಅವರು ಫಾದರ್ ಬೊನಾವೆಂಚರ್ ನಜರೆತ್, ಫಾದರ್ ವಿಕ್ಟರ್ ಜಾರ್ಜ್ ಡಿಸೋಜಾ, ಫಾದರ್ ಜೆಬಿ ಕ್ರಾಸ್ತಾ, ಫಾದರ್ ಉದಯ್ ಫೆರ್ನಾಂಡಿಸ್, ಫಾದರ್ ತ್ರಿಶನ್ ಡಿಸೋಜಾ ಮತ್ತು ಫಾದರ್ ರಾಬಿನ್ ಸಾಂತುಮಾಯರ್ ಅವರೊಂದಿಗೆ ಪವಿತ್ರ ಯೂಕರಿಸ್ಟ್ ಅನ್ನು ಆಚರಿಸಿದರು.
ಯೋಜನೆಗೆ ಪ್ರಾಯೋಜಿತ ಮತ್ತು ಬೆಂಬಲ ನೀಡಿದ ಎಲ್ಲರಿಗೂ ಫ್ರಾ ಬೊನಾವೆಂಚರ್ ಧನ್ಯವಾದಗಳನ್ನು ಅರ್ಪಿಸಿದರು.
Mangaluru: Bishop Dr. Peter Paul Saldanha blessed the new altar of St. Monica’s Chapel

Mangaluru: Most Rev. Dr Peter Paul Saldanha, the Bishop of Mangalore blessed the new altar, painted sanctuaries of St Monica chapel and of the Church on 22nd March 2024.
Bishop celebrated the holy Eucharist along with Fr Bonaventure Nazareth, fr Victor George D’Souza , Fr JB Crasta, Fr Uday Fernandes, Fr Trishan D’Souza and Fr Robin Santhumayer.
Fr Bonaventure thanked all those sponsored and supported for the project.





























ಶ್ರೀನಿವಾಸಪುರ : ಪ್ರಜಾಪ್ರಭುತ್ವದಲ್ಲಿ ಭಾತರದ ಪೌರರಾದ ನಾವು ನಮ್ಮ ದೇಶದ ಪ್ರಜಾತತ್ಮಕ ಸಂದ್ರಾಯಗಳು ಮತ್ತು ಮುಕ್ತ , ನ್ಯಾಯಸಮ್ಮತ, ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು , ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿಭೀತವಾಗಿ ಮತ್ತು ಧರ್ಮ , ಜನಾಂಗ , ಜಾತಿ, ಮತ, ಬಾಷೆ ಅಥವಾ ಯಾವುದೇ ಪ್ರೇರೆಪಣಿಗೆ , ದಾಕ್ಷಣ್ಯಗಳಿಂದ ಪ್ರಭಾವಿತರಾಗದೆ, ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆಯನ್ನು ಸ್ವೀಕರಿಸುತ್ತೇವೆ ಪ್ರತಿಜ್ಞೆಯನ್ನು ಎಆರ್ಒ ಎಂ.ಆರ್.ಸುಮ ಬೋಧಿಸಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಆವರಣದಲ್ಲಿ ಶುಕ್ರವಾರ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ, ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ತಂಡಗಳೊಂದಿಗೆ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ಏ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಮಹಾಹಬ್ಬದಲ್ಲಿ ಪ್ರತಿಯೊಬ್ಬ ಮತದಾರರು ಮತಗಟ್ಟೆಗಳಿಗೆ ತೆರಳಿ ಅಮೂಲ್ಯ ಮತ್ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠಗೊಳಿಸಬೇಕಿದೆ ಎಂದರು.
ಇಒ ಎ. ಜೋಷಫ್, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಪುರಸಭೆ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ, ತಾ.ಪಂ. ವ್ಯವಸ್ಥಾಪಕ ಮಂಜುನಾಥ್, ಸಹಾಯಕ ನಿರ್ದೇಶಕ ರಾಮಪ್ಪ, ವ್ಯವಸ್ಥಾಪಕ ನವೀನ್ಚಂದ್ರ, ಕೆ.ಜೆ.ರಮೇಶ್, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್ , ಸಿಡಿಪಿಒ ನವೀನ್, ರೇಷ್ಮ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಪಿಡಿಒಗಳಾದ ಕೆ.ಪಿ.ಶ್ರೀನಿವಾಸರೆಡ್ಡಿ , ಮಂಗಳಾಂಬ, ಶಂಕರಪ್ಪ, ಜಯಪ್ರಕಾಶ್, ಏಜಾಜ್ಪಾಷ, ಮಂಜುನಾಥಸ್ವಾಮಿ, ವಿಜಯಕುಮಾರಿ, ಚಂದ್ರಶೇಖರ್, ಬಿಇಆರ್ಟಿ ಅಧಿಕಾರಿ ಜಿ.ವಿ.ಚಂದ್ರಪ್ಪ, ಆಶಾಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು , ಜಾನಪದ ತಂಡಗಳು ಇದ್ದರು.


ಕೋಲಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸ್ವೀಪ್ ಹಾಗೂ ಕೋಲಾರ ತಾಲೂಕು ಸ್ವೀಪ್ ಸಮಿತಿಯ ವತಿಯಿಂದ ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ “ಚುನಾವಣಾ ಪರ್ವ ಮೂಲಕ – ದೇಶದ ಗರ್ವ” ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ನಗರದ ಗಾಂಧಿ ಚೌಕ್ ಬಳಿ ಪಂಜು ಬೆಳಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮೊಂಬತ್ತಿ ಜಾಥಾಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಅಕ್ರಂ ಪಾಷ ಅವರು ಚಾಲನೆ ನೀಡಿದರು. ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಅರ್ಹ ಮತದಾರನು ಏಪ್ರಿಲ್-26 ರಂದು ನಡೆಯುವ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ಸದೃಢ ಪ್ರಜಾಪ್ರಭುತ್ವದ ಗೆಲುವಿಗೆ ಕಾರಣರಾಗಬೇಕು ಎಂದು ತಿಳಿಸಿದರು.
ಕಳೆದ ಬಾರಿ ಕ್ಷೇತ್ರದಲ್ಲಿ ಎಲ್ಲೆಲ್ಲಿ ಮತದಾನ ಕಡಿಮೆ ಆಗಿದೆಯೋ ಅಂತಹ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಕ್ರಮ ವಹಿಸುತ್ತಿದ್ದೇವೆ ಹಾಗೂ ಕಡ್ಡಾಯವಾಗಿ ಮತಗಟ್ಟೆಗೆ ಕರೆತರಲು ಕಾರ್ಯಕ್ರಮಗಳನ್ನು ರೂಪಿಸಿ ಪ್ರೇರೇಪಿಸುತ್ತಿದ್ದೇವೆ ಎಂದರು. ಈ ಮೂಲಕ ಎಲ್ಲಾ ಮತದಾರರು ತಮ್ಮ ನೆರೆಹೊರೆಯ ಮತದಾರರನ್ನು ಸಹ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನಹೊಲಿಸಬೇಕು ಎಂದು ಮನವಿ ಮಾಡಿದರು.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಂಡು ಮತದಾನದ ಪ್ರಮಾಣವನ್ನು ಶೇಕಡಾವಾರು ಹೆಚ್ಚಿಸಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಬರಲು ಶ್ರಮಿಸಬೇಕೆಂದು ತಿಳಿಸಿದರು.
ನಗರದ ಗಾಂಧಿ ವನದಿಂದ ಎಂ.ಜಿ ರಸ್ತೆ ಮಾರ್ಗವಾಗಿ ಅಮ್ಮವಾರಿ ಪೇಟೆ ಸರ್ಕಲ್ ವರೆಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮೊಂಬತ್ತಿ ಹಿಡಿದು ಜಾಥಾದಲ್ಲಿ ಪಾಲ್ಗೊಂಡರು. ರಸ್ತೆಯ ಎಲ್ಲಾ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರಿಗೆ ನೈತಿಕ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗಾರಡಿಗೊಂಬೆ ಕಲಾವಿದರು ಮತ್ತು ಮಾರ್ಜೇನಹಳ್ಳಿ ಮುನಿಸ್ವಾಮಿ ಮತ್ತು ತಂಡದಿಂದ ವಿಶೇಷವಾಗಿ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು. ಇನ್ನೂ ಜಾಥಾದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅದ್ಯಕ್ಷರು ಹಾಗೂ ಮಾನ್ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಪದ್ಮ ಬಸವಂತಪ್ಪ, ಸಹಾಯಕ ಕಮೀಷನರ್ ಶ್ರೀಮತಿ ವೆಂಕಟಲಕ್ಷ್ಮಿ, ತಾಲೂಕು ಸ್ವೀಪ್ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಜೋಸೆಪ್, ತಹಶಿಲ್ದಾರರು ಶ್ರೀ ಹರ್ಷವರ್ದನ್, ನಗರಸಭೆ ಆಯುಕ್ತ ಶಿವಾನಂದ ಹಾಗೂ ತಾಲೂಕಿನ ಎಲ್ಲಾ ಆರ್.ಡಿ.ಪಿಆರ್ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.





ಮಂಗಳೂರು: ಎಲ್ಲಾ ಧರ್ಮಗಳ ಭೋದನೆಗಳು ಸತ್ಯದ ಹಾದಿಯಲ್ಲಿದ್ದು,ಮನುಷ್ಯ ಕುಲದ ಏಳಿಗೆಗಾಗಿ ಅವುಗಳು ಶ್ರಮಿಸುತ್ತಿದೆಯೇ ಹೊರತು ಮನುಕುಲದ ನಾಶಕ್ಕಾಗಿ ಅಲ್ಲ.ಆದರೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಧರ್ಮವನ್ನು ತನ್ನ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿ,ಸಮಾಜದಲ್ಲಿ ದ್ವೇಷಪೂರಿತ ವಾತಾವರಣವನ್ನು ಸ್ರಷ್ಠಿಸಿ ತಮ್ಮ ಬೇಳೆಯನ್ನು ಬೇಯಿಸುತ್ತಿದ್ದಾರೆ. ಸಮಾಜದಲ್ಲಿ ಇಂತಹ ಕಂದಕ ಸ್ರಷ್ಠಿಸುವವರನ್ನು ಹಿಮ್ಮೆಟ್ಟಿಸಬೇಕಾದರೆ ಸರ್ವ ಧರ್ಮಗಳ ಜನತೆ ಒಂದುಗೂಡುವ ಸೌಹಾರ್ದ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವ ಮೂಲಕ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ* ಎಂದು ಸುನ್ನಿ ವಿದ್ವಾಂಸರೂ,SYS ಜಿಲ್ಲಾ ಉಪಾಧ್ಯಕ್ಷರಾದ ಬಹುಮಾನ್ಯ ಬಶೀರ್ ಮದನಿಯವರು ಅಭಿಪ್ರಾಯಪಟ್ಟರು.
ಸಂತ ಮದರ್ ತೆರೇಸಾ ವಿಚಾರ ವೇದಿಕೆ ಹಾಗೂ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವ್ರದ್ದಿ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ,ಸರ್ವ ಧರ್ಮಗಳ ಹಬ್ಬಗಳು ಸರ್ವ ಜನತೆಯ ಹಬ್ಬವಾಗಲಿ ಎಂಬ ಆಶಯದೊಂದಿಗೆ ನಗರದ ಪುರಭವನದಲ್ಲಿ ಜರುಗಿದ ಸೌಹಾರ್ದ ಇಫ್ತಾರ್ ಕೂಟ – 2024 ಕಾರ್ಯಕ್ರಮದಲ್ಲಿ ತಮ್ಮ ಸೌಹಾರ್ದ ಸಂದೇಶ ಸಾರುವ ಮೂಲಕ ಅವರು ಈ ಮಾತುಗಳನ್ನು ಹೇಳಿದರು.
CSI ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಹೇಮಚಂದ್ರ ಕುಮಾರ್ ರವರು ಮಾತನಾಡುತ್ತಾ, *ಇಫ್ತಾರ್ ಕೂಟವು ನಿಜಕ್ಕೂ ಸೌಹಾರ್ದದ ಸಂದೇಶ ಸಾರುವ ಆಚರಣೆಯಾಗಿದೆ. ಮಾತ್ರವಲ್ಲ ಭಾಂಧವ್ಯದ ಸಂಕೇತವಾಗಿದೆ. ಒಬ್ಬರನ್ನೊಬ್ಬರನ್ನು ಪರಸ್ಪರ ಗೌರವಿಸಲು ಇಂತಹ ವೇದಿಕೆಗಳನ್ನು ಸದ್ಬಳಕೆ ಮಾಡಬೇಕಾಗಿದೆ* ಎಂದು ಹೇಳಿದರು.
ಸಾಮಾಜಿಕ ಚಿಂತಕರಾದ ಡಾ.ಕೆ.ಪ್ರಕಾಶ್ ರವರು ಮಾತನಾಡಿ, *ಜಗತ್ತಿನ 126 ದೇಶಗಳ ಪೈಕಿ ಭಾರತದ ಹಸಿವಿನ ಸೂಚ್ಯಂಕವು 114ನೇ ಸ್ಥಾನದಲ್ಲಿದೆ. ದೇಶದಲ್ಲಿ ಹಸಿವಿನ ಹೆಚ್ಚಳದ ಜೊತೆಗೆ ಅಸಮಾನತೆಯೂ ಹೆಚ್ಚುತ್ತಿದೆ,ಸೌಹಾರ್ದತೆ ಕಡಿಮೆಯಾಗುತ್ತಿದೆ* ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಬಿ.ಎ.ನಾಸಿರ್ ಲಕ್ಕಿಸ್ಟಾರ್,ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟಾನಿ ಅಲ್ವಾರೀಸ್,ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್, ಅಧ್ಯಕ್ಷರಾದ ಮಹಮ್ಮದ್ ಮುಸ್ತಾಫ,ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿಯವರು ಉಪಸ್ಥಿತರಿದ್ದರು. ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಪ್ರಾರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿ ಬಳಿಕ ಕಾರ್ಯಕ್ರಮವನ್ನು ನಿರೂಪಿಸಿದರು.











































Shivamogga, March 22, 2024: Diocese of Shimoga celebrated Chrism Mass on March 21st, 2024 at Sacred Heart Cathedral, Shivamogga.
On March 20th All the Clergy serving in the Diocese of Shimoga gathered at Pastoral Renewal Centre, Sannidhi, Shivamogga for the Recollection. Fr Jossie SJ preached the Recollection. At 6:15 he spoke on ‘Interiority’. 7:15pm he led the adoration.
On Day 2, March 21st, at 9am Fr Jossie SJ dealt with ‘Discernment in troubled times’. At 10:30am confessions were organised. At 12pm Bishop Francis Serrao SJ addressed his Clergy and gave his message. Msgr. Felix Joseph Noronha, Vicar General of Diocese of Shimoga thanked the preacher and the Bishop Francis for organising the Recollection. He also thanked Sannidhi Director Msgr. Duming Dias.
In the evening at 5:30pm Most Rev. Dr Francis Serrao SJ, Bishop of Diocese of Shimoga concelebrated Holy Eucharist with his Priests at Sacred Heart Cathedral, Shivamogga. Large number of faithful and religious sisters participated in the Chrism Mass. Bishop Elect of Diocese of Karwar Msgr. Duming Dias preached a meaningful homily on the occasion. Bishop blessed the oils and priests renewed their commitment to the Church. Parish Priest Rev. Fr Stany D’Souza thanked everyone.
ಬಿಷಪ್ ಫ್ರಾನ್ಸಿಸ್ ಸೆರಾವೋ ಎಸ್.ಜೆ ನೇತೃತ್ವದಲ್ಲಿ ಶಿವಮೊಗ್ಗ ಧರ್ಮಪ್ರಾಂತ್ಯದಲ್ಲಿ ನಿವೇದಿತ ತೈಲದ ಮಹಾಪೂಜೆ

ಶಿವಮೊಗ್ಗ, ಮಾರ್ಚ್ 22, 2024: ಶಿವಮೊಗ್ಗ ಧರ್ಮಪ್ರಾಂತ್ಯವು ಮಾರ್ಚ್ 21, 2024 ರಂದು ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನಲ್ಲಿ ಕ್ರಿಸ್ ಮಸ್ ಅನ್ನು ಆಚರಿಸಿತು.
ಮಾರ್ಚ್ 20 ರಂದು ಶಿವಮೊಗ್ಗ ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಧರ್ಮಗುರುಗಳು ಶಿವಮೊಗ್ಗದ ಸನ್ನಿಧಿಯಲ್ಲಿರುವ ಪ್ಯಾಸ್ಟೋರಲ್ ರಿನಿವಲ್ ಸೆಂಟರ್ನಲ್ಲಿ ಸಂಸ್ಮರಣೆಗಾಗಿ ಸಭೆ ನಡೆಸಿದರು. ಫಾದರ್ ಜೋಸ್ಸಿ ಎಸ್.ಜೆ ಸಂಸ್ಮರಣೆ ಬೋಧಿಸಿದರು. 6:15 ಕ್ಕೆ ಅವರು ‘ಆಂತರಿಕತೆ’ ಕುರಿತು ಮಾತನಾಡಿದರು. 7:15pm ಅವರು ಪೂಜೆಯ ನೇತೃತ್ವ ವಹಿಸಿದರು.
ದಿನ 2, ಮಾರ್ಚ್ 21 ರಂದು, ಬೆಳಿಗ್ಗೆ 9 ಗಂಟೆಗೆ ಫಾದರ್ ಜೋಸ್ಸಿ ಎಸ್ಜೆ ಅವರು ‘ಸಂಕಷ್ಟದ ಸಮಯದಲ್ಲಿ ವಿವೇಚನೆ’ ಕುರಿತು ವ್ಯವಹರಿಸಿದರು. ಬೆಳಿಗ್ಗೆ 10:30 ಕ್ಕೆ ತಪ್ಪೊಪ್ಪಿಗೆಯನ್ನು ಆಯೋಜಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್.ಜೆ ಅವರು ತಮ್ಮ ಧರ್ಮಗುರುಗಳನ್ನು ಉದ್ದೇಶಿಸಿ ತಮ್ಮ ಸಂದೇಶವನ್ನು ನೀಡಿದರು. Msgr. ಸಂಸ್ಮರಣೆಯನ್ನು ಆಯೋಜಿಸಿದ್ದಕ್ಕಾಗಿ ಶಿವಮೊಗ್ಗ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫೆಲಿಕ್ಸ್ ಜೋಸೆಫ್ ನೊರೊನ್ಹಾ ಉಪದೇಶಕರು ಮತ್ತು ಬಿಷಪ್ ಫ್ರಾನ್ಸಿಸ್ ಅವರಿಗೆ ಧನ್ಯವಾದ ಅರ್ಪಿಸಿದರು. ಸನ್ನಿಧಿ ನಿರ್ದೇಶಕಿ ಶ್ರೀಮತಿ ಅವರಿಗೆ ಧನ್ಯವಾದ ಅರ್ಪಿಸಿದರು. ಡುಮಿಂಗ್ ಡಯಾಸ್.
ಸಂಜೆ 5:30 ಕ್ಕೆ ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ ಅವರು ತಮ್ಮ ಧರ್ಮಗುರುಗಳೊಂದಿಗೆ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನಲ್ಲಿ ಪವಿತ್ರ ಯೂಕರಿಸ್ಟ್ ಅನ್ನು ಆಚರಿಸಿದರು. ಕಾರವಾರ ಧರ್ಮಪ್ರಾಂತ್ಯದ ಬಿಷಪ್ ಚುನಾಯಿತ ಕ್ರಿಸ್ ಮಸ್ ನಲ್ಲಿ ಅಪಾರ ಸಂಖ್ಯೆಯ ನಿಷ್ಠಾವಂತ ಮತ್ತು ಧಾರ್ಮಿಕ ಸಹೋದರಿಯರು ಭಾಗವಹಿಸಿದ್ದರು. ಡುಮಿಂಗ್ ಡಯಾಸ್ ಈ ಸಂದರ್ಭದಲ್ಲಿ ಅರ್ಥಪೂರ್ಣ ಪ್ರವಚನ ಬೋಧಿಸಿದರು. ಬಿಷಪ್ ತೈಲಗಳನ್ನು ಆಶೀರ್ವದಿಸಿದರು ಮತ್ತು ಪುರೋಹಿತರು ಚರ್ಚ್ಗೆ ತಮ್ಮ ಬದ್ಧತೆಯನ್ನು ನವೀಕರಿಸಿದರು. ಪ್ಯಾರಿಷ್ ಪ್ರೀಸ್ಟ್ ರೆ.ಫಾ.ಸ್ಟಾನಿ ಡಿಸೋಜಾ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.








ಕುಂದಾಪುರ: ಮಹಿಳೆ ಪುರುಷ ಪರಸ್ಪರ ಗೌರವಿಸಿ ಪ್ರೇರಣೆ ನೀಡಿದಾಗ ಮಾತ್ರ ಪ್ರಜಾಪ್ರಭುತ್ವ ದೇಶದಲ್ಲಿ ಸಮಾನತೆ ಸಾಧ್ಯ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ.ರೇಖಾ ಬನ್ನಾಡಿ ಹೇಳಿದರು .
ಅವರು ಮಾರ್ಚ್ 20ರಂದು ಕಾಲೇಜಿನ ಮಹಿಳಾ ಕುಂದುಕೊರತೆ ಮತ್ತು ಪರಿಹಾರ ವೇದಿಕೆಯು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುತ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ “ಪ್ರೇರೇಪಿಸಿ ಮತ್ತು ಗೌರವಿಸಿ” ಎಂಬ ವಿಷಯದ ಕುರಿತು ಮಾತನಾಡಿದರು.
ಸಮಾಜದಲ್ಲಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಜೊತೆಗೆ ಸೌಲಭ್ಯಗಳು ದೊರೆಯುತ್ತಿವೆ. ನಾವು ಕೆಲವು ಹುದ್ದೆಗಳಲ್ಲಿ ಸಾಕಷ್ಟು ಮಹಿಳೆಯರು ಇದ್ದಾರೆ . ಆದರೆ ಅದೇ ಉನ್ನತ ಹುದ್ದೆ ರಾಜಕೀಯ ಈ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸ್ಥಾನದ ಕುರಿತು ಯೋಚಿಸುವಂತಾಗಿದೆ. ಆದರೂ ಅತ್ಯಾಚಾರ ಗ್ಯಾಂಗ್ ರೇಪ್, ಪ್ರತಿನಿತ್ಯ ಆಗುತ್ತಿದೆ. ಪ್ರೀತಿ ಮತ್ತು ಅನೈತಿಕಯ ಹೆಸರಲ್ಲಿ ಮಹಿಳಾ ಶೋಷಣೆ ಆಗುತ್ತಿದೆ. ಆಗ ನಾವು ಸುರಕ್ಷಿತೆಯ ಬಗ್ಗೆ ಯೋಚಿಸಬೇಕು. ಮಹಿಳೆ ಮತ್ತು ಪುರುಷ ಪರಸ್ಪರ ಗೌರವಿಸಬೇಕಾಗಿದೆ. ನಮ್ಮ ಆಲೋಚನೆಯ ಕ್ರಮ ಬದಲಾಗಬೇಕು. ಪ್ರಗತಿಪರತೆಯ ಜೊತೆ ಪರಸ್ಪರ ಗೌರವ ಮತ್ತು ಪ್ರೇರೆಪಣೆ ಸಿಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಉಪಸ್ಥಿತರಿದ್ದರು.
ಮಹಿಳಾ ಕುಂದುಕೊರತೆ ಮತ್ತು ಪರಿಹಾರ ವೇದಿಕೆಯ ಸಂಯೋಜಕರಾದ ಪ್ರೊ.ಮೀನಾಕ್ಷಿ ಎನ್.ಎಸ್ ಸ್ವಾಗತಿಸಿದರು.
ವಿದ್ಯಾರ್ಥಿನಿಯರಾದ ಸಂಜನಾ ಕಾರ್ಯಕ್ರಮ ನಿರೂಪಿಸಿ, ಸುಶ್ಮಿತಾ ಪರಿಚಯಿಸಿದರು.


Mangalore: The Rachana Catholic Chamber of Commerce and Industry held an enriching and enlightening session with its event titled “Members Social Connect” on March 17 at St Sebastian Community Hall, Bendoor, Mangalore.
Mr. John Monteiro, the President of Rachana in his welcome address outlined the objectives of the event and highlighted the importance of connecting with society as entrepreneurs, professionals, and agriculturists.
He mentioned that an entrepreneur should work to build social harmony and be cautious when handling social issues.
The esteemed guest speaker, Mr. Walter Nandalike, Managing Director of Daijiworld Media Pvt Ltd, in his enlightening address, delved into the importance of entrepreneurs’ integration within society, explaining why this connection is vital and offering guidance on navigating diverse scenarios. Drawing attention to recent occurrences, Mr. Walter underscored the significance of responding thoughtfully rather than reacting impulsively, particularly within a secular context. He emphasised that each individual, whether affiliated with a political party, institution, or association, operates within certain constraints. Thus, he advocated against the blame game, urging instead for a detailed understanding of circumstances to facilitate wise decision-making.
As custodians of societal harmony, entrepreneurs bear a profound responsibility to foster unity and cultivate tranquillity whenever the need arises. Mr Nandalike also cautioned against being swayed by heightened emotions, warning against the proliferation of inflammatory content in various media forms. In essence, he reminded us of our shared identity and the imperative to be socially connected as a united front.
The session was well moderated by Mr Leslie Rego who set a base for the topic of the event.
Former MLA Mr J R Lobo and Mr Roy Castelino, PRO of the Diocese of Mangalore, shared their views.
President Mr. John Monteiro briefed about Rachana’s Silver Jubilee Celebrations, marking its 25-year milestone and future plans. He mentioned the formation of a Silver Committee led by Ms. Marjorie Texeira as the chairman who outlined Rachana’s ambitious plans for the future, focusing on nurturing young entrepreneurs as part of its silver jubilee celebrations
The event included recognising and honouring Rachana members for their outstanding achievements.
Mrs Lavina Monteiro introduced the recipients of honours.
Mr William D’Souza for being Nominated as Vice President – Finance of United Federation of Travel Agents Association, Monaco which is the Apex Body of all Travel Agents and Tour Operators Associations in the world.
Mr Nelson Monteiro, an active leader of Congress party for being appointed as the member of Land tribunal, DK
Mr Stany Alvares, former president of Maand Sobhaan for being appointed as President Konkani Sahitya Academy, Government of Karnataka
Mr Naveen Lobo, vice president Maand Sobhaan for being appointed as member Konkani Sahitya Academy
CA Vikram Jude Saldanha introduced new members, symbolising growth and inclusivity within the Rachana family.
Mr. Vijay Vishwas Lobo expressed heartfelt gratitude to all attendees and participants for their support in making the event successful. The program was compered by Mr Roshan Dsouza.
ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯಿಂದ “ಸದಸ್ಯರ ಸಾಮಾಜಿಕ ಸಂಪರ್ಕ” ಕಾರ್ಯಾಕ್ರಮ

ಮಂಗಳೂರು: ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯು ಮಾರ್ಚ್ 17 ರಂದು ಮಂಗಳೂರಿನ ಬೆಂದೂರಿನಲ್ಲಿರುವ ಸೇಂಟ್ ಸೆಬಾಸ್ಟಿಯನ್ ಸಮುದಾಯ ಭವನದಲ್ಲಿ “ಸದಸ್ಯರ ಸಾಮಾಜಿಕ ಸಂಪರ್ಕ” ಎಂಬ ಶೀರ್ಷಿಕೆಯ ಕಾರ್ಯಕ್ರಮದೊಂದಿಗೆ ಶ್ರೀಮಂತ ಮತ್ತು ಪ್ರಬುದ್ಧ ಅಧಿವೇಶನವನ್ನು ನಡೆಸಿತು.
ರಚನಾ ಅಧ್ಯಕ್ಷರಾದ ಶ್ರೀ. ಜಾನ್ ಮೊಂತ್ತೇರೊ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು ಮತ್ತು ಉದ್ಯಮಿಗಳು, ವೃತ್ತಿಪರರು ಮತ್ತು ಕೃಷಿಕರಾಗಿ ಸಮಾಜದೊಂದಿಗೆ ಸಂಪರ್ಕ ಸಾಧಿಸುವ ಮಹತ್ವವನ್ನು ಎತ್ತಿ ತೋರಿಸಿದರು.
ಉದ್ಯಮಿಯು ಸಾಮಾಜಿಕ ಸಾಮರಸ್ಯವನ್ನು ನಿರ್ಮಿಸುವ ಕೆಲಸ ಮಾಡಬೇಕು ಮತ್ತು ಸಾಮಾಜಿಕ ಸಮಸ್ಯೆಗಳನ್ನು ನಿಭಾಯಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.
ಗೌರವಾನ್ವಿತ ಅತಿಥಿ ಉಪನ್ಯಾಸಕರು, Daijiworld Media Pvt Ltd ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ವಾಲ್ಟರ್ ನಂದಳಿಕೆ ತಮ್ಮ ಭಾಷಣದಲ್ಲಿ, ಸಮಾಜದೊಳಗೆ ಉದ್ಯಮಿಗಳ ಏಕೀಕರಣದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು, ಈ ಸಂಪರ್ಕವು ಏಕೆ ಪ್ರಮುಖವಾಗಿದೆ ಎಂಬುದನ್ನು ವಿವರಿಸಿದರು ಮತ್ತು ವೈವಿಧ್ಯಮಯ ಸನ್ನಿವೇಶಗಳನ್ನು ನ್ಯಾವಿಗೇಟ್ ಮಾಡಲು ಮಾರ್ಗದರ್ಶನ ನೀಡಿದರು. ಇತ್ತೀಚಿನ ಘಟನೆಗಳತ್ತ ಗಮನ ಸೆಳೆದ. ವಾಲ್ಟರ್, ನಿರ್ದಿಷ್ಟವಾಗಿ ಜಾತ್ಯತೀತ ಸನ್ನಿವೇಶದಲ್ಲಿ ಉದ್ವೇಗದಿಂದ ಪ್ರತಿಕ್ರಿಯಿಸುವ ಬದಲು ಚಿಂತನಶೀಲವಾಗಿ ಪ್ರತಿಕ್ರಿಯಿಸುವ ಮಹತ್ವವನ್ನು ಒತ್ತಿಹೇಳಿದರು. ಪ್ರತಿಯೊಬ್ಬ ವ್ಯಕ್ತಿಯು ರಾಜಕೀಯ ಪಕ್ಷ, ಸಂಸ್ಥೆ ಅಥವಾ ಸಂಘದೊಂದಿಗೆ ಸಂಬಂಧ ಹೊಂದಿದ್ದರೂ, ಕೆಲವು ನಿರ್ಬಂಧಗಳೊಳಗೆ ಕಾರ್ಯನಿರ್ವಹಿಸುತ್ತಾನೆ ಎಂದು ಅವರು ಒತ್ತಿ ಹೇಳಿದರು. ಹೀಗಾಗಿ, ಅವರು ಬ್ಲೇಮ್ ಗೇಮ್ ವಿರುದ್ಧ ಪ್ರತಿಪಾದಿಸಿದರು, ಬದಲಿಗೆ ಬುದ್ಧಿವಂತ ನಿರ್ಧಾರಗಳನ್ನು ಮಾಡಲು ಅನುಕೂಲವಾಗುವಂತೆ ಸಂದರ್ಭಗಳ ವಿವರವಾದ ತಿಳುವಳಿಕೆಯನ್ನು ಒತ್ತಾಯಿಸಿದರು.
ಸಾಮಾಜಿಕ ಸಾಮರಸ್ಯದ ಪಾಲಕರಾಗಿ, ಉದ್ಯಮಿಗಳು ಅಗತ್ಯ ಬಂದಾಗಲೆಲ್ಲಾ ಏಕತೆಯನ್ನು ಬೆಳೆಸಲು ಮತ್ತು ಶಾಂತಿಯನ್ನು ಬೆಳೆಸಲು ಆಳವಾದ ಜವಾಬ್ದಾರಿಯನ್ನು ಹೊರುತ್ತಾರೆ. ಶ್ರೀ ನಂದಳಿಕೆ ಅವರು ಉತ್ತುಂಗಕ್ಕೇರಿದ ಭಾವನೆಗಳಿಗೆ ಒಳಗಾಗದಂತೆ ಎಚ್ಚರಿಕೆ ನೀಡಿದರು, ವಿವಿಧ ಮಾಧ್ಯಮ ರೂಪಗಳಲ್ಲಿ ಉರಿಯೂತದ ವಿಷಯಗಳ ಪ್ರಸರಣದ ವಿರುದ್ಧ ಎಚ್ಚರಿಕೆ ನೀಡಿದರು. ಮೂಲಭೂತವಾಗಿ, ಅವರು ನಮ್ಮ ಹಂಚಿಕೆಯ ಗುರುತನ್ನು ನಮಗೆ ನೆನಪಿಸಿದರು ಮತ್ತು ಯುನೈಟೆಡ್ ಫ್ರಂಟ್ ಆಗಿ ಸಾಮಾಜಿಕವಾಗಿ ಸಂಪರ್ಕ ಹೊಂದಲು ಕಡ್ಡಾಯವಾಗಿದೆ.
ಈ ವೆಂಟ್ನ ವಿಷಯಕ್ಕೆ ಆಧಾರವನ್ನು ಹೊಂದಿದ್ದ ಶ್ರೀ ಲೆಸ್ಲಿ ರೆಗೊ ಅವರು ಅಧಿವೇಶನವನ್ನು ಉತ್ತಮವಾಗಿ ಮಾಡರೇಟ್ ಮಾಡಿದರು. ಮಾಜಿ ಶಾಸಕರಾದ ಶ್ರೀ ಜೆ ಆರ್ ಲೋಬೋ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಪಿಆರ್ ಓ ಶ್ರೀ ರಾಯ್ ಕ್ಯಾಸ್ತಲಿನೋ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಅಧ್ಯಕ್ಷ ಶ್ರೀ. ಜಾನ್ ಮೊಂಟೇರೊ ರಚನಾ ಅವರ ರಜತ ಮಹೋತ್ಸವದ ಆಚರಣೆಗಳ ಬಗ್ಗೆ ವಿವರಿಸಿದರು, ಅದರ 25 ವರ್ಷಗಳ ಮೈಲಿಗಲ್ಲು ಮತ್ತು ಭವಿಷ್ಯದ ಯೋಜನೆಗಳನ್ನು ಗುರುತಿಸಿದರು. ರಚನಾ ಅವರ ಭವಿಷ್ಯದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ವಿವರಿಸಿದ ಅಧ್ಯಕ್ಷರಾಗಿ ಶ್ರೀಮತಿ ಮಾರ್ಜೋರಿ ಟೆಕ್ಸೀರಾ ಅವರ ನೇತೃತ್ವದ ರಜತ ಸಮಿತಿಯ ರಚನೆಯನ್ನು ಅವರು ಪ್ರಸ್ತಾಪಿಸಿದರು, ಅದರ ರಜತ ಮಹೋತ್ಸವದ ಅಂಗವಾಗಿ ಯುವ ಉದ್ಯಮಿಗಳನ್ನು ಪೋಷಿಸುವತ್ತ ಗಮನ ಹರಿಸಿದರು.
ಕಾರ್ಯಕ್ರಮದಲ್ಲಿ ರಚನಾ ಸದಸ್ಯರನ್ನು ಅವರ ಅತ್ಯುತ್ತಮ ಸಾಧನೆಗಾಗಿ ಗುರುತಿಸಿ ಗೌರವಿಸಲಾಯಿತು.
ಶ್ರೀಮತಿ ಲವಿನಾ ಮೊಂತೇರೊ ಅವರು ಗೌರವ ಪುರಸ್ಕೃತರನ್ನು ಪರಿಚಯಿಸಿದರು. ವಿಶ್ವದಲ್ಲಿರುವ ಎಲ್ಲಾ ಟ್ರಾವೆಲ್ ಏಜೆಂಟ್ಸ್ ಮತ್ತು ಟೂರ್ ಆಪರೇಟರ್ಸ್ ಅಸೋಸಿಯೇಶನ್ಗಳ ಅಪೆಕ್ಸ್ ಬಾಡಿಯಾಗಿರುವ ಯುನೈಟೆಡ್ ಫೆಡರೇಶನ್ ಆಫ್ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್, ಮೊನಾಕೊದ ಹಣಕಾಸು ಸಂಸ್ಥೆಯ ಉಪಾಧ್ಯಕ್ಷರಾಗಿ ನಾಮನಿರ್ದೇಶನಗೊಂಡಿರುವ ಶ್ರೀ ವಿಲಿಯಂ ಡಿಸೋಜಾ. ಶ್ರೀ ನೆಲ್ಸನ್ ಮೊಂಟೆರೊ, ಭೂ ನ್ಯಾಯಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ಸಕ್ರಿಯ ನಾಯಕ, ಡಿಕೆ ಶ್ರೀ ಸ್ಟ್ಯಾನಿ ಅಲ್ವಾರೆಸ್, ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರ್ಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದಕ್ಕಾಗಿ ಮಾಂಡ್ ಸೊಭಾಣ್ ಮಾಜಿ ಅಧ್ಯಕ್ಷರು ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡಿರುವ ಶ್ರೀ ನವೀನ್ ಲೋಬೋ, ಉಪಾಧ್ಯಕ್ಷ ಮಾಂಡ್ ಸೊಭಾಣ್ ಸಿಎ ವಿಕ್ರಮ್ ಜೂಡ್ ಸಲ್ಡಾನ್ಹಾ ರಚನಾ ಕುಟುಂಬದ ಬೆಳವಣಿಗೆ ಮತ್ತು ಒಳಗೊಳ್ಳುವಿಕೆಯನ್ನು ಸಂಕೇತಿಸುವ ಹೊಸ ಸದಸ್ಯರನ್ನು ಪರಿಚಯಿಸಿದರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಭಾಗವಹಿಸಿದವರಿಗೆ ಮತ್ತು ಭಾಗವಹಿಸಿದವರಿಗೆ ಶ್ರೀ ವಿಜಯ್ ವಿಶ್ವಾಸ್ ಲೋಬೋ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಶ್ರೀ ರೋಶನ್ ಡಿಸೋಜ ನಿರೂಪಿಸಿದರು.


















