ಕೋಲಾರ:- ಜಗತ್ತಿನಲ್ಲಿ ಮನುಕುಲ ಇರುವವರೆವಿಗೂ ರಾಮಾಯಣ ಇರುತ್ತದೆ, ರಾಮಾಯಣ ಇರುವವರೆವಿಗೂ ವಾಲ್ಮೀಕಿ ಮಹರ್ಷಿ ಚಿರಸ್ಮರಣೀಯವಾಗಿರುತ್ತಾರೆಂದು ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್. ಶ್ರೀನಾಥ್ ಹೇಳಿದರು.ನಗರದ ಭಾರತ ಸೇವಾದಳ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಮಾನವೀಯ ಸಂಬಂಧಗಳ ಔನತ್ಯವನ್ನು ಎತ್ತಿ ಹಿಡಿದ ರಾಮಾಯಣ ಮಹಾಕಾವ್ಯವನ್ನು ವಾಲ್ಮೀಕಿ ಮಹರ್ಷಿ ರಚಿಸಿದ ನಂತರ ಕೇವಲ ಭಾರತ ಮಾತ್ರವಲ್ಲದೆ ಜಗತ್ತಿನ ಎಲ್ಲಾ ಭಾಷೆಗಳಿಗೆ ರಾಮಾಯಣ ಅನುವಾದಗೊಂಡು ವಿಶ್ವಕ್ಕೆ ಪರಿಚಯವಾಗಿದೆ ಎಂದು ವಿವರಿಸಿದರು.ವಾಲ್ಮೀಕಿ ಮಹರ್ಷಿ ರಚಿಸಿದ 24 ಸಾವಿರ ಶ್ಲೋಕಗಳನ್ನೊಳಗೊಂಡ […]

Read More

ಕೋಲಾರ,ಅ.16: ಅಕ್ಟೋಬರ್ ಮಾಹೆಯನ್ನು ಸ್ತನ ಕ್ಯಾನ್ಸರ್ ತಿಳುವಳಿಕೆ ಮಾಹೆಯಾಗಿ ಪ್ರಪಂಚದಾದ್ಯಂತ ಅಚರಿಸಲಾಗುತ್ತದೆ. ಇದರಂಗವಾಗಿ ನಮ್ಮ ಫ್ಲೋರೋಸಿಸ್ ಪ್ರಯೋಗಾಲಯವು ಒಂದು ಪ್ರಯತ್ನವಾಗಿ ಈ ಪ್ರಬಂಧವನ್ನು ಪ್ರಕಟಿಸುತ್ತಿದ್ದೇವೆ. ಕೋಲಾರ ಜಿಲ್ಲೆಯ ನೀರಿನಲ್ಲಿ ಫ್ಲೋರೈಡ್ ಅಂಶವು ಮಿತಿ ಮೀರಿರುವುದರಿಂದ ಇದರ ಸಂಬಂಧವೇನಾದರೂ ಸ್ತನ ಕ್ಯಾನ್ಸರಿಗೆ ಪೂರಕವಾಗಿ ಅಥವ ಮಾರಕವಾಗುವುದಾ ಎಂದು ಸಂಶೋಧನೆ ನಡೆಯುತ್ತಿದೆ ಈ ಪ್ರಬಂಧವು ಅದರ ಪ್ರಾಥಮಿಕವಾಗಿ ಪ್ರಕಟಿಸುತ್ತಿದ್ದೇವೆ.ಫ್ಲೋರೋಸಿಸ್ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಜನರನ್ನು ಕಾಡುತ್ತಿದೆ. ಫ್ಲೋರೈಡ್ ಅಂಶವು ಕುಡಿಯುವ ನೀರು, ಫ್ಲೋರೈಡ್ ಹೊಂದಿರುವ ಆಹಾರ ಉತ್ಪನ್ನಗಳು ಮತ್ತು […]

Read More

Mangaluru; On October 15, 2024, the Catholic Association of South Kanara (CASK) launched its inaugural program, “Reinventing Yourself: Through Paradigm Shifts in Thinking,” as part of the ‘IgniteU’ project, in collaboration with the Center for Professional Excellence and the Department of English at the School of Social Work, Roshni Nilaya, Mangaluru. The event was inaugurated […]

Read More

ಕುಂದಾಪುರ: ಹೆಮ್ಮಾಡಿಯ ಮರಿನಾ ಡಿ’ಡಿಸಿಲ್ವಾ ಅಕ್ಟೋಬರ್ 14ರಂದು ನಿಧನರಾದರು.ಮೃತರು ಕುಂದಾಪುರ ಓಯಾಸಿಸ್ ಎಲೆಕ್ಟ್ರಾನಿಕ್ ಮಳಿಗೆಯ ಮಾಲಕರಾದ ಲಾಯ್ಡ್ ಡಿ’ಸಿಲ್ವಾ ಅವರ ಧರ್ಮಪತ್ನಿಯಾಗಿದ್ದಾರೆ ಮರೀನಾ ತ್ಯಾಗಮಯಿ, ತಮ್ಮ ಯುವ ಪ್ರಾಯದಲ್ಲೇ ತಮ್ಮ ಒಂದು ಕಿಡ್ನಿಯನ್ನು ತನ್ನ ತಮ್ಮನಿಗೆ ದಾನ ನೀಡಿದವರು. ಕೆಲವು ವರ್ಷಗಳ ಹಿಂದೆ ಡಾನ್ ಬಾಸ್ಕೊ ಶಾಲೆಯ ವಿದ್ಯಾಥಿಗಳು ಶಾಲೆಗೆ ತೆರಳುತ್ತಿರುವ ಖಾಸಗಿ ಸ್ಕೂಲ್ ಬಸ್ಸಿನ ಭೀಕರ ಅಪಘಾತದಲ್ಲಿ ಅವರು ಎರಡು ಚಿಕ್ಕ ಮಕ್ಕಳನ್ನು ಕಳೆದುಕೊಂಡ ದುಖಿತೆ. ನಂತರ ಎರಡು ಮಕ್ಕಳಿಗೆ ಜನ್ಮ ಕೊಟ್ಟು ಮಹಾತಾಯಿ ಆದವರು, […]

Read More

ಬೆಂಗಳೂರು,ಅ,15 : ಈಗಾಗಲೇ ರಾಜ್ಯದ ರಾಜಧಾನಿಯಲ್ಲಿ ಒಂದೇ ಸಮನೇ ಮಳೆಯಾಗಿದ್ದು, ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು,ಇನ್ನೂ ಬುಧವಾರದಿಂದ (ಅ.16) ರಾಜ್ಯಾದ್ಯಂತ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಬುಧವಾರದಿಂದ ಕರಾವಳಿ ಹಾಗೂ ಒಳನಾಡು ಭಾಗದಲ್ಲಿ ಮಳೆ ಅಧಿಕವಾಗಿ ಸುರಿಯಲಿದೆ. ಆದ್ದರಿಂದ, ಅ.16 ಮತ್ತು 17ಕ್ಕೆ ಕರಾವಳಿಯ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಅ.18ಕ್ಕೆ ಆರೆಂಜ್‌ ಅಲರ್ಟ್‌ […]

Read More

The Karnataka Jesuit Youth Ministry in association with North Karnataka Youth Works organized the second Mag+s programme in Gulbarga, following the fruitful one in Mundgod last year. Mag+s Kalaburagi 2024 took place from October 10th to 12th at St. Xavier’s Campus, Kalaburagi. Around 250 pilgrims from North Karnataka joined this beautiful Jesuit youth gathering with […]

Read More

ಗುಲ್ಬರ್ಗ ಧರ್ಮಪ್ರಾಂತ್ಯದ ಯುವ ಆಯೋಗವು ಎಲ್ಲಾ 10 ನೇ ತರಗತಿಯ ವಿದ್ಯಾರ್ಥಿಗಳಿಗೆ 2024 ರ ಅಕ್ಟೋಬರ್ 10 ರಿಂದ 13 ರವರೆಗೆ ಭಾಲ್ಕಿಯ ಇನ್ಫೆಂಟ್ ಜೀಸಸ್ ಪುಣ್ಯಕ್ಷೇತ್ರದಲ್ಲಿ ಜೀವನ್ ಜ್ಯೋತಿ ಶಿಬಿರವನ್ನು ಆಯೋಜಿಸಿದೆ. ಶಿಬಿರದ ಮುಖ್ಯ ವಿಷಯ ‘ಹೊಸ ಕನಸುಗಳಲ್ಲಿ ಹೊಸ ಹೆಜ್ಜೆಗಳು’ (ಹೊಸ ಕನಸುಗಳಲ್ಲಿ ಹೊಸ ಹೆಜ್ಜೆಗಳು). ಶಿಬಿರದಲ್ಲಿ ಒಟ್ಟು 96 ವಿದ್ಯಾರ್ಥಿಗಳು ಭಾಗವಹಿಸಿದ್ದು, 18 ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರ ಮುಂದಿನ ಜೀವನಕ್ಕೆ ಅಡಿಪಾಯ ಹಾಕಿದರು. ವಿಷಯಗಳನ್ನು ಒಳಗೊಂಡಿದೆ: […]

Read More

ಕೋಲಾರ,ಅ.10: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಮೂಹ ಶಿಕ್ಷಣ ಸಂಸ್ಥೆಗಳು ಹಂಚಾಳಗೇಟ್, ಶ್ರೀ ಈಶ್ವರಮ್ಮಾಜಿ ಸ್ಕೂಲ್ & ಕಾಲೇಜ್ ಆಫ್ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಫಾರ್ಮಸಿ ಕಾಲೇಜುಗಳ ವತಿಯಿಂದ ಏರ್ಪಡಿಸಿದ್ದ ಲುಂಬಿಣಿ ಕಲಾಮಂದಿರ, ಬುದ್ಧ ಪ್ರತಿಮೆ ಅನಾವರಣ, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಪ್ರೆಷರ್ಸ್ ಡೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾಧಿಕಾರಿ ಅಕ್ರಂಪಾಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನಲ್ಲಿ ಬುದ್ದನಂತಿರಬೇಕು, ಜ್ಞಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರಂತಿರಬೇಕು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಜ್ಞಾನಿಗಳಾಗಿ ಬೆಳೆಯಬೇಕೆಂದು ಶುಭ ಹಾರೈಸಿದರು.ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ ಮಾತನಾಡಿ, […]

Read More

ಮಂಗ್ಳುರು: ಅಕ್ರಮವಾಗಿ ಮರಳು ತೆಗೆಯುತ್ತಿರುವ ಪಾವುರು ಉಳಿಯ ಪ್ರದೇಶಕ್ಕೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಸದಸ್ಯರು ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳನ್ನು ಸ್ವತಃ ವಿಕ್ಷೀಸಿಸಿದ್ದು, ನಿನ್ನೊಂದಿಗೆ ನಾವೆಲ್ಲರೂ ಇದ್ದೇವೆ ಎಂದು ತಿಳಿಸಿ ಬೆಂಬಲ ಸೂಚಿಸಿದ್ದಾರೆ.   ಇದರಿಂದ ಪಾವುರು ಉಳಿಯ ಪ್ರದೇಶದ ಜನರಿಗೆ ಆತ್ಮವಿಶ್ವಾಸ ಮತ್ತು ಛಲ ಇನ್ನಷ್ಟು ಹೆಚ್ಚಿದೆ‌. ಈ ಹಂತದಲ್ಲಿ ಇಂತಹ ಬೆಂಬಲ ಬಹಳವೇ ಅಗತ್ಯವಾಗಿತ್ತು.   ಅಲ್ಲಿನ ನಿವಾಸಿಗಳು ಅವರ ಸಮಸ್ಯೆಗಳನ್ನು ಸವಿಸ್ಥರಾವಾಗಿ ತಿಳಿಸಿರುತ್ತಾರೆ.  ಅಲ್ಲಿನ ಧರ್ಮ ಗುರುಗಳಾದ ಫಾದರ್ ಮನೋಹರ್ ಡಿಸೋಜ ಎಲ್ಲರಿಗೂ […]

Read More
1 24 25 26 27 28 209