JANANUDI.COM NETWORK ಕೋವಿಡ್‌ ನಿರ್ಬಂಧಗಳನ್ನು ವಿರೋಧಿಸಿ ಕೆನಡಾದಲ್ಲಿ ನಡೆಯುತ್ತಿರುವ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ಶಮನಗೊಳಿಸಲು ಪ್ರಧಾನಿ ಜಸ್ಟಿನ್‌ ಟ್ರುಡೊ ಕೋವಿಡ್‌ ನಿರ್ಬಂಧಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಇದನ್ನು ತಡೆಯುವ ನಿಟ್ಟಿನಲ್ಲಿ ಕೆನಡಾದಲ್ಲಿ ತುರ್ತು ಪರಿಸ್ಥಿತಿ ಜಾರಿ ಗೊಳಿಸಿದೆ.ತುರ್ತು ಪರಿಸ್ಥಿತಿ ಜಾರಿಯಿಂದಾಗಿ ಸರ್ಕಾರಕ್ಕೆ ಅಲ್ಪಾಧಿಯಲ್ಲಿ ಹೆಚ್ಚಿನ ಅಧಿಕಾರ ದೊರೆಯಲಿದೆ. ಸಾರ್ವಜನಿಕ ಸಭೆಯನ್ನು ನಿಷೇಧಿಸುವ, ನಿರ್ದಿಷ್ಟ ಪ್ರದೇಶಗಳಿಗೆ ಪ್ರಯಾಣ ಮಾಡುವುದನ್ನು ನಿರ್ಬಂಧಿಸುವ, ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಆಯ್ಕೆಗಳು ಸರ್ಕಾರಕ್ಕೆ ಇರಲಿದೆ.ಆದರೆ, ಸಾರ್ವಜನಿಕರ ಮೂಲಭೂತ ಹಕ್ಕುಗಳನ್ನು […]

Read More

JANANUDI.COM NETWORK ನವದಹೆಲಿ, ಫೆ. 15: ಉಕ್ರೇನ್ – ರಷ್ಯಾ ರಾಷ್ಟ್ರಗಳ ನಡುವಿನ ತೀವ್ರಗೊಂಡಿದ್ದು, ಉಕ್ರೇನ್ ದೇಶವನ್ನು ತೊರೆಯುವಂತೆ ಜಗತ್ತಿನ ಹಲವು ರಾಷ್ಟ್ರ ಗಳು ತಮ್ಮ ಪ್ರಜೆಗಳಿಗೆ ಸೂಚಿಸಿದೆ. ಈಗ ಭಾರತ ಕೂಡ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ.ಭಾರತ ಉಕ್ರೇನ್‌ನಲ್ಲಿರುವ ತನ್ನ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ದೇಶವನ್ನು ತಾತ್ಕಾಲಿಕವಾಗಿ ತೊರೆಯುವಂತೆ ಉಕ್ರೇನ್ ನಲ್ಲಿನ ಭಾರತದ ರಾಯಭಾರಿ ಕಚೇರಿ ಇಂದು ಸಲಹೆ ನೀಡಿದೆ.ಉಕ್ರೇನ್‌ ಮೇಲೆ ರಷ್ಯಾದ ಸಂಭವನೀಯ ಆಕ್ರಮಣದಿಂದಾಗಿ ಉದ್ವಿಗ್ನತೆ ಹೆಚ್ಚುತಿದ್ದುದುದು ಇದಕ್ಕೆ ಕಾರಣವಾಗಿದೆ. ರಷ್ಯಾವು ತನ್ನ ಗಡಿಯಲ್ಲಿ […]

Read More

JANANUDI.COM NETWORK ಢಾಕಾ, ಜ .19: ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಖ್ಯಾತ ನಟಿ ರೈಮಾ ಇಸ್ಲಾಂ ಇವಳ ಶವವು ಢಾಕಾದ ಹೊರವಲಯದ ಕೆರಣಿಗಂಜ್ನ ಹಜರತ್ಪುರ ಸೇತುವೆಯ ಬಳಿ ಒಂದು ಗೋಣಿಚೀಲದಲ್ಲಿ ಪತ್ತೆಯಾಗಿದೆ. ರೈಮಾ ಶಿಮು ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಭಾನುವಾರ ಕಲಬಾಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಇದೀಗ ಅವರ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಮಾ ಶಿಮು 25 ಕ್ಕೂ ಅಧಿಕ ವಿವಿಧ ಚಲನ […]

Read More

JANANUDI.COM NETWORK ವಿಶ್ವಸಂಸ್ಥೆ: “ಲಿಬಿಯಾದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಅಲ್ಲಿನ 27 ಜೈಲುಗಳಲ್ಲಿ 12 ಸಾವಿರಕ್ಕೂ ಹೆಚ್ಚು ಬಂಧಿತರನ್ನು ಕೂಡಿಡಲಾಗಿದೆ. ಸಾವಿರಾರು ಮಂದಿಗೆ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ” ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮಾಹಿತಿ ತಿಳಿಸಿದ್ದಾರೆ ಎಂದು ಮಾದ್ಯಮದಲ್ಲಿ ಪ್ರಕಟವಾಗಿದೆ.ಲಿಬಿಯಾ ದೇಶದ ಸಶಸ್ತ್ರ ಪಡೆಗಳು ನಿರಾಶ್ರಿತರು, ವಲಸಿಗರ ಮೇಲೆ ಸಾಕಷ್ಟು ನಿಬರ್ಂಧಗಳನ್ನು ವಿಧಿಸಿವೆ. ದೌರ್ಜನ್ಯ, ಚಿತ್ರಹಿಂಸೆ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗುತ್ತಿದ್ದು, ಈ ಕುರಿತಂತೆ ಯು.ಎನ್.ಎಸ್.ಎಂ.ಐ,ಎಲ್. ಎಂದು ಕರೆಯಲ್ಪಡುವ ಯು ಎನ್ ಮಿಷನ್ […]

Read More

JANANUDI.COM NETWORK ಮಂಗಳೂರು ಮೂಲದ ಯು.ಎ,ಇ. ಯ ಖ್ಯಾತ ಉದ್ಯಮಿ ಬಿ ಆರ್ ಶೆಟ್ಟಿಗೆ ಬಾಕ್ರ್ಲೇಸ್ ಕಂಪನಿ ಹಾಕಿದ ಕೇಸ್ ನಲ್ಲಿ ಲಂಡನ್ ಕೋರ್ಟ್ 131 ದಶಲಕ್ಷ ಡಾಲರ್ ಕಟ್ಟುವಂತೆ ಆದೇಶಿಸಿದೆ. ಮೊದಲೇ ದಿವಾಳಿಯೆದ್ದಿರುವ ಬಿ ಆರ್ ಶೆಟ್ಟಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇದಕ್ಕೂ ಮುನ್ನ ದುಬೈ ಕೋರ್ಟ್ ಸಹ ಬಾಕ್ರ್ಲೇಸ್ ಕಂಪನಿ ಪರ ಆದೇಶ ನೀಡಿತ್ತು.ಮಂಗಳೂರಿನ ಬಿ ಆರ್ ಶೆಟ್ಟಿ, ಯು.ಎ,ಇ. ಯಲ್ಲಿ ಖ್ಯಾತ ಉದ್ಯಮಿಯಾಗಿ ಬೆಳೆದಿದ್ದು ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರು. ಆದರೆ […]

Read More

JANANUDI.COM NETWORK “ಹೃದ್ರೋಗದ ಕಾಯಿಲೆಯಲ್ಲಿ ಬಳಲುತಿರುವರಿಗೆ ಬದುಕಲು ಹೊಸ ಆಶಾಕಿರಣ ಮೂಡಿಬಂದಿದೆ“ ವಾಶಿಂಗ್ಟನ್: ಹಂದಿಯ ಹೃದಯವನ್ನು ಮಾನವನಿಗೆ ಕಸಿ ಮಾಡುವಲ್ಲ್ಲಿ ಅಮೆರಿಕ ವೈದ್ಯರು ಯಶಸ್ವಿಯಾಗಿದ್ದು, ವೈದ್ಯಕೀಯದಲ್ಲಿ ಕ್ಷೇತ್ರದಲ್ಲಿ ವಿನೂತನ ಸಾಧನೆಯನ್ನು ಮಾಡಿ, ಅಮೇರಿಕದ ವೈದ್ಯರುಗಳು ವೈದ್ಯಕೀಯದಲ್ಲಿ ಹೊಸ ಮುನ್ನುಡಿಮನುಷ್ಯನಿಗೆ ಹಂದಿಯ ಹೃದಯವನ್ನು ಕೂಡ ಅಳವಡಿಸಬಹುದೆಂದು ತೊರೀಸಿಕೊಟ್ಟು ಹ್ರದಯ ತೊಂದರೆ, ಹ್ರದಯ ಬದಲಿಸುವ ಸಮಸ್ಯೆಗೆ ಒಳಗಾಗಿರುವ ರೋಗಿಗಳಿಗೆ ಆಶಾ ಕಿರಣವನ್ನು ಮೂಡಿಸಿದ್ದಾರೆ. ಆ ಮೂಲಕ ಮನುಷ್ಯನ ಪ್ರಾಣ ಉಳಿಸಬಹುದು ಎನ್ನುವುದನ್ನು ವೈದ್ಯರು ಆವಿಷ್ಕಾರ ಮಾಡುವ ಮೂಲಕ ಮನುಷ್ಯನ ಪ್ರಾಣ […]

Read More

JANANUDI.COM NETWORK ಬೆಂಗಳೂರು,  ಸೌದಿ ಅರೇಬಿಯಾ ದೇಶವು, ಯುಎಇ, ದಕ್ಷಿಣ ಆಫ್ರಿಕಾ ಮತ್ತು ಅರ್ಜೆಂಟೀನಾಗಳಿಗೆ ಸೆಪ್ಟೆಂಬರ್ 8 ರಿಂದ (ಬುಧವಾರ) ಪ್ರಯಾಣಿಕರ ವಿಮಾನ ಹಾರಾಟಕ್ಕೆ ಅನುಮತಿ ನೀಡಿದೆ ಎಂದು ರಾಜ್ಯ ಮಾಧ್ಯಮದಿಂದ ತಿಳಿದು ಬಂದಿದೆ.. ಜುಲಾಯ್ 3 ರಿಂದ ಸೌದಿ ಅರೇಬಿಯಾವು ಕೋವಿಡ್ -19 ರೂಪಾಂತರಗಳಿಂದಾಗಿ ತೊಂದರೆಯುಂಟಾಗುತ್ತದೆಯೆಂದು ಯುಎಇ ಸೇರಿದಂತೆ ಹಲವು ದೇಶಗಳಿಗೆ ಪ್ರಯಾಣಿಕರ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಸೌದಿ ಆಂತರಿಕ ಸಚಿವಾಲಯವು ಈ ದೇಶಗಳಿಗೆ ಪ್ರಯಾಣದ ನಿಷೇಧವನ್ನು ತೆಗೆದುಹಾಕಲಾಗಿದೆ ಎಂದು ಘೋಷಿಸಿದ್ದು, ಪ್ರಯಾಣದ ನವೀಕರಣಗಳ ಪ್ರಕಾರ, ಸೌದಿ […]

Read More

JANANUDI.COM NETWORK ದುಬೈ, ಜೂ.20: ಕೋವಿಡ್ ಹಿನ್ನೆಲೆಯಲ್ಲಿ ದುಬೈ ಪ್ರಯಾಣಕ್ಕೆ ವಿಧಿಸಿದ್ದ ನಿರ್ಬಂಧವನ್ನು ದುಬೈ ಎಮಿರೇಟ್ಸ್ ವಾಪಾಸ್ಸು ತೆಗೆದುಕೊಂಡಿದೆ. ಜೂನ್ 23ರಿಂದ ವಿಮಾನ ಹಾರಾಟಕ್ಕೆ ಕೆಲದೇಶಗಳಿಗೆ ಅನುಮತಿಯನ್ನು ನೀಡಿದೆ.     ಶೇಖ್ ಮನ್ಸೂರ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ನೇತ್ರತ್ವದಲ್ಲಿ ದುಬೈನ ನೈಸರ್ಗಿಕ ವಿಕೋಪ ಮತ್ತು ಬಿಕ್ಕಟ್ಟು ನಿರ್ವಹಣೆಯ ಉನ್ನತ ಮಟ್ಟದ ಸಮಿತಿ  ಸಭೆ ಬಳಿಕ ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾ ದೇಶಗಳಿಗೆ ಜೂನ್ 23ರಿಂದ ವಿಮಾನ ಹಾರಾಟ ಪ್ರಾರಂಭಗೊಳಿಸಲು ಅನುಮತಿ ನೀಡಲಾಗಿದೆ ಇದೇ […]

Read More

JANANUDI.COM NETWORK ಶಾರ್ಜಾ, ಜೂ18; ಶಾರ್ಜಾ ಅಬು ಶಾಗರಾದಲ್ಲಿ ಜೂನ್ 15 ರಂದು ಮಂಗಳವಾರ ಮಧ್ಯಾಹ್ನ ಭಾರತೀಯ ವ್ಯಕ್ತಿಯೊಬ್ಬ ಕಟ್ಟಡದ ಕೆಳಗೆ ಶವವಾಗಿ ಪತ್ತೆಯಾದ ಘಟನೆಯ ಬಗ್ಗೆ ನಡೆದಿದೆ. ಶಾರ್ಜಾದ  ಪೊಲೀಸರು ತನಿಖೆ ಆರಂಭಿಸಿದ್ದಾರೆ.     ಇದೇ ವೇಳೆ ಕನಿಷ್ಠ 13 ನೈಜೀರಿಯಾದ ವಲಸಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ, ಅವರ ನಡುವೆ ಜಗಳ ನಡೆದಿದೆ ಎಂದು ಶಾರ್ಜಾ ಪೊಲೀಸರು ತಿಳಿಸಿದ್ದಾರೆ. ಆ ಕಟ್ಟಡಕ್ಕೆ ಅಗತ್ಯ ಇರುವ ಸೇವೆಗಳನ್ನು ಸಂಪರ್ಕ ಕಡಿತಗೊಳಿಸಿದರೂ, ನೈಜೀರಿಯನ್ನರು ಈ ಕಟ್ಟಡವನ್ನು ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ […]

Read More