ಬಾರಕೂರು : “ಇಂದು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲತೆಗಳು ಹೇರಳವಾಗಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಬೇಕು ” ಎಂದು ಬಾರಕೂರು ನೇಷನಲ್ ಪ ಪೂ ಕಾಲೇಜು ಹಳೇ ವಿದ್ಯಾರ್ಥಿಸಂಘ (ರಿ ) ದ ಕಾರ್ಯದರ್ಶಿ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಹೆಗ್ಡೆ ಹೇಳಿದರು. ಅವರು ನೇಷನಲ್ ಪ. ಪೂ. ಕಾಲೇಜು ಹಳೇ ವಿದ್ಯಾರ್ಥಿ ಸಂಘ ಮತ್ತು ನೇಷನಲ್ ಪ. ಪೂ. ವಿದ್ಯಾಸಂಸ್ಥೆ ಜಂಟಿಯಾಗಿ ಗುರುವಾರ ಬಾರಕೂರನಲ್ಲಿ ಆಯೋಜಿಸಿದ್ದ ಪಿ.ಯು. ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು […]

Read More

ಬಾರಕೂರು: ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರು ನಲ್ಲಿ 2024-25ರ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಮತ್ತು ವಿವಿಧ ಸಂಘದ ಉದ್ಘಾಟನೆ ಯನ್ನು ಬಾರಕೂರು ಎಜುಕೇಷನಲ್ ಸೊಸೈಟಿ ಯ ಆಡಳಿತಕ್ಕೆ ಒಳ ಪಟ್ಟ ಎಲ್ಲಾ ಸಂಸ್ಥೆ ಗಳ ಕೋ ಒರ್ಡಿ ನೇಟರ್ ಆಗಿರುವ ಶ್ರೀ ಆರ್ಚಿ ಬಾಲ್ಡ್ ಪುಟಾರ್ದೋರವರು ದೀಪ ಬೆಳಗಿಸಿ ” ನಾಯಕತ್ವ ಪರಿ ಪೂರ್ಣತೆಯಿಂದ ಇರಬೇಕು, ಇನ್ನೊಬ್ಬರಿಗೆ ಮಾರ್ಗದರ್ಶನ ವಾಗಿರಬೇಕು ” ಎಂದು ತಿಳಿಸಿದರು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು […]

Read More

ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಬಂಟ್ವಾಳ ವಲಯ, ಇವರ ಮುಂದಾಳತ್ವದಲ್ಲಿ ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ನಿಗಮ ಇವರ ಸಹಯೋಗದೊಂದಿಗೆ ಅಲ್ಪಸಂಖ್ಯಾತರಿಗೆ ಲಭ್ಯವಿ ರುವ ಸವಲತ್ತುಗಳಿಗೆ ಮಾಹಿತಿ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಮೊಡಂಕಾಪು ಅನುಗ್ರಹ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಫಾ.ವಲೇರಿಯನ್ ಡಿ.ಸೋಜ ಅವರು ಮಾತನಾಡಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸರಕಾರದ ಕೆಲಸ ದೇವರ ಕೆಲಸ ಎಂಬ ಮನಸ್ಸಿನಿಂದ ಮಾಡಿದಾಗ ಸರಕಾರದ ಎಲ್ಲಾ ಸವಲತ್ತುಗಳು ಫಲಾನುಭವಿಗಳಿಗೆ ಸಿಗಲು […]

Read More

ಕುಂದಾಪುರ ತಾಲೂಕಿನ ಕೋಟೇಶ್ವರದ ಶ್ರೀಮತಿ ಸುಪ್ರಸನ್ನ ನಕ್ಕತ್ತಾಯ ಅವರ 100 ಕಲಾಕೃತಿಗಳ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಕುಂದಾಪುರದ ಸೂರ್ನಳ್ಳಿ ರಸ್ತೆಯಲ್ಲಿರುವ ಸುಪ್ರಭಾ ಕಾಂಪ್ಲೆಕ್ಸ್ನ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಜು. 27 ರಂದು ನಡೆಯಿತು.ಹಿರಿಯ ಕಲಾವಿದ, ಪರಿಸರ ತಜ್ಞ ದಿನೇಶ ಹೊಳ್ಳ ಮಂಗಳೂರು ವೈವಿಧ್ಯಮಯ ಹಕ್ಕಿಗಳ “ಸಂಚಯ” ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. “ಹಕ್ಕಿಗಳೇ ನಮ್ಮ ರಕ್ಷಕರು. ಪಶ್ಚಿಮ ಘಟ್ಟದ ಪ್ರದೇಶ ಅಭಿವೃದ್ಧಿಯ ಹೆಸರಲ್ಲಿ ನಾಶಗೊಳ್ಳುತ್ತಾ ಇರುವುದರಿಂದ ಇಂದು ಹಕ್ಕಿಗಳಿಗೂ ಪ್ರಾಣಿಗಳಿಗೂ ಸಂಕಟ ಮಾತ್ರವಲ್ಲ, ಗುಡ್ಡಗಳೇ ಕುಸಿದು ಬೀಳುವಂತಹ […]

Read More

ಕುಂದಾಪುರದ ಪ್ರತಿಷ್ಠಿತ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ನೇತೃತ್ವದಲ್ಲಿ ದಿನಾಂಕ 27- 07- 2024 ರಂದು ತನ್ನ ಪ್ರಧಾನ ಕಚೇರಿಯ ಮೂರನೇ ಅಂತಸ್ತಿನ ರೋಜರಿ ಸಭಾಭವನದಲ್ಲಿ “ಕ್ರೈಸ್ತ ಸಹಕಾರಿ ಸಮ್ಮಿಲನ ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.     ಕಾರ್ಯಕ್ರಮಕ್ಕೆ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ| ಡಾ. ಜೆರಾಲ್ಡ್ ಐಸಾಕ್ ಲೋಬೋ ಮುಖ್ಯ ಅತಿಥಿಯಾಗಿ ಆಗಮಿಸಿ “ಇಂತಹ ಒಂದು ಕೂಟ ನಮಗೆ ಅಗತ್ಯವಿದೆ, ಸಹಕಾರಿ ಸಂಘಗಳ ನಡುವೆ ಸಹಕಾರ ಅಗತ್ಯವಿದೆ, ಇದನ್ನು ಮುಂದಕ್ಕೆ ನೆಡೆಕೊಂಡು […]

Read More

ಕುಂದಾಪುರ, ಜು,27: ನಗರದ ಸೈoಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಬೇಳೂರಿನ ಸರಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕರು, ಪರಿಸರ ಪ್ರೇಮಿ, ಬರಹಗಾರರು, ಹಲವು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಗೌರವಾನ್ವಿತ ಉದಯ ಗಾಂವಕರ್ ರವರು ದಿನಾಂಕ 27 ಜುಲೈ ಶನಿವಾರದಂದು ಗಿಡ ನೆಡುವುದರೊಂದಿಗೆ ಹಾಗೂ ಗಿಡಕ್ಕೆ ನೀರನ್ನು ಎರೆಯುವುದರೊಂದಿಗೆ ಸಾಂಕೇತಿಕ ಪರಿಸರ ಹಾಗೂ ವಿಜ್ಞಾನ ಸಂಘಗಳ ಉದ್ಘಾಟನೆ ಮಾಡಿದರು.ಅವರು ಸಭೆಯನ್ನು ಉದ್ದೇಶಿಸಿ ನಮಗೆ ಪರಿಸರದ ಬಗ್ಗೆ ಕಾಳಜಿ ಅಂತರ್ಗತ. ನಾವೆಲ್ಲ ನಮ್ಮ ಕೈಲಾದಷ್ಟು ಪರಿಸರದ ಮೇಲೆ ಆಗುವ ಅನಾಹುತಗಳನ್ನು […]

Read More

ಬ್ರಹ್ಮಾವರ : ಎಸ್‌ ಎಮ್‌ ಎಸ್‌ ಪದವಿ ಪೂರ್ವ ಕಾಲೇಜು ಬ್ರಹ್ಮಾವರ , ಲಯನ್ಸ್‌ ಕ್ಲಬ್‌ ಬ್ರಹ್ಮಾವರ-ಬಾರ್ಕೂರ್, ಜಯಂಟ್ಸ್‌ ಗ್ರೂಪ್‌ ಬ್ರಹ್ಮಾವರ ಹಾಗೂ ಜನೌಷಧಿ ಕೇಂದ್ರ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಕಾಗಿ೯ಲ್‌ ಯುದ್ದ ವಿಜಯದ 25 ನೇ ವರ್ಷದ ಆಚರಣೆ ಅಂಗವಾಗಿ ಕಾರ್ಗಿಲ್‌ ವಿಜಯ್‌ ದಿವಸವನ್ನು ಎಸ್‌ ಎಮ್‌ ಎಸ್‌ ಪದವಿ ಪೂವ೯ ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರೊ. ಮೇಜರ್‌ ರಾಧಾಕೃಷ್ಣ ಎಮ್‌ ಸಂಪನ್ಮೂಲ ವ್ಯಕ್ತಿಯಾಗಿ ಹಾಜರಿದ್ದು ,ಕಾಗಿ೯ಲ್‌ ಯೋಧರ ಶೌರ್ಯ ಮತ್ತು […]

Read More

ಕುಂದಾಪುರ, ಜು.26: ಸ್ಥಳೀಯ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ವನಮಹೋತ್ಸವ ಕಾರ್ಯಕ್ರಮವು ನಡೆಯಿತು.ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಘವೇಂದ್ರ ಎಂ. ನಾಯಕ್ ವಲಯ ಅರಣ್ಯಾಧಿಕಾರಿಗಳು ಕುಂದಾಪುರ ಇವರು ವನಮಹೋತ್ಸವ ಆಚರಣೆಯ ಮಹತ್ವ, ಮರಗಿಡಗಳ ಉಪಯೋಗ, ಪರಿಸರ ಸಂರಕ್ಷಣೆ ಕುರಿತಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಪ್ರತಿಕೂಲ ಪರಿಣಾಮಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ ಮರಗಿಡಗಳ ಪ್ರಾಮುಖ್ಯತೆ ಕುರಿತಾದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಅನಾವರಣಗೊಂಡವು, ವಿವಿಧ […]

Read More

Mangaluru: “Environment” encompasses everything around us & it plays a crucial role in sustaining of life on earth A healthy environment is essential for human well – being, economic prosperity and sustainable development. To foster the interest& care for nature among the students, the Eco- club “SRISHTI” under the aegis of the Department of Biology, […]

Read More
1 67 68 69 70 71 393