
ಉಡುಪಿ.ಕುಂದಾಪುರ ; ರಾಜ್ಯಾದ್ಯಂತ ಸದ್ದು ಮಾಡಿದ ಬ್ರಹ್ಮಾವರದ , ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯ ಮುಂಭಾಗದಲ್ಲಿ , ಜಿಲ್ಲಾ ರೈತ ಸಂಘಟನೆಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಕ್ರೈಸ್ತ ಮುಖಂಡರ ನಿಯೋಗ , ಹಿರಿಯ ಸಹಕಾರಿ ಕ್ಷೇತ್ರದ ಧುರಿಣ, ಬ್ರಹ್ಮಾವರ ಕೆಥೂಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷ ಕೋಟ ವಲೇರಿಯನ್ ಮಿನೇಜಸ್ ರವರ ನೇತೃತ್ವದಲ್ಲಿ ಭೇಟಿಯನ್ನು ನೀಡಿ, ಬೆಂಬಲವನ್ನು ಸೂಚಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಲೇರಿಯನ್ ಮಿನೇಜಸ್ ರವರು , ಕರಾವಳಿಯ ಬಲಿಷ್ಠ […]

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 3ರಿಂದ 7ನೇ ತರಗತಿ ವಿದ್ಯಾರ್ಥಿಗಳು ದಿನಾಂಕ 28/02/2025 ರಂದು ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಆರಂಭ ಸಭಾಂಗಣದಲ್ಲಿ ಐಕೀ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ಆಸೋಸಿಯೇಷನ್ ಚೀಫ್ ಇನ್ಸ್ಪೆಕ್ಟರ್, ಕೊಶಿ ಸಿ ಎ ವಿಜಯನ್ 8ನೇ ಡಾನ್ ಬ್ಲಾಕ್ ಬೆಲ್ಟ್ ಇವರ ಅಡಿಯಲ್ಲಿ ನಡೆದ ಕರಾಟೆ ಬೆಲ್ಟ್ ಪರೀಕ್ಷೆಯಲ್ಲಿ 72 ವಿದ್ಯಾರ್ಥಿಗಳು ಉತ್ತೀರ್ಣರಾಗಿ ವಿವಿಧ ಕರಾಟೆ ಬೆಲ್ಟ್ ಮತ್ತು ಸರ್ಟಿಫಿಕೇಟ್ಗಳನ್ನು ಪಡೆದಿರುತ್ತಾರೆಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಡಾI ರವಿದಾಸ್ […]

ಮಂಗಳೂರು; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ‘ಕೊಂಕಣಿ ಥಾವ್ನ್ ಕನ್ನಡಾಕ್ ಅನುವಾದ್’ ಎಂಬ ಒಂದು ದಿನದ ಭಾಷಾಂತರ ಕಾರ್ಯಾಗಾರವನ್ನು ಫೆಬ್ರವರಿ 26, 2025 ರಂದು ಶಕ್ತಿನಗರದ ಕಲಾಂಗಣ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ʼಇತರ ಭಾಷೆಗಳ ಸಾಹಿತ್ಯವು ಕೊಂಕಣಿಗೆ ಧಾರಾಳವಾಗಿ ಅನುವಾದ ಆಗಿದೆಯಾದರೂ, ಕೊಂಕಣಿಯಿಂದ ಇತರ ಭಾಷೆಗಳಿಗೆ ಅನುವಾದವಾಗಿರುವುದು ಬಹಳ ವಿರಳ. ಕೊಂಕಣಿ ಸಾಹಿತ್ಯ ಅಕಾಡೆಮಿಯು ಇದನ್ನು ಮನಗಂಡು ಮೊದಲ ಹೆಜ್ಜೆಯಾಗಿ ಕನ್ನಡ ಭಾಷೆಗೆ ಕೊಂಕಣಿ ಭಾಷೆಯ ಸಾಹಿತ್ಯವನ್ನು ಭಾಷಾಂತರಿಸುವ ಕೆಲಸವನ್ನು ಈಗಾಗಲೆ ಕೈಗೆತ್ತಿಕೊಂಡಿದೆ. ಅದರ ಮೊದಲ ಹೆಜ್ಜೆಯೇ […]

ಕುಂದಾಪುರ, ಎ.2; ಸ್ಥಳೀಯ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಪ್ರಿಲ್ 1 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಇದರ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿಯಾಗಿರುವ ರೋಜರಿ ಮಾತಾ ಚರ್ಚಿ ಧರ್ಮಗುರು ಅ।ವ।ವಂದನೀಯ ಪೌಲ್ ರೇಗೊ ವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಪ್ರಭಾಕರ ವಿ. ಅವರನ್ನು ಸನ್ಮಾನಿಸಲಾಯಿತು. ಅವರು ಬಹುಮಾನ ವಿತರಿಸಿ ‘’ಇಲ್ಲಿನ ಮಕ್ಕಳನ್ನು ನೋಡಿ ತುಂಬಾ ಸಂತೋಷವಾಗುತ್ತದೆ, ಈ ಶಾಲೆ […]

ಉಡುಪಿ; ಕ್ಯಾಥೋಲಿಕ್ ಸಭಾ ಮೌಂಟ್ ರೋಸರಿ ಪ್ಯಾರಿಷ್, ಶುಕ್ರವಾರ, ಫೆಬ್ರವರಿ 28, 2025 ರಂದು ಮಧ್ಯಾಹ್ನ 1:30 ಕ್ಕೆ ಪಂಬೂರಿನ ಮಾನಸ ಪುನರ್ವಸತಿ ಕೇಂದ್ರಕ್ಕೆ ಸ್ಮರಣೀಯ ಭೇಟಿ ನೀಡಿತು. ಕ್ಯಾಥೋಲಿಕ್ ಸಭಾದ ಅಧ್ಯಕ್ಷರಾದ ಶ್ರೀ ಎಲಿಯಾಸ್ ಡಿ’ಸೋಜಾ ಅವರ ನೇತೃತ್ವದಲ್ಲಿ, 15 ಸದಸ್ಯರ ಸಮರ್ಪಿತ ತಂಡವು ಕೇಂದ್ರದ 129 ಅಂಗವಿಕಲ ಕೈದಿಗಳಲ್ಲಿ ಪ್ರೀತಿ, ಸಂತೋಷ ಮತ್ತು ಒಡನಾಟವನ್ನು ಹರಡಲು ಈ ಉದಾತ್ತ ಧ್ಯೇಯವನ್ನು ಕೈಗೊಂಡಿತು.ಸಂವಾದ ಮತ್ತು ನಿಶ್ಚಿತಾರ್ಥದ ದಿನ:ಈ ಭೇಟಿಯು ಕೇವಲ ಸದ್ಭಾವನೆಯನ್ನು ವಿಸ್ತರಿಸುವ ಬಗ್ಗೆ ಮಾತ್ರವಲ್ಲದೆ […]

ಫೆಬ್ರವರಿ 28, 2025 ರಂದು ಹಂಗಾರಕಟ್ಟೆ-ಮಾಬುಕಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಿತು.ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಸಂದರ್ಭದಲ್ಲಿ, ಹಂಗಾರಕಟ್ಟೆ-ಮಾಬುಕಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಫೆಬ್ರವರಿ 28, 2025 ರಂದು ಪ್ರಸಿದ್ಧ ಭೌತಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಡಾ. ಸಿ.ವಿ. ರಾಮನ್ ಅವರ ಜನ್ಮ ದಿನಾಚರಣೆಯನ್ನು ಬಹಳ ಉತ್ಸಾಹದಿಂದ ಆಚರಿಸಿತು. ಈ ಕಾರ್ಯಕ್ರಮವು ಒಂದು ಗಮನಾರ್ಹವಾದ ವಿಜ್ಞಾನ ಪ್ರದರ್ಶನವನ್ನು ಪ್ರದರ್ಶಿಸಿತು, ಇದರಲ್ಲಿ ಯುವ ಮನಸ್ಸುಗಳು ರಚಿಸಿದ ನವೀನ ಮಾದರಿಗಳು ಸೇರಿವೆ, ಇದರಲ್ಲಿ […]

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 9&10 ನೇ ತರಗತಿ ವಿದ್ಯಾರ್ಥಿಗಳಿಗೆ ಫ್ಯೂಷನ್ -2025 ಪ್ರತಿಭಾನ್ವೇಷಣೆ ಕಾರ್ಯಕ್ರಮ ನಡೆಯಿತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಶೋಭಾ ಎಸ್ ಶೆಟ್ಟಿ (ಕ್ಷೇತ್ರಶಿಕ್ಷಣಾಧಿಕಾರಿಗಳು, ಕುಂದಾಪುರ ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಇಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಅತ್ತ್ಯುತ್ತಮವಾದ ಅವಕಾಶ ಅದೂ ಸಹ ತಮ್ಮ ಪಾಲಕರ ಉಪಸ್ಥಿತಿಯಲ್ಲಿ ಎಲ್ಲರಿಗೂ ಮನೋರಂಜನೆ ನೀಡುತ್ತಿರುವುದು ನಿಜಕ್ಕೂ ಅವಿಸ್ಮರಣೀಯಹತ್ತನೇ ತರಗತಿ […]

ಉಡುಪಿ; ಮೌಂಟ್ ರೋಸರಿ ಚರ್ಚ್, ಫೆಬ್ರವರಿ 23, 2025 ಮೌಂಟ್ ರೋಸರಿ ಚರ್ಚ್ನಲ್ಲಿ ಕ್ಯಾಟೆಕಿಸಂ ದಿನವನ್ನು ಬಹಳ ಭಕ್ತಿ ಮತ್ತು ಸಂತೋಷದಿಂದ ಆಚರಿಸಲಾಯಿತು, ಇದು ಪ್ಯಾರಿಷ್ ಸಮುದಾಯಕ್ಕೆ ಮಹತ್ವದ ಸಂದರ್ಭವಾಗಿದೆ. ಬೆಳಿಗ್ಗೆ 8:00 ಗಂಟೆಗೆ ಪ್ಯಾರಿಷ್ ಪಾದ್ರಿ ರೆವರೆಂಡ್ ಡಾ. ರೋಕ್ ಡಿ’ಸೋಜಾ ಮತ್ತು ಸಹಾಯಕ ವಿಕಾರ್ ರೆವರೆಂಡ್ ಫಾದರ್ ಆಲಿವರ್ ನಜರೆತ್ ಅವರು ಆಚರಿಸಿದ ಗಂಭೀರವಾದ ಹೈ ಮಾಸ್ನೊಂದಿಗೆ ದಿನವು ಪ್ರಾರಂಭವಾಯಿತು. ಒಂದರಿಂದ ಹತ್ತನೇ ತರಗತಿಯವರೆಗಿನ ಮಕ್ಕಳು ಪ್ರಾರ್ಥನೆಯ ನೇತೃತ್ವ ವಹಿಸಿದರು ಮತ್ತು ಗಾಯಕವೃಂದದಲ್ಲಿ ಸಕ್ರಿಯವಾಗಿ […]

ಕುಂದಾಪುರ; ಮಹಾ ಶಿವರಾತ್ರಿಯ ಪ್ರಯುಕ್ತ ಕೋಟೇಶ್ವರ ಕೋಡಿ ಬೀಚ್ನಲ್ಲಿ ಬಿಲ್ವಪತ್ರೆ, ರುದ್ರಾಕ್ಷಿಮಾಲಾವೃತ ಶಿವಲಿಂಗವು ನಂದಿ ಮತ್ತು ಹಾವಿನೊಳಗೊಂಡ ಪಾಳುಬಿದ್ದ ಗುಡಿಯ ಪರಿಕಲ್ಪನೆಯಲ್ಲಿ 12 ಅಡಿ ಅಗಲ ಮತ್ತು 4 ಅಡಿ ಎತ್ತರದ ಮರಳುಶಿಲ್ಪಾಕೃತಿಯು ಕುಂದಾಪುರದ ತ್ರಿವರ್ಣ ಕಲಾ ತರಗತಿಯ 23 ವಿದ್ಯಾರ್ಥಿಯರಿಂದ ರಚಿಸಲ್ಪಟ್ಟಿದ್ದು, ಸಮಸ್ತ ಜನತೆಗೆ ಕಲಾಕೃತಿಯ ಮೂಲಕ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಲಾಕೇಂದ್ರದ ಮಾರ್ಗದರ್ಶಕ, ಕಲಾವಿದ ಹರೀಶ್ ಸಾಗಾರೊಂದಿಗೆ ಸಂತೋಷ್ ಭಟ್ ಹಾಲಾಡಿ ಮತ್ತು ವಿದ್ಯಾರಾಣಿಯವರು ಮಾರ್ಗದರ್ಶನಗೈದಿದ್ದರು.ಕಲಾ ವಿದ್ಯಾರ್ಥಿಯರಾದ ಅದ್ವಿತ್ ಕುಮಾರ್, ಆರಾಂಶ್ ಪೂಜಾರಿ, […]