ಕುಂದಾಪುರ(ಜ.17): ಕುಂದಾಪುರ ಎಜ್ಯುಕೇಶನ್‌ ಸೊಸೈಟಿ (ರಿ.) ಪ್ರವರ್ತಿತ ಎಚ್.‌ ಎಮ್.‌ ಎಮ್‌ ಮತ್ತು ವಿ.ಕೆ.ಆರ್‌ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಥಮಿಕ ವಿಭಾಗದ  2ನೇ ತರಗತಿಯ ವಿದ್ಯಾರ್ಥಿ ಶ್ರೀನಿತ್‌ ಶೇಟ್‌ ಕಶ್ವಿ ಚೆಸ್ ಸ್ಕೂಲ್ ಕುಂದಾಪುರ ದ ಸಹಯೋಗದಲ್ಲಿ ಆಯೋಜಿಸಲ್ಪಟ್ಟ ಯುವ ಆಲ್ ಇಂಡಿಯಾ ಫ್ಲಡ್ ಲೈಟ್ 2025 ಓಪನ್ ರಾಪಿಡ್ ಚೆಸ್ ಟೂರ್ನಮೆಂಟ್ ಅಂಡರ್ 8 ಬಾಯ್ಸ್ ಕೆಟಗರಿಯಲ್ಲಿ ಭಾಗವಹಿಸಿ, ದ್ವಿತೀಯ ರನ್ನರ್ ಆಪ್ ಆಗಿ ಹೊರಹೊಮ್ಮಿದ್ದಾನೆ. ಈ ವಿಜೇತ ಬಾಲ ಚೆಸ್ […]

Read More

ಶಂಕರನಾರಾಯಣ : ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲೊಂದಾದ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲೆ ಮತ್ತು ಪಿ ಯು ವಿದ್ಯಾರ್ಥಿಗಳಿಗೆ “ಆಂಗ್ಲ ಭಾಷಾ ಬರವಣಿಗೆಕೌಶಲ್ಯಗಳ ಅಭಿವೃದ್ಧಿ” ಕುರಿತು ಒಂದುದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.ಸಂಪನ್ಮೂಲ ತರಬೇತುದಾರರಾಗಿ ಆಗಮಿಸಿದ ಮಂಗಳೂರಿನ ಖ್ಯಾತ ಲಿಪಿಶಾತ್ರಜ್ಞರಾದ ಸ್ಟಾನಿ ಡಿಸೋಜಾ ( ಇಂಜಿನೀಯರಿಂಗ್ಪದವಿಧರರು, ಗ್ರಾಪೋಲಜಿ & ಗ್ರಾಪೋತೆರಪಿ ಹೈದರಾಬಾದ್, ಉಪನ್ಯಾಸಕರು, ಕಿರುತೆರೆ ನಟರು,) ವಿದ್ಯಾರ್ಥಿಗಳಿಗೆಬರವಣಿಗೆ, ಚಿಹ್ನೆಗಳು, ಸಂಕೇತಗಳು, ವೃತ್ತ, ರೇಖೆಗಳು, ಸ್ಮರಣೆಗೆ ಸಹಾಯವಾಗುವ ಉಪಾಯಗಳು, ಗ್ರಾಪೋಲಜಿ ಮತ್ತು ಹ್ಯಾಂಡ್ರೈಟಿಂಗ್, ಪ್ರೀ ಹ್ಯಾಂಡ್ರೈಟಿಂಗ್ ವಿಶ್ಲೇಷಣೆ, ಸುಂದರವಾದ ಕೈಬರಹ, ಸಹಿಮಾಡುವ […]

Read More

ಕುಂದಾಪುರ, ಜ.೧೫ : ರಿಂಗ್ ರೋಡ್ ನ ವಿಸ್ತರಣಾ ಕಾಮಗಾರಿಯಲ್ಲಿ ಕಲ್ಲುಗಳನ್ನು ಸುರಿಯುತ್ತಿದ್ದ ವೇಳೆ ಚಾಲಕನ ಹತೋಟಿ ತಪ್ಪಿದ ಟಿಪ್ಪರೊಂದು ನದಿಗೆ ಉರುಳಿದ ಘಟನೆ ಖಾರ್ವಿ ಕೇರಿಯ ಪಂಚಗಂಗಾವಳಿ ನದಿ ಯಲ್ಲಿ ಜರಗಿದೆ. ಅದ್ರಷ್ಟ ವಶಾತ್ ಯಾವುದೇ ಅನಾಹುತ ಸಂಭವಿಸದೆ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಖಾಸಗಿ ಕನ್ ಸ್ಟ್ರಾ ಕ್ಷನ್ ಗೆ ಸೇರಿದ ಕಂಪೆನಿಯೊಂದು ಇಲ್ಲಿ ಕಾಮಗಾರಿ ನಡೆಸುತಲಿದ್ದು ರಿಂಗ್ ರೋಡ್ ವಿಸ್ತರಣಾ ಕೆಲಸ ಭರದಿಂದ ನಡೆಯುತ್ತಿದೆ. ಜೆಸಿಬಿ ಬಳಸಿ ಸತತ ಯತ್ನದ ಮೂಲಖ […]

Read More

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾಸ್ ಪಿ ಯು ಕಾಲೇಜಿನ ಪ್ರಥಮ ಪಿ ಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಮನ್ವಂತರ -2025 ಕಾಲೇಜು ಮಟ್ಟದ ಪ್ರತಿಭಾನ್ವೇಷಣೆ ಕಾರ್ಯಕ್ರಮ ನಡೆಯಿತು ಶಿಕ್ಷಣದೊಂದಿಗೆ ಸದಾ ನವೀನತೆಯನ್ನು ಪರಿಚಯಿಸುತ್ತಿರುವ ಸಂಸ್ಥೆಯು ನೂತನವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವನೆ ಮತ್ತು ಆಧುನಿಕತೆ ಹಾಗೂ ವ್ಯವಾಹಾರಿಕ ಜ್ಞಾನವನ್ನು ಪರಿಚಯಿಸಿ ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ನೀಡುವ ಉದ್ದೇಶವೇ ಮನ್ವಂತರ -2025.ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕರುಣಾಕರ ಶೆಟ್ಟಿ (ಉಪಪ್ರಾಂಶುಪಾಲರು ಕೆ […]

Read More

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾಸ್ ಪಿ ಯು ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿ ಯು ಹೋಮ್ ಸೈನ್ಸ್ ವಿದ್ಯಾರ್ಥಿಗಳಿಗೆ ಒಂದು ದಿನದ ಕೈಗಾರಿಕಾ ಭೇಟಿ ಹಮ್ಮಿಕೊಳ್ಳಲಾಯಿತು ತಾಳಿಪಾಡಿ ನೇಕಾರರ ಸಹಕಾರಿ ಸಂಘ ಕಿನ್ನಿಗೋಳಿ, ಮೂಲ್ಕಿ, ದಕ್ಷಿಣಕನ್ನಡ ಜಿಲ್ಲೆ.ಇಲ್ಲಿಗೆ ಭೇಟಿ ನೀಡಿ ಕೈಮಗ್ಗದ ಸೀರೆ ತಯಾರಿ, ವಿವಿಧ ಪರಿಸರ ಸ್ನೇಹಿ ಬಣ್ಣಗಳ ಬಳಕೆ, ಓಝೋಪ್ರೀ ಬಣ್ಣದ ಬಳಕೆ, ನವೀನ ವಿನ್ಯಾಸ, ಲಾಳಿ, ಪನ್ನೆ, ಕಾಲುಮಣೆ, ಅಚ್ಚು, ಕೈಮಗ್ಗದಲ್ಲಿ ಸಾಮಾನ್ಯವಾಗಿ ತಯಾರುಮಾಡುವ ವಿವಿಧ ಬಟ್ಟೆಗಳ ಮಾಹಿತಿ, ಅಚ್ಚಿನ […]

Read More

ಶಂಕರನಾರಾಯಣ : ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಮಂಚೂಣಿಯಲ್ಲಿರುವ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ ಎಸ್. ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಲಕ್ಷ್ಯ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.ಸಂಪನ್ಮೂಲ ತರಬೇತುದಾರರಾಗಿ ಆಗಮಿಸಿದ ಕುಂದಾಪುರ ವಲಯದ ಶಿಕ್ಷಣ ಸಂಯೋಜಕರು ಹಾಗೂ ತಾಲೂಕು ಎಸ್. ಎಸ್.ಎಲ್.ಸಿ ನೋಡೆಲ್ ಶ್ರೀ ಶೇಖರ್ ಪಡುಕೋಣೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಬದಲಾಗುತ್ತಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಹೊಂದಿಕೊಂಡು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಗುಣಮಟ್ಟದ ಫಲಿತಾಂಶವನ್ನು ಪಡೆಯಲು ನಿರಂತರ ಅಭ್ಯಾಸ, ಮನನ, ಆಸಕ್ತಿಯುತ ಕಲಿಕೆ ಪ್ರಮುಖ […]

Read More

ಬಾಲ ಯೇಸುವಿನ ನೊವೆನಾದ ಒಂಬತ್ತನೇ ದಿನವು ಅಪಾರ ಭಕ್ತಿ, ಏಕತೆಯ ಭಾವನೆ ಮತ್ತು ಸೇವೆಯ ಆಚರಣೆಯಿಂದ ಗುರುತಿಸಲ್ಪಟ್ಟಿತು. ಸಮಾಜದ ಯೋಗಕ್ಷೇಮಕ್ಕಾಗಿ ಅವರ ಅವಿಶ್ರಾಂತ ಪ್ರಯತ್ನಗಳು ಮತ್ತು ಸಮರ್ಪಣೆಯನ್ನು ಗೌರವಿಸುವ ಎಲ್ಲಾ ಸಮಾಜ ಕಾರ್ಯಕರ್ತರಿಗೆ ಈ ದಿನವನ್ನು ಸಮರ್ಪಿಸಲಾಯಿತು. ದಿನವು ಮುಂಜಾನೆ ಪ್ರಾರಂಭವಾಯಿತು, ವಿವಿಧ ಭಾಷೆಗಳಲ್ಲಿ ದಿನವಿಡೀ ಒಂಬತ್ತು ಪವಿತ್ರ ಬಲಿದಾನಗಳನ್ನು ಆಚರಿಸಲಾಯಿತು, ವೈವಿಧ್ಯಮಯ ಭಕ್ತರ ಸಮುದಾಯವನ್ನು ಒಳಗೊಳ್ಳಲಾಯಿತು. ಪ್ರತಿಯೊಂದು ಬಲಿದಾನವು ದಿನದ ಕೇಂದ್ರ ವಿಷಯವಾದ “ಹೃದಯ ಮತ್ತು ಆತ್ಮ, ಮಿಷನ್‌ನಲ್ಲಿ ಯುನೈಟೆಡ್” ನೊಂದಿಗೆ ಪ್ರತಿಧ್ವನಿಸಿತು, ಇದು ಭೂಮಿಯ […]

Read More

ಉದ್ಯಾವರ : ಉದ್ಯಾವರ ಗ್ರಾಮದ ಅತ್ಯಂತ ಹಿರಿಯ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ಕಥೋಲಿಕ್ ಯುವ ಸಂಚಲನ (ಐಸಿವೈಎಂ) ಉದ್ಯಾವರ ಘಟಕದ 55ನೇ ವರ್ಷದ ಅಧ್ಯಕ್ಷರಾಗಿ ಪ್ರಿಲ್ಸನ್ ಮಾರ್ಟಿಸ್ ಆಯ್ಕೆಯಾಗಿದ್ದಾರೆ. ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳೂ, ಸಂಸ್ಥೆಯ ನಿರ್ದೇಶಕರು ಆಗಿರುವ ವo. ಫಾ. ಅನಿಲ್ ಡಿಸೋಜಾ ರವರ ಉಪಸ್ಥಿತಿಯಲ್ಲಿ 2025ನೇ ಸಾಲಿನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರತಿಕ್ರಿಯೆಯು ನಡೆಯಿತು. ಕಾರ್ಯದರ್ಶಿಯಾಗಿ ಸ್ಟೆನಲ್ ಡಿಸಿಲ್ವಾ, ಉಪಾಧ್ಯಕ್ಷರಾಗಿ ರೋಲ್ವಿನ್ ಅಲ್ಮೆಡ, ಸಹ ಕಾರ್ಯದರ್ಶಿ ಸ್ಮಿತಾ ಒಲಿವೇರಾ, […]

Read More

ಬಾರ್ಕೂರಿನ ರಾಷ್ಟ್ರೀಯ ಪಿಯು ಕಾಲೇಜಿನ ನೆರೆಯ ಪ್ರೌಢಶಾಲೆಗಳ ಹತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಶಿಕ್ಷಣ ಮತ್ತು ವೃತ್ತಿಜೀವನವನ್ನು ಪರಿಣಾಮಕಾರಿಯಾಗಿ ಯೋಜಿಸಲು ಒಳನೋಟಗಳೊಂದಿಗೆ ಸಬಲೀಕರಣಗೊಳಿಸಲು ಜನವರಿ 11, 2025 ರಂದು ವೃತ್ತಿ ಮಾರ್ಗದರ್ಶನ ವಿಚಾರ ಸಂಕಿರಣವನ್ನು ಆಯೋಜಿಸಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಗಣ್ಯರು ಉತ್ಸಾಹದಿಂದ ಭಾಗವಹಿಸಿದರು, ಇದು ಅದ್ಭುತ ಯಶಸ್ಸನ್ನು ಕಂಡಿತು. ಕಾರ್ಯಕ್ರಮದ ಮುಖ್ಯಾಂಶಗಳುವೇದಿಕೆ ಕಾರ್ಯಕ್ರಮಪಿಯು ವಿದ್ಯಾರ್ಥಿಗಳ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಸೆಮಿನಾರ್ ಪ್ರಾರಂಭವಾಯಿತು, ದಿನಕ್ಕೆ ಪ್ರಶಾಂತ ಮತ್ತು ಕೇಂದ್ರೀಕೃತ ಸ್ವರವನ್ನು ಹೊಂದಿಸಿತು. ಸ್ವಾಗತ ಭಾಷಣ: […]

Read More
1 8 9 10 11 12 392