ವಿದ್ವಾನ್ ವಾಗೀಶ್ ಭಟ್ ಭಕ್ತಿ ಸಂಗೀತ ಕಾರ್ಯಕ್ರಮ


ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಮೂಲ ಪುರುಷ ಶ್ರೀ ಸುಬ್ರಾಯ ಆಚಾರ್ಯ (ಸುಬ್ಬ ಪೈ) ಇವರ ಪುಣ್ಯ ಸ್ಮರಣೆಯ ಅಂಗವಾಗಿ ನಾದೋಪಾಸಕ, ವಿದ್ವಾನ್ ವಾಗೀಶ್ ಭಟ್ ಅವರಿಂದ ಭಕ್ತಿ ಸಂಗೀತ ಸಾಂಸ್ಕøತಿಕ ಕಾರ್ಯಕ್ರಮ ದೇವಸ್ಥಾನದಲ್ಲಿ ನಡೆಯಿತು.
ತಬಲಾದಲ್ಲಿ ವಿದ್ವಾನ್ ಸತೀಶ ಹಂಪಿಹೋಳಿ ಹಾಗೂ ಹಾರ್ಮೋನಿಯಂನಲ್ಲಿ ಲಕ್ಷ್ಮೀ ಗೋವಿಂದ ಭಟ್ ಸಹಕರಿಸಿದರು.