ಕೆ.ಮೋಹನಾಚಾರಿ ವಿಶ್ವಕರ್ಮ ನೇತೃತ್ವದಲ್ಲಿ ನಾಗರಕಲ್ಲು ಸ್ಥಾಪನೆಗೆ ವಿಶೇಷ ಪೂಜೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರದ ರಂಗಾರಸ್ತೆ ಸಮೀಪ ಭಾನುವಾರ ಕೆ.ಮೋಹನಾಚಾರಿ ವಿಶ್ವಕರ್ಮ ಅವರ ನೇತೃತ್ವದಲ್ಲಿ ನಾಗರಕಲ್ಲು ಸ್ಥಾಪನೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮುಖಂಡರಾದ ರಾಜಣ್ಣ, ನಾಗರಾಜ್, ಹರೀಶ್, ಉಮಾಶಂಕರ್ ಇದ್ದರು.