ಡಾ ಸೋನಿಯವರಿಗೆ ಜೆಸಿಐನ ಜೇಸಿ ‘ಕಮಲ ಪತ್ರ’ ಪುರಸ್ಕಾರ

JANANUDI.COM NETWORK

ಕುಂದಾಪುರ: ಜೆಸಿಐ ನ ಅತ್ಯುನ್ನತ ವಾದ ಗೌರವ ಗಳಲ್ಲಿ ಒಂದಾದ ಜೇಸಿ ಕಮಲ ಪತ್ರ ಪುರಸ್ಕಾರವನ್ನು ಜೆಸಿಐ ಕುಂದಾಪುರ ಸಿಟಿ ಯಾ ಜೇಸಿರೇಟ್ ವಿಭಾಗದ ಅಧ್ಯಕ್ಷೆ ಯಾದ ಡಾ ಸೋನಿ ಯವರಿಗೆ ಜೆಸಿಐ ಕುಂದಾಪುರ ಸಿಟಿ ಯಾ ಪರವಾಗಿ ವಲಯ 15ರ ವಲಯಧ್ಯಕ್ಷೆ ಸೌಜನ್ಯ ಹೆಗ್ಡೆ ಯವರು ಪ್ರಶಸ್ತಿ ಪ್ರದಾನ ಮಾಡಿದರು
ಈ ಸಂದರ್ಭದಲ್ಲಿ ಮಾತನಾಡಿ ಯುವ ಜನತೆಗೆ ತನ್ನ ವೆಕ್ತಿತ್ವ ವಿಕಸನಕ್ಕೆ ಬೇಕಾಗುವ ಅವಕಾಶ ವನ್ನು ಕಲ್ಪಿಸಿ ಅವರನ್ನು ಸಮಾಜದ ಕ್ರಿಯಾಶೀಲ ನಾಗರೀಕ ರನ್ನಾಗಿ ಮಾಡುವ ಕಾರ್ಯದಲ್ಲಿ ತೋಡುಗುವಂತೆ ಉದ್ದೇಶ ವನ್ನು ಹೊಂದಿರುವ ಜೆಸಿಐ ಸಂಸ್ಥೆ ವಲಯ 15 ರ ಜೆಸಿಐ ಕುಂದಾಪುರ ಸಿಟಿ ಯಾ ಮೂಲಕ ಹಲವಾರು ನಾಯಕರು ಗಳನ್ನು ವಲಯಕ್ಕೆ ಪರಿಚಯಿಸಿದೆ ಎಂದು ನುಡಿದರು
ಜೆಸಿಐ ಇಂಡಿಯಾ ದ ರಾಷ್ಟ್ರೀಯ ನಿರ್ದೇಶಕ ರಾದ ಕೆ ಕಾರ್ತಿಕೇಯ ಮಧ್ಯಸ್ಥ ಮಾತನಾಡಿ ಯುವ ಜನರಲ್ಲಿ ಗುಣಾತ್ಮಕ ಬದಲಾವಣೆ ತರಬಲ್ಲ ನಾಯಕತ್ವ ಸಾಮಾಜಿಕ ಜವಾಬ್ದಾರಿ ವ್ಯಾವಹಾರಿಕತೆ ಹಾಗು ಸ್ನೇಹತ್ವದ ಗುಣಗಳನ್ನು ಬೆಳೆಸುವುದೇ ಜ್ಯೂನಿಯರ್ ಛೇ0ಬರ್ ನ ಉದ್ದೇಶ ವಾಗಿದೆ ಎಂದು ನುಡಿದರು
ಸಮಾರಂಭ ದಲ್ಲಿ ವಲಯ 15 ರ ಉಪಾಧ್ಯಕ್ಷ ನಾಗೇಶ್ ನಾವಡ
ವಲಯ ನಿರ್ದೇಶಕ ಅಬ್ದುಲ್ ಸಮದ್ ಖಾನ್ ವಲಯಾಧಿಕಾರಿ ಪ್ರಶಾಂತ್ ಹವಾಲ್ದಾರ್
ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ಗಿರೀಶ್ ಹೆಬ್ಬಾರ್ ರಾಘವೇಂದ್ರ ಚರಣ್ ನಾವಡ ಜಯಚಂದ್ರ ಶೆಟ್ಟಿ ಶ್ರೀಧರ್ ಸುವರ್ಣ ಚಂದ್ರಕಾಂತ್ ಯುವ ಜೇಸಿ ಅಧ್ಯಕ್ಷ ಸ್ಯಾಮ್ಯುಯೆಲ್ ಸದ್ಯಸ್ಯರು ಗಳಾದ ಮಹೇಶ್ ಶೇಟ್ ಸಂದೇಶ್ ಶೆಟ್ಟಿ ದಿನೇಶ್ ಪುತ್ರನ್ ದಿನೇಶ್ ಬಸ್ರೂರ್ ಸಾಯಿನಾಥ ಶೇಟ್ ಸೋಹನ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು
ಜೆಸಿಐ ಕುಂದಾಪುರ ಸಿಟಿ ಯಾ 2022ರ ಅಧ್ಯಕ್ಷರಾಗಿ ಅಭಿಲಾಶ್ ಇವರನ್ನು ಅಭಿನಂದಿಸಲಾಯಿತು
ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ವಿಜಯ್ ಭಂಡಾರಿ ಸ್ವಾಗತಿಸಿ ಕಾರ್ಯದರ್ಶಿ ಗುರುರಾಜ್ ಕೊತ್ವಾಲ್ ವಂದಿಸಿದರು
.