ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಕೋಟೇಶ್ವರದ ಸಂತ ಅಂತೋನಿ ಚರ್ಚಿನ ಹಿರಿಯ ನಾಗರಿಕರೊಂದಿಗೆ ಗಾಂಧಿ ಜಯಂತಿ ಆಚರಣೆ.

JANANUDI.COM NETWORK

ಕುಂದಾಪುರ ಒ.3: ಅಕ್ಟೋಬರ್ 2 ರಂದು ಸಮಿಪದ ಕೋಟೇಶ್ವರದ ಸಂತ ಆಂತೋನಿ ಚರ್ಚಿನ ಹಿರಿಯ ನಾಗರಿಕರ ವಾಸ್ತವ್ಯದಲ್ಲಿ ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಮೇಶ್ ಕುಂದರಿಂದಾ ಹಿರಿಯ ನಾಗರಿಕರಿಗೆ ಹಣ್ಣು ಹಂಪಲು ಹಂಚಿ ಆವರಿಗೆ ಉತ್ಸಾಹ ಕೊಟ್ಟು ಅವರೊಂದಿಗೆ ಸಮಯ ಕಳೆದರು.

ಲಯನ್ ಬಾಲಚಂದ್ರ ಶೆಟ್ಟಿಯವರು ತಮ್ಮ ಉದ್ದೇಶ ವಿವರಿಸಿ ಶುಭ ಕೋರಿದರು, ಲಯನ್ ಆಚ್ರೀಭಾಲ್ಡ್ ಕ್ವಾಡ್ರಸ್ ರವರು ದನ್ಯವಾದಿಸಿದರು, ಕಾರ್ಯದರ್ಶಿ ಲಯನ್ ವಿಲ್ಫೆಡ್ ಮಿನೇಜಸ್ ನವರು ಕಾರ್ಯಕ್ರಮ ನೆರವೇರಿಸಿದರು ಹಾಗೂ ಲಯನ್ ಗಣ್ಯರು ಉಪಸ್ಥಿತರಿದ್ದರು.