ರೋಟರಿ ಕುಂದಾಪುರ ದಕ್ಷಿಣ ಇವರಿಂದ ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಗೆ  ಕೈ ಸ್ವಚತ ಬೇಸಿನ್ ಗಳನ್ನು ಹಸ್ತಾಂತರ

JANANUDI.COM NETWORK

 

ರೋಟರಿ ಕುಂದಾಪುರ ದಕ್ಷಿಣ ಇವರಿಂದ ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಗೆ  ಕೈ ಸ್ವಚತ ಬೇಸಿನ್ ಗಳನ್ನು ಹಸ್ತಾಂತರ

 

ಕುಂದಾಪುರ, ಜೂ.30; ರೋಟರಿ ಕುಂದಾಪುರ ದಕ್ಷಿಣ ಇವರಿಂದ ರೋಟರಿ ಶಿಕ್ಷಾವಾಹಿನಿ ಕಾರ್ಯಕ್ರಮದ ಅಡಿಯಲ್ಲಿ  ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಗೆ  ಕೈ ಸ್ವಚತ ಬೇಸಿನ್ ಹಸ್ತಾಂತರ ಗೊಳಿಸುವ ಕಾರ್ಯಕ್ರಮ ಸೋಮವಾರಂದು ಶಾಲೆಯಲ್ಲಿ ನೆಡೆಯಿತು.

ರೋಟರಿ ಕುಂದಾಪುರ ದಕ್ಷಿಣ ಇವರಿಂದ ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಗೆ  ಕೈ ಸ್ವಚತ ಬೇಸಿನ್ ಗಳನ್ನು

ಅಸ್ಟಿಟೆಂಟ್ ಗವರ್ನರ್ ರೋ.ರವಿರಾಜ್ ಶೆಟ್ಟಿಯವರು ಇದನ್ನು ಶಾಲಾ ಮುಖ್ಯೋಪಾಧ್ಯಾಯ ಬೊಮ್ಮಯ್ಯ ಗಾಂವ್ಕರ್ ಇವರಿಗೆ ಹಸ್ತಾಂತರಿಸಿದರು. ಬೊಮ್ಮಯ್ಯ ಗಾಂವ್ಕರ್   ಈ ಕೊಡುಗೆಗಾಗಿ ರೋಟರಿ ಸಂಸ್ಥೆಗೆ ಕ್ರತ್ಜನತೆ ಸಲ್ಲಿಸಿದರು. ರೋಟರಿ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷ ರೋ.ದೇವರಾಜ್ ಪ್ರಸ್ತಾವಿಕ ಮಾತುಗಳನ್ನಾಡಿದರು.

  ಈ ಸಂದರ್ಭದಲ್ಲಿ ರೋ.ಜುಡಿತ್ ಮೆಂಡೋನ್ಸಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಲಿಪ್, ಮೊಗವೀರ,ಪಂಚಾಯತ್ ಉಪಾಧ್ಯಕ್ಷ ಶೇಕರ ಖಾರ್ವಿ ,ಉಮೇಶ್ ನಾಯ್ರಿ,ಪದ್ಮಾನಾಭ ಹೆಬ್ಬಾರ್ ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು.