ಬೆಳ್ಮಣ್ಣು ಜೇಸಿಐನ ಅಧ್ಯಕ್ಷರಾಗಿ ಸತ್ಯನಾರಾಯಣ ಭಟ್ ಆಯ್ಕೆ

ವರದಿ: ವಾಲ್ಟರ್ ಮೊಂತೇರೊ

 

ಬೆಳ್ಮಣ್ಣು ಜೇಸಿಐನ ಅಧ್ಯಕ್ಷರಾಗಿ ಸತ್ಯನಾರಾಯಣ ಭಟ್ ಆಯ್ಕೆ

ಅಂತರಾಷ್ಟ್ರೀಯ ಭಾರತೀಯ ಜೇಸಿಐನ ಬೆಳ್ಮಣ್ಣು ಘಟಕದ 40ನೇ ವರ್ಷದ 2020ನೇ ಸಾಲಿನ ನೂತನ ಅಧ್ಯಕ್ಷರಾಗಿ ಜೇಸಿ. ಸತ್ಯನಾರಾಯಣ ಭಟ್ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಘಟಕದ ಪದಾಧಿಕಾರಿಗಳು:
ನಿಕಟ ಪೂರ್ವಾಧ್ಯಕ್ಷರು- ಶ್ವೇತಾ ಸುಭಾಸ್, ಉಪಾಧ್ಯಕ್ಷರುಗಳು- ಸತೀಶ್ ಪೂಜಾರಿ ಅಬ್ಬನಡ್ಕ (ಘಟಕ), ಚಂದ್ರಿಕಾ ಎಸ್. ತಂತ್ರಿ (ತರಬೇತಿ ವಿಭಾಗ), ಸುಧೀರ್ ಕಾಮತ್ (ಕಾರ್ಯಕ್ರಮ ವಿಭಾಗ), ವಿರೇಂದ್ರ ಆರ್.ಕೆ. (ಸಮುದಾಯ ಅಭಿವೃದ್ಧಿ ವಿಭಾಗ), ಪ್ರದೀಪ್ ಶೆಟ್ಟಿ (ವ್ಯವಹಾರ ವಿಭಾಗ), ಕಾರ್ಯದರ್ಶಿ- ಅಶ್ವಥ್ ಶೆಟ್ಟಿ, ಜೊತೆ ಕಾರ್ಯದರ್ಶಿ- ಅವಿನಾಶ್ ಪೂಜಾರಿ, ಕೋಶಾಧಿಕಾರಿ- ಡೆನ್ಜಿಲ್ ಫೆರ್ನಾಂಡಿಸ್, ನಿರ್ದೇಶಕರುಗಳು- ರನೀಶ್ ಶೆಟ್ಟಿ, ವಿಣೇಶ್ ಅಮೀನ್, ಸರಿತಾ ದಿನೇಶ್ ಸುವರ್ಣ, ಅಮಿತಾ ರವಿರಾಜ್ ಶೆಟ್ಟಿ, ರಘು ಕುಲಾಲ್, ಯುವ ಜೇಸಿ ವಿಭಾಗದ ಅಧ್ಯಕ್ಷರು- ಸಂದೀಪ್ ಕುಲಾಲ್, ಯುವ ಜೇಸಿ ವಿಭಾಗದ ನಿರ್ದೇಶಕರು- ರಾಜೇಶ್ ಬೆಳ್ಮಣ್ಣು, ಜೇಸಿರೇಟ್ ವಿಭಾಗದ ಅಧ್ಯಕ್ಷರು- ಸೌಜನ್ಯ ಸತೀಶ್ ಕೋಟ್ಯಾನ್, ಜೇಸಿರೇಟ್ ವಿಭಾಗದ ನಿರ್ದೇಶಕರು- ಸೌಮ್ಯ ಎಸ್. ಭಟ್, ವಿಕಾಸ ಗೃಹ ಪತ್ರಿಕೆಯ ಸಂಪಾದಕರು- ಹರಿಪ್ರಸಾದ್ ಮೊದಲಾದವರು ಆಯ್ಕೆಯಾಗಿದ್ದಾರೆ.