
ಕಲ್ಯಾಣಪುರ ; ಸಂತೆಕಟ್ಟೆ ಕಲ್ಯಾಣಪುರ ದ ಮೌಂಟ್ ರೋಸರಿ ಚರ್ಚ್ನ ಬಹುನಿರೀಕ್ಷಿತ ವಾರ್ಷಿಕ ವಾರ್ಷಿಕ ಮಹಾ ಹಬ್ಬವನ್ನು ಬುಧವಾರ, 8 ಜನವರಿ 2025 ರಂದು ಅಪಾರ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಯಿತು. ಮಹಾ ಹಬ್ಬವು ಸರ್ವಶಕ್ತನಿಗೆ ಧನ್ಯವಾದ ಸಲ್ಲಿಸಲು ಕುಟುಂಬಗಳು, ಸ್ನೇಹಿತರು ಮತ್ತು ನಿಷ್ಠಾವಂತ ಪ್ಯಾರಿಷಿಯನ್ನರನ್ನು ಒಟ್ಟುಗೂಡಿಸಿತು. ಅವರ ಅಚ್ಚುಮೆಚ್ಚಿನ ಪೋಷಕಿ, ಅವರ್ ಲೇಡಿ ಆಫ್ ಹೋಲಿ ರೋಸರಿ ಅವರ ಹೇರಳವಾದ ಆಶೀರ್ವಾದಗಳಿಗಾಗಿ ಮಧ್ಯಸ್ಥಿಕೆಗೆ ಕ್ರತಜ್ಞತೆ ಸಲ್ಲಿಸುವ ಹಬ್ಬ. ಗಂಭೀರವಾಗಿ ಗುರುತಿಸಲ್ಪಡುವ ಹಬ್ಬಗಳು ಪ್ರಕಾಶಮಾನವಾದ ಮತ್ತು ಬಿಸಿಲಿನ […]

ಕುಂದಾಪುರ; ಶತಶತಮಾನಗಳಿಂದ ಸಂಪದ್ಭರಿತ ಸುಧೀರ್ಘ ಇತಿಹಾಸಗಳುಳ್ಳ ದೇಶ ನಮ್ಮದು. ರೂಪ, ಪ್ರಮಾಣ, ಭಾವ, ಲಾವಣ್ಯ ಯೋಜನೆ, ಸಾದೃಶ್ಯ, ವರ್ಣಿಕಾಭಂಗದಂತಹ ಬಧ್ದತೆ ಮತ್ತು ಆಚರಣೆಗಳ ಮೂಲಕ ಪ್ರಾಚೀನ ಶಿಲ್ಪ ಮತ್ತು ವಾಸ್ತುಶಿಲ್ಪದಂತಹ ಗತಕಾಲದ ವೈಭವಗಳು ಮೂರ್ತಿ ರೂಪದ ಸಂಸ್ಕøತಿಯನ್ನು ಎತ್ತಿಹಿಡಿದಿದಲ್ಲದೆ, ಇಂದಿಗೂ ಪ್ರಬುಧ್ಧತೆಗೆ ಮತ್ತು ಆಚರಣೆಗೆ ಪ್ರೇರಣಾ ಶಕ್ತಿಯಾಗಿದೆ. ಈ ಕಲಾತ್ಮಕತೆಯನ್ನು ಒಂದೇ ಚೌಕಟ್ಟಿನ ಮೂಲಕ ಬಿಂಬಿಸಿ, ಹಿರಿಯರ ತ್ಯಾಗದ ಪ್ರತೀಕವಾಗಿ ಕೇಸರಿ ಮಿಶ್ರಿತ ಬಣ್ಣ ಮತ್ತು ಗತಕಾಲದ ಕುರುಹುವಿಗಾಗಿ ಕಪ್ಪು ಬಿಳುಪಿನ ಛಾಯೆಯನ್ನು ತೆರೆದಿಡಲು ಪ್ರಯತ್ನಿಸಲಾಗಿದೆ. ತ್ರಿವರ್ಣ […]

ಕಲ್ಯಾಣಪುರ; 2025 ರ ಜನವರಿ 7 ರ ಮಂಗಳವಾರ ಸಂಜೆ, ಮೌಂಟ್ ರೋಸರಿ ಚರ್ಚ್ ಕಲ್ಯಾಣಪುರ ತೆರಾಲಿ ದೇವರ ವಾಕ್ಯದ ಸಂಭ್ರಮ ನಡೆಯಿತು. ಸಂಜೆ 6:30 ಗಂಟೆಗೆ, ಚರ್ಚ್ನಲ್ಲಿ ಜಮಾಯಿಸಿದ ಸಭೆ ಮತ್ತು ಮೌಂಟ್ ರೋಸರಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನ ಸುಂದರವಾಗಿ ಅಲಂಕರಿಸಲ್ಪಟ್ಟ ವರಾಂಡಾ ಕಡೆಗೆ ಗಂಭೀರವಾದ ಆದರೆ ವರ್ಣರಂಜಿತ ಮೆರವಣಿಗೆಯನ್ನು ಪ್ರಾರಂಭಿಸಿತು.ಅಲ್ಲಿ, ಪ್ಯಾರಿಷ್ನ ಪೋಷಕ, ‘ಅವರ್ ಲೇಡಿ ಆಫ್ ದಿ ಹೋಲಿ ರೋಸರಿ’ ಅವರ ಪ್ರಶಾಂತ ಮತ್ತು ಪ್ರಕಾಶಮಾನ ಪ್ರತಿಮೆಯು ಹೂವುಗಳು ಮತ್ತು ದೀಪಗಳ ಗಮನಾರ್ಹ […]

ಮಂಗಳೂರು; ಬಾಲಕಾರ್ಮಿಕರು, ಮಾನವ ಕಳ್ಳಸಾಗಣೆ, ಮಾದಕ ದ್ರವ್ಯ ಸೇವನೆಯ ಅಪಾಯಗಳು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಯೋಜನೆಗಳಂತಹ ಕೆಲವು ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಪ್ರಬುದ್ಧ ಅಧಿವೇಶನವು ಸೆಂಟ್ ಆಗ್ನೆಸ್ ಪಿಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮೌಲ್ಯಯುತ ಒಳನೋಟಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಈ ನಿರ್ಣಾಯಕ ವಿಷಯಗಳ ಕುರಿತು ತಮ್ಮ ಪರಿಣತಿಯನ್ನು ಹಂಚಿಕೊಂಡ ವಿಶಿಷ್ಠ ಭಾಷಣಕಾರರನ್ನು ಅಧಿವೇಶನವು ಒಳಗೊಂಡಿತ್ತು.ಶ್ರೀ ಬಿ ಆರ್ ಕುಮಾರ್, ಕಾರ್ಮಿಕ ಅಧಿಕಾರಿ, ಉಪವಿಭಾಗ -1, ಮಂಗಳೂರು ಅವರು ಬಾಲಕಾರ್ಮಿಕ ಮತ್ತು ಯುವ ಕಾರ್ಮಿಕರ […]

ಕುಂದಾಪುರ ಮಿಲನ್ ಅನಾಮಿಕ ಮಧ್ಯರೋಗಿಗಳ ಬಾಂಧವ್ಯದ 25 ನೇ ವಾರ್ಷಿಕೋತ್ಸವದ (ಜನವರಿ 4 ಶನಿವಾರ) ಸಂದರ್ಭದಲ್ಲಿ ಕುಂದಾಪುರದ ಮಿಲನ್ ಎ.ಎ. ಕೂಟದ ಸದಸ್ಯರು ಹಟ್ಟಿಅಂಗಡಿ ಸಿದ್ದಿ ವಿನಾಯಕ ದೇವಸ್ಥಾನದ ವಠಾರದಲ್ಲಿ ಅಮಲುಸೇವನೆಯಿಂದ ಮುಕ್ತರಾಗಲು ಸಹಾಯ ಮಾಡುವ ಎಎ ಕಾರ್ಯಕ್ರಮದ ಬಗ್ಗೆ ಮಾಹಿತಿ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಅಮಲು ಸೇವನೆಯಿಂದ ಮುಕ್ತರಾಗಲು ಎಎ ಕಾರ್ಯಕ್ರಮದ ಸಭೆಗಳು ಪರಿಣಾಮದಾಯಕ ರೀತಿಯಲ್ಲಿ ಯಾವುದೇ ಖರ್ಚಿಲ್ಲದೆ, ಅನಾಮಿಕತೆಯನ್ನು ಕಾಪಾಡಿ ಪರಿಹಾರ ನೀಡುತ್ತದೆ. ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನದ ವ್ಯವಸ್ಥಾಪಕ ಟ್ರಸ್ಟಿ ಬಾಲಚಂದ್ರ […]

ಕುಂದಾಪುರ-ಬೈಂದೂರು ತಾಲೂಕಿನವರಾಗಿದ್ದು, ಪ್ರಥಮ ವರ್ಷದ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ 3.5 ಲಕ್ಷ ರೂ. ವಿದ್ಯಾರ್ಥಿ ಸಹಾಯ ಧನ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ನಿಂದ ವಿತರಿಸಲಾಯಿತು.ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೂರವಾಣಿ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಜಿ. ಶ್ರೀಧರ ಶೆಟ್ಟಿ ವಂಡ್ಸೆ, ಸಹಾಯ ಧನ ವಿತರಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.“ಸಾಮಾಜಿಕ ಧುರೀಣ ದಿವಂಗತ ಗಿಳಿಯಾರು ಕುಶಲ ಹೆಗ್ಡೆಯವರು ವಿದ್ಯಾರ್ಥಿಗಳನ್ನು ತುಂಬ ಪ್ರೀತಿಸುತ್ತಿದ್ದರು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದರು. ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾಗಿದ್ದು, ವಿಶ್ವಾಸಾರ್ಹವಾದ […]

Date: 5th January 2025Time: 5:00 PM onwards Holy Mass Main Celebrant: Most Rev. Leo Cornelio, Retired Arch Bishop of Bhopal a proud Rosarian. Homily: Rev. Fr. Philip Neri Aranha, former parish priest and architect of the artistic church in 2015, currently Vicar of Kemmannu Church Concelebrants: Rev. Dr. Roque D’Souza, Vicar of Mount Rosary Church […]

ಮಂಗಳೂರು, ಜನವರಿ 6, 2025: ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬದ ಸಿದ್ಧತೆಗಾಗಿ ಭಕ್ತರು ಬಹಳ ಸಂಖ್ಯೆಯಲ್ಲಿ ಶ್ರದ್ಧಾಭಿಮಾನದಿಂದ ಹೊರೆಕಾಣಿಯಲ್ಲಿ ಜನವರಿ 6 ರಂದು ಪಾಲ್ಗೊಂಡರು. ಭಕ್ತಿಯಿಂದ ಮತ್ತು ಹೃದಯಸ್ಪರ್ಶಿಯಾಗಿ ಆಯೋಜಿತವಾದ ಹೊರೆಕಾಣಿಕೆ ಮೆರವಣಿಗೆ ಕುಲಶೇಖರದ ಪವಿತ್ರ ಶಿಲುಬೆಯ ದೇವಾಲಯದಿಂದ ಆರಂಭಗೊಂಡಿತು. ಬಾಲ ಯೇಸುವಿನ ಪುಣ್ಯಕ್ಷೇತ್ರದ ನಿರ್ದೇಶಕರಾದ ವಂ. ಸ್ಟೀಫನ್ ಪಿರೇರಾ, ಎಲ್ಲ ಭಕ್ತರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮೆರವಣಿಗೆಯನ್ನು ಧ್ವಜ ಹಾರಿಸುವ ಮೂಲಕ ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ರೋಯ್ ರೊಡ್ರಿಗಸ್ ಹಾಗೂ ವಂ. ಮೆಲ್ವಿನ್ […]

ಕುಂದಾಪುರ (ಜ.03): ಇಂದಿನ ಕಾಲಘಟ್ಟದ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆಗೆ ಮಾತ್ರವೇ ಸೀಮಿತವಾಗಿರದೇ ಪಠ್ಯೇತರ ಚಟುವಟಿಕೆಗಳತ್ತ ಗಮನ ಹರಿಸಬೇಕು. ಅಂತಹ ಪ್ರಯತ್ನವನ್ನು ಈ ಸಂಸ್ಥೆ ಉತ್ತಮ ಶಿಕ್ಷಕರ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಥೆಯ ಹಳೆ ವಿದ್ಯಾರ್ಥಿ ಚಿಕಾಗೊ ಯು.ಎಸ್.ಎ ನ, ಜೆ.ಪಿ.ಮೊರ್ಗಾನ್ ಚೇಸ್ ಅಂಡ್ ಕಂಪೆನಿ ಇದರ ಉಪಾಧ್ಯಕ್ಷರಾದ ಭಾಸ್ಕರ್ ಎಚ್. ಮಾರುತಿ ಹೇಳಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ 49ರ ವಾರ್ಷಿಕ […]