ವಿವಿಧ ಪ್ರಶಸ್ತಿಗಳು:-ಭಾವನಾತ್ಮಕವಾಗಿ ಕಲೆಯಲ್ಲಿ ಸ್ಪಂದಿಸಿದಾಗ ಮಾತ್ರ ಇಂತಹ ಕಲಾಚಟುವಟಿಕೆಗಳು ಮೂಡಿ ಬರಲು ಸಾಧ್ಯ ಎಂದು ಬಣ್ಣಿಸಿದ ಶ್ರೀಮತಿ ಶ್ಯಾಮಲ ಎಸ್. ಕುಂದರ್ ರವರು ಇತ್ತೀಚಿಗೆ ನಡೆದ ಮಣಿಪಾಲ ಮತ್ತು ಕುಂದಾಪುರದ ತ್ರಿವರ್ಣ ಆರ್ಟ್ ಕ್ಲಾಸ್ಸಸ್‍ನ 19 ರಿಂದ 75 ವಯೋಮಿತಿಯ 23 ವಿದ್ಯಾರ್ಥಿಯರ ‘ಪರಂಪರಾ’ ಚಿತ್ರಕಲಾ ಪ್ರದಶನದ ಅಭಿನಂದನಾ ಪತ್ರ ಮತ್ತು ವಿವಿಧ ಪ್ರಶಸ್ತಿಗಳನ್ನು ವಿತರಿಸಿದರು. ‘ದಿ ಬೆಸ್ಟ್ ಆರ್ಟ್ ವರ್ಕ್’ ಪ್ರಶಸ್ತಿಯನ್ನು ಶರಣ್ ಎಸ್. ಕುಮಾರ್, ‘ದಿ ಬೆಸ್ಟ್ ಪಬ್ಲಿಕ್ ವೀವ್ಹ್ ಆರ್ಟ್’ ಪ್ರಶಸ್ತಿಯನ್ನು ಉಜ್ವಲ್ […]

Read More

ಶ್ರೀನಿವಾಸಪುರದಲ್ಲಿ ಸೋಮವಾರ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಾರಂಭವನ್ನು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಉದ್ಘಾಟಿಸಿದರು.5 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ – ಜಿ.ಕೆ.ವೆಂಕಟಶಿವಾರೆಡ್ಡಿ14ಎಸ್‍ವಿಪಿ2ಇಪಿಶ್ರೀನಿವಾಸಪುರದಲ್ಲಿ ಸೋಮವಾರ ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.ಶ್ರೀನಿವಾಸಪುರ: ಪಟ್ಟಣದಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಡಾ. […]

Read More

ಕುಂದಾಪುರ (ಎ. 15 ) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ 2025 ಸೀಸನ್ 3 ಸಮ್ಮರ ಕ್ಯಾಂಪ್ನ 8ನೇ ದಿನವಾದ ಇಂದು ತಲ್ಲೂರಿನ ರಾಜಾಡಿಯಲ್ಲಿ ಕರಾವಳಿಯ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ “ಕೆಸರುಗದ್ದೆಯಲ್ಲೊಂದಿನ” ಕಾರ್ಯಕ್ರಮ ನೆರವೇರಿತು.ಬೆಳಗ್ಗಿನ ಸಭಾ ಕಾರ್ಯಕ್ರಮವನ್ನು ರಾಜಾಡಿ ಶ್ರೀ ರಕ್ತೇಶ್ವರಿ ಮತ್ತು ನಂದಿಕೇಶ್ವರ ಪರಿವಾರ ದೇವಸ್ಥಾನದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಮೊಕ್ತೇಸರರಾದ […]

Read More

ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ವಾಣಿಜ್ಯ ವಿಭಾಗದ ಸಹಯೋಗದೊಂದಿಗೆ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ನಿಯೋಜನೆ ಕೋಶವು ಏಪ್ರಿಲ್ 12, 2025 ರಂದು ಬೈಕಂಪಾಡಿ ಕೈಗಾರಿಕಾ ಪ್ರದೇಶದ ಗುರುಚರಣ್ ಇಂಡಸ್ಟ್ರೀಸ್‌ಗೆ ಕೈಗಾರಿಕಾ ಭೇಟಿಯನ್ನು ಆಯೋಜಿಸಿತ್ತು. ಈ ಭೇಟಿಯು 50 ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿಗಳಿಗೆ ಉದ್ಯಮ ಕಾರ್ಯಾಚರಣೆಗಳು, ವಿಭಾಗಗಳು ಮತ್ತು ಕೆಲಸದ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ಒದಗಿಸುವ ಗುರಿಯನ್ನು ಹೊಂದಿತ್ತು. ವಿದ್ಯಾರ್ಥಿಗಳೊಂದಿಗೆ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ರಾಧಿಕಾ ಪಾಟ್ಕರ್ ಮತ್ತು ಉದ್ಯೋಗ ನಿಯೋಜನೆ ಅಧಿಕಾರಿ ಶ್ರೀ ಗಣೇಶ್ ನಾಯಕ್ […]

Read More

ಕುಂದಾಪುರ (ಎ. 14) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ 2025 ಸಮ್ಮರ್ ಕ್ಯಾಂಪ್ ನ 7ನೇ ದಿನವಾದ ಇಂದು ಬೆಳಿಗ್ಗೆ 8.30 ಕ್ಕೆ ಶಿಬಿರಾರ್ಥಿಗಳು ಗೋವಾ ಮಡಗಾಂವ್ ರೈಲಿನಲ್ಲಿ ಪ್ರಯಾಣ ಆರಂಭಿಸಿ 9.30 ಕ್ಕೆ ಮುರುಡೇಶ್ವರ ತಲುಪಿದರು. ಅಲ್ಲಿಂದ ಸಾಲುಮರದ ತಿಮ್ಮಕ್ಕ ಪಾರ್ಕ್ ಗೆ ಬoದು ವಿವಿಧ ರೀತಿಯ ಆಟಗಳನ್ನು ಆಡಿ, ಮಧ್ಯಾಹ್ನನದ ಊಟವನ್ನು […]

Read More

ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಕಲ್ಯಾಣಪುರದ ಮಿಲಾಗ್ರೆಸ್ ಕ್ಯಾಥೆಡ್ರಲ್‌ನಲ್ಲಿ ಏಪ್ರಿಲ್ 13, 2025 ರ ಭಾನುವಾರದಂದು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾದ ಪಾಸ್ಚಲ್ ರಹಸ್ಯವನ್ನು ಪೂರ್ಣಗೊಳಿಸಲು ಕ್ರಿಸ್ತನ ಜೆರುಸಲೆಮ್‌ಗೆ ಪ್ರವೇಶವನ್ನು ಸ್ಮರಿಸಲು ಪಾಮ್ ಸಂಡೆ. ಪಾಮ್ ಸಂಡೆ ಸೇವೆ ಪ್ರಾರಂಭವಾಗುವ ಮೊದಲು, ಸ್ವಯಂಸೇವಕರು ಪ್ಯಾರಿಷ್ ಪಾದ್ರಿ ಮಂಡಳಿ ಸದಸ್ಯರ ನೇತೃತ್ವದಲ್ಲಿ ಪ್ಯಾರಿಷಿಯನ್ನರಿಗೆ ತಾಳೆ ಎಲೆಗಳನ್ನು ವಿತರಿಸಿದರು. ಬೆಳಿಗ್ಗೆ 7.45 ರ ಸುಮಾರಿಗೆ, ಎಲ್ಲಾ ಪ್ಯಾರಿಷಿಯನ್ನರು ಮಿಲಾಗ್ರೆಸ್ ಟ್ರೈ-ಸೆಂಟೆನರಿ ಹಾಲ್ ಮುಂದೆ ಜಮಾಯಿಸಿದರು, ಅಲ್ಲಿ ಪಾಮ್‌ಗಳ ಆಶೀರ್ವಾದದ ಆಚರಣೆಯನ್ನು […]

Read More

ಕುಂದಾಪುರ ತಾಲೂಕು ಕೋಟೇಶ್ವರದಿಂರ ನಾಲ್ಕುವರೆ ಕಿ.ಮಿ.ಷ್ಟೆ ದೂರದಲ್ಲಿರುವ ಗದಗದ್ದೆ ಎಂಬಲ್ಲಿ 26 ಸೆಂಟ್ಸುಗಳ ಎಹ್ರಿಕಲ್ಚರ್ ಲ್ಯಾಂಡ್ ಸೈಟುಗಳು ಕೈಕೆಟುವ ದರದಲ್ಲಿ ಲಭ್ಯಗಳಿವೆ. ಹಲವಾರು ಸೈಟುಗಳು ಈಗಾಗಲೇ ಮಾರಟಾವಾಗಿದ್ದು, ಇದೀಗ ಕೆಲವೇ ಸೈಟುಗಳು ಭಾಕಿ ಇವೆ. ಎಲ್ಲಾ ಸೈಟುಗಳು ಲೇ ಓಟ ಆಗಿದು, ವಿಶಾಲವಾದ ರಸ್ತೆಗಳಿವೆ. ಈ ಸ್ಸೈಟುಗಳ ವ್ಯವಹಾರದಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ ನೇರವಾಗಿ ಸೈಟುಗಳ ಧನಿಗಳನ್ನು ಸಂಪರ್ಕ ಮಾಡುವುದು. ಸ್ಥಳದ ಲ್ಯಾಂಡ್ ಮಾರ್ಕ್ ನೀಡಲಾಗಿದೆ ಗೂಗಲ್ ಮ್ಯಾಪನಿಂದ ಕೂಡ ವೀಕ್ಷಿಸಿಬಹುದು  ಎಲ್ಲಾ ವಿವರಣೆಗಾಗಿ ನೇರವಾಗಿ ಸೈಟುಗಳ ಧನಿಗಳಾದ […]

Read More

ಕುಂದಾಪುರ (ಎ. 11 ) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಇಂದು ಶಿಬಿರಾರ್ಥಿಗಳಿಗೆ ಕುಂದಾಪುರದ ವಿಸ್ಮಯ ಜಾದು ಇದರ ಪ್ರಸಿದ್ಧ ಜಾದುಗಾರ ಸುಕೇಶ್ ಆಚಾರ ಆಗಮಿಸಿ ಮಕ್ಕಳಿಗೆ ವಿಭಿನ್ನ ಮಾದರಿಯ ಜಾದು ಪ್ರದರ್ಶನದ ಮೂಲಕ ಮಕ್ಕಳನ್ನು ಮನರಂಜಿಸಿದರು. ಹಾಗೆಯೇ ಕೆಂಚನೂರು ಕ್ರಾಫ್ಟ್ ಶಿಕ್ಷಕಿ ಶ್ರೀಮತಿ ವಿಮಲಾ ಆದರ್ಶರವರು ಕ್ಯಾಂಪ್ ನ ವಿದ್ಯಾರ್ಥಿಗಳಿಗೆ ತೆಂಗಿನ ಗರಿ ಹಾಗು ಮಾವಿನ ಎಲೆಗಳಿಂದ ವಿಭಿನ್ನ ಮಾದರಿಯ […]

Read More

ನಾಗಾಲ್ಯಾಂಡ್, ಅಕುಲೊಟೊ; ಅಕುಲೊಟೊ ನ ಸೆಂಟ್ ಕ್ಲೇರ್ ಶಾಲೆ ಏಪ್ರಿಲ್ 8ರಿಂದ 10ರವರೆಗೆ ತನ್ನ ವಾರ್ಷಿಕ ಕ್ರೀಡೋತ್ಸವವನ್ನು ಉತ್ಸಾಹಭರಿತವಾಗಿ ಮತ್ತು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಆಚರಿಸಿತು. ಈ ಕಾರ್ಯಕ್ರಮದಲ್ಲಿ ಕ್ರೀಡಾ ನೈಪುಣ್ಯತೆ, ತಂಡಭಾವನೆ ಮತ್ತು ಶಾಲಾ ಆತ್ಮೀಯತೆಗಳ ಪರಿಪೂರ್ಣ ಸಂಯೋಜನೆಯನ್ನು ಕಾಣಬಹುದು. ಮೂರು ದಿನಗಳ ಕಾಲ ನಡೆದ ಈ ಕ್ರೀಡಾ ಹಬ್ಬದಲ್ಲಿ ಶಿಕ್ಷಕರಿಂದ ವಿವಿಧ ತಾರತಮ್ಯಗಳ ಆಟಗಳು ಹಾಗೂ ಆಧುನಿಕ ಮತ್ತು ಪರಂಪರೆಯ ಸ್ಪರ್ಧೆಗಳು ಆಯೋಜಿಸಲಾಗಿತ್ತು. ಇದರಲ್ಲಿ ಕೋಕೋ, ಟನ್ನಲ್ ಬಾಲ್, ಜಗ್ಗು ಎಳೆಯಾಟ, […]

Read More
1 5 6 7 8 9 219