ದಿನಾಂಕ : 31 0 1 20025 ಸ್ಥಳ:  ಬೆಂಗಳೂರಿನ ಸೈಂಟ್ ಜೋಸೆಫ್ ಶಾಲೆಯಲ್ಲಿ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಸಂಭ್ರಮವನ್ನು ಸಾಂಕೇತಿಕವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವು ಸರ್ವಧರ್ಮ ಸಮಾನತೆಯನ್ನು ಪ್ರತಿಬಿಂಬಿಸುವ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಸರ್ವರೂ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಪ್ರಾಂಶುಪಾಲರಾದ ಫಾದರ್ ರೋಹನ್ ಡಿ ಅಲ್ಮೇಡ  ಎಸ್ ಜೆ ಅವರು ಸರ್ವರನ್ನು ಕಾರ್ಯಕ್ರಮಕ್ಕೆ ಹೃದಯಪೂರ್ವಕವಾಗಿ  ಸ್ವಾಗತಿಸಿದರು.  ಮತ್ತು ವಿದ್ಯಾರ್ಥಿಗಳ ಸಾಧನೆ ಮತ್ತು ಅವರ ಭವಿಷ್ಯದ ಗುರಿಗಳಿಗೆ […]

Read More

ಕಾರ್ಕಳ : ರಾಜ್ಯ ಕಾಂಗ್ರೆಸ್ ಸರಕಾರದ ಮೇಲೆ ಒಲೈಕೆ ನೀತಿ ಎಂಬ ಸುಳ್ಳು ಆರೋಪ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧ ಜನರು ಸ್ವಯಂ ಪ್ರೇರಿತರಾಗಿ ಧ್ವನಿ ಎತ್ತಬೇಕು ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಅನಿತಾ ಡಿಸೋಜಾ ಬೆಳ್ಮಾನ್ ಆಗ್ರಹಿಸಿದ್ದಾರೆ. ಜನ ವಿರೋಧಿ ಆಡಳಿತ ನೀಡಿ ಅಧಿಕಾರವನ್ನು ಕಳೆದುಕೊಂಡ ನಂತರ ಬಿಜೆಪಿ ಪಕ್ಷದ ನಾಯಕರಾದ ಸುನಿಲ್ ಕುಮಾರ್ ರವರು ರಾಜ್ಯ ಸರಕಾರದ ವಿರುದ್ಧ ಪದೇ ಪದೇ ಸುಳ್ಳು […]

Read More

 ರಾಜ್ಯ ಸರ್ಕಾರದಿಂದ  ಪುರಸಭೆಯ ಸ್ಥಳೀಯ ಆಡಳಿತಕ್ಕೆ ನೂತನ ನಾಮನಿರ್ದೇಶಕ ಸದಸ್ಯರನ್ನು, ಸರಕಾರದ ಅಧೀನ ಕಾರ್ಯದರ್ಶಿ , ನಗರಾಭಿವೃದ್ಧಿ ಇಲಾಖೆ ಆದೇಶವನ್ನು ಹೊರಡಿಸಿದೆ.  ಸದಸ್ಯರ ಹೆಸರುಗಳು ಈ ಕೆಳಗಿನಂತಿವೆ. ಗಣೇಶ್ ಶೇರಿಗಾರ್ ಪ್ರಸ್ತುತ ನಗರ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ,ಎರಡು ಬಾರಿ ಎಪಿಎಂಸಿ ಉಪಾಧ್ಯಕ್ಷರಾಗಿ, ಎರಡು ಬಾರಿ ಟಿಟಿ ರಸ್ತೆಯ ಪುರಸಭಾ ಸದಸ್ಯರಾಗಿ, ಪತ್ನಿ ರವಿಕಲಾ ಗಣೇಶ್ ಶೇರೆಗಾರರನ್ನು ಎರಡು ಬಾರಿ ಪುರಸಭೆಯ ಸದಸ್ಯರಾಗಿ ಜಯಗಳಿಸುವಲ್ಲಿ ಶ್ರಮಿಸಿ ,ಬಸವೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾಗಿ ,ಎಸ್ ಡಿ ಎಂ ಸಿ ಸ್ಥಾಪಕ […]

Read More

ಕಾರ್ಕಳ, ಜನವರಿ 30, 2025 — ಅತ್ತೂರಿನ ಸಂತ ಲಾರೆನ್ಸ್ ಬೆಸಿಲಿಕಾ ಅವರ ವಾರ್ಷಿಕ ಹಬ್ಬವು ಅಪಾರ ಭಕ್ತಿ ಮತ್ತು ಭವ್ಯತೆಯಿಂದ ಮುಕ್ತಾಯಗೊಂಡಿತು, ಲಕ್ಷಾಂತರ ನಿಷ್ಠಾವಂತರು ಪವಾಡದ ಸಂತನ ಆಶೀರ್ವಾದವನ್ನು ಪಡೆಯಲು ಒಟ್ಟುಗೂಡಿದರು. ಐದು ದಿನಗಳ ಆಧ್ಯಾತ್ಮಿಕ ಆಚರಣೆಯು ಗಮನಾರ್ಹ ಜನಸಮೂಹಕ್ಕೆ ಸಾಕ್ಷಿಯಾಯಿತು, ಪ್ರದೇಶದಾದ್ಯಂತದ ಭಕ್ತರು ಗಂಭೀರವಾದ ಪ್ರಾರ್ಥನಾ ಸೇವೆಗಳಲ್ಲಿ ಭಾಗವಹಿಸಿದರು. ಬೆಳಿಗ್ಗೆ 10:00 ಗಂಟೆಗೆ ನಡೆದ ಹಬ್ಬದ ಬಲಿದಾನವನ್ನು ಬರೈಪುರ ಡಯಾಸಿಸ್‌ನ ಬಿಷಪ್ ಎಮೆರಿಟಸ್‌ನ ಅತಿ ದೊಡ್ಡ ರೆವರೆಂಡ್ ಡಾ. ಸಾಲ್ವಡೋರ್ ಲೋಬೊ ಅಧ್ಯಕ್ಷತೆ ವಹಿಸಿದ್ದರು […]

Read More

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಗಾಂಧಿ ಸ್ಮೃತಿ ದಿನಾಂಕ 30 ಜನವರಿ 2025 ರಂದು ಸಂತ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಸಂತ ಎಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ಗಾಂಧಿ ಸ್ಮೃತಿ ಹಾಗೂ ಸ್ಟೀವನ್ ಕ್ವಾಡ್ರಸ್ ಪೆರ್ಮುದೆಯವರು ಮಹಾತ್ಮ ಗಾಂಧೀಜಿಯವರ ಕುರಿತು ಬರೆದ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ವಿಜ್ರಂಬಣೆಯಿಂದ ಜರುಗಿತು.ಸಂತ ಎಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ರವರು ಸಭೆಯ ಮುಖ್ಯ ಅತಿಥಿಗಳಾಗಿ ಮಾತನಾಡಿ ಗಾಂಧೀಜಿಯವರ […]

Read More

ಶ್ರೀನಿವಾಸಪುರ : ಚುನಾವಣಾಧಿಕಾರಿ ಅಬೀದ್‍ಹುಸೇನ್ ಮಾತನಾಡಿ ಪಿಎಲ್‍ಡಿ ಬ್ಯಾಂಕ್‍ಗೆ 14 ನಿರ್ದೇಶಕರು ಹಾಗು ನಾಮನಿರ್ದೇಶಕ ಒಂದು ಸ್ಥಾನವು ಇದ್ದು, ಒಟ್ಟು 15 ನಿರ್ದೇಶಕರು. ಇದೇ ಜನವರಿ 14 ರಂದು ಬ್ಯಾಂಕಿನ ಆಡಳಿತ ಮಂಡಲಿಯ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಾಗಿ ಎಲ್ಲಾ 14 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಂತರ ಬುಧವಾರ ನಡೆದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದಿಂಬಾಲ್ ಅಶೋಕ್ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಕೋಡಿಪಲ್ಲಿ ಸುಬ್ಬಿರೆಡ್ಡಿ ರವರು ಏಕೈಕ ನಾಮಪತ್ರ ಸಲ್ಲಿಸಿದ್ದು, ನಾಮಪತ್ರವು […]

Read More

ಕಾರ್ಕಳ, ಜನವರಿ 29, 2025 – ಕಾರ್ಕಲ್ ಅತ್ತೂರು ದೇವಾಲಯವು ಪ್ರಾರ್ಥನೆ ಮತ್ತು ಸ್ತೋತ್ರಗಳೊಂದಿಗೆ ಪ್ರತಿಧ್ವನಿಸಿತು, ಲಕ್ಷಾಂತರ ಭಕ್ತರು ಸಂತ ಲಾರೆನ್ಸ್ ಹಬ್ಬವನ್ನು ಆಚರಿಸಲು ಭಕ್ತಿಯಿಂದ ಜಮಾಯಿಸಿದರು. ಈ ವಾರ್ಷಿಕ ಧಾರ್ಮಿಕ ಕಾರ್ಯಕ್ರಮವು ಧರ್ಮ ಮತ್ತು ಬಣ್ಣಗಳನ್ನು ಲೆಕ್ಕಿಸದೆ ಹತ್ತಿರದ ಮತ್ತು ದೂರದಿಂದಲೂ ಜನರನ್ನು ಆಕರ್ಷಿಸಿತು. ನಾಲ್ಕನೇ ದಿನ ಇಂದು. ಒಟ್ಟಾರೆಯಾಗಿ, ದಿನವಿಡೀ ಹತ್ತು ಬಲಿದಾನಗಳನ್ನು ಸಲ್ಲಿಸಲಾಯಿತು, ಪ್ರತಿಯೊಂದೂ ದೊಡ್ಡ ಸಭೆಯನ್ನು ಸೆಳೆಯಿತು. ಪವಿತ್ರ ಲಾರೆನ್ಸ್ ಅವರ ಜೀವನ ಮತ್ತು ತ್ಯಾಗಗಳನ್ನು ಪ್ರತಿಬಿಂಬಿಸುವ ಪುರೋಹಿತರು ಬಲಿದಾನಗಳನ್ನು ಮುನ್ನಡೆಸಿದರು, […]

Read More

ಕುಂದಾಪುರ; ಮೂಡ್ಲಕಟ್ಟೆ ಎಂಐಟಿಕೆಯು ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್‌ಗೆ ನೋಂದಣಿ  ಮಾಡಿಕೊಂಡಿದೆ.  ಇದು ಇನ್ಫೋಸಿಸ್ ಫೌಂಡೇಶನ್‌ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮವಾಗಿದ್ದು ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿ ಸನ್ನದ್ಧತೆಯ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಉದ್ಯೋಗವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಸಹಯೋಗವು ಉದ್ಯಮ-ಸಂಬಂಧಿತ ಕೌಶಲ್ಯಗಳೊಂದಿಗೆ ಎಂ ಐ ಟಿ ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವತ್ತ ಮಹತ್ವದ ಹೆಜ್ಜೆಯಾಗಿದೆ, ಉದ್ಯೋಗ ಮಾರುಕಟ್ಟೆಯ ವಿಕಸನಗೊಳ್ಳುತ್ತಿರುವ ಬೇಡಿಕೆಗಳನ್ನು ಪೂರೈಸಲು ಅವರ  ಸಿದ್ಧತೆಯನ್ನು  ಖಚಿತಪಡಿಸುತ್ತದೆ. ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಮೂಲಕ ವಿದ್ಯಾರ್ಥಿಗಳು ತಾಂತ್ರಿಕ ತರಬೇತಿ, ಸಾಫ್ಟ್ ಸ್ಕಿಲ್ಸ್ […]

Read More

ಕುಂದಾಪುರ; “ಗಣತಂತ್ರ ರಾಷ್ಟ್ರ ಭಾರತದ ಸೈನ್ಯದ ಬಲ ಮತ್ತು ಅಗಾಧತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಸರಕಾರದ ಪ್ರಯತ್ನಕ್ಕೆ  ನಾವು ಬೆಂಬಲ ಸೂಚಿಸಬೇಕು. ಹಾಗೆಯೇ ದೇಶದ ವೈವಿಧ್ಯಮಯ ಕಲೆ, ಸಂಸ್ಕೃತಿಯನ್ನು ಅನಾವರಣಗೊಳಿಸುವ ದಿನವಾದ ಗಣರಾಜ್ಯೋತ್ಸವದ ಆಚರಣೆಯ ಮಹತ್ವವನ್ನು ಎಲ್ಲ ನಾಗರೀಕರು ವಿಶೇಷವಾಗಿ‌‌ ಪರಿಗಣಿಸಬೇಕು” ಎಂದು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವದಂದು ಧ್ವಜಾರೋಹಣಗೈದ ಕಾಲೇಜಿನ‌ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಕರೆ ನೀಡಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಪ್ರೀತೇಶ್ ಶೆಟ್ಟಿಯವರು ಗಣತಂತ್ರ ದಿನದ […]

Read More
1 4 5 6 7 8 209