
ಕುಂದಾಪುರ :ಖ್ಯಾತ ಟಿಂಬರ್ ವ್ಯಾಪಾರಿ, ಕುಂದಾಪುರ ಜಾಮೀಯ ಮಸೀದಿ ಮಾಜಿ ಆಧ್ಯಕ್ಷ, ನಗರದ ವೆಸ್ಟ್ ಬ್ಲಾಕ್ ರಸ್ತೆ ಸಮೀಪದ ನಿವಾಸಿ ಶೇಕ್ ಅಬ್ದುಲ್ ರಝಾಕ್(91 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಆದಿತ್ಯವಾರ ಮಾ.9ರಂದು ಸ್ವಗ್ರಹದಲ್ಲಿ ನಿಧನ ಹೊಂದಿರುತ್ತಾರೆ. ಮೃತರು ನಾಲ್ವರು ಗಂಡು ಮಕ್ಕಳನ್ನು ಅಗಲಿರುತ್ತಾರೆ.

Mrs Emmy LoboW/o Late Joseph Lobo, DOB : 30.05.1937,DOD : 07.03.2025. M/o Leena & Late Derrick Sequeira, Alphonsus & Clotilda Lobo, Emiliana & Pius Fernandes,Fr. Faustine Lucas Lobo (Designate director FMCI and Administrator FMHMC)Late Bonifas & Cynthia Lobo, William & Stella Lobo, Sr Sushanthi Lobo AC. Grand Children:Dimple Rosario, Roshan Fernandes, Stevan Lobo, Prakash Lobo, […]

Passed away – Mrs. Rita Pais (Herikudru St. Sebastian ward) Holy Rosary Church Kundapura W/o James Pais M/o Reema / Roshan lobo & Jaison Pais G/m/o/ Reeshal lobo & Shine D/o/b. 11-09-1957 D/o/m. 03-02-1989 Passed away on 6th March 2025 Funeral Cortege leaves Residence Saturday 8th March, 3.30 p.m, Mass at 4.00 p.m & Burial at Holy […]

ಕುಂದಾಪುರದ ವಿಜಯಲಕ್ಷ್ಮೀ ಟ್ರೇಡರ್ಸ್ ಮಾಲಕಿ, ಗುರುಪ್ರಸಾದ ಮಹಿಳಾ ಮಂಡಳಿ ಅಧ್ಯಕ್ಷೆ, ಹಿರಿಯ ಕಲಾವಿದೆ ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ಆದಿತ್ಯವಾರ ಮಾರ್ಚ್ 2 ರಂದು ನಿಧನರಾದರು. (ವರ್ಷ 76)ತಮ್ಮ ವ್ಯವಹಾರ ಜ್ಞಾನ, ಕ್ರಿಯಾಶೀಲತೆ, ಸಂಘಟನಾ ಶಕ್ತಿ, ಕಲೆ, ಸಾಹಿತ್ಯ, ಸಂಗೀತ, ಜನಪದ ಸಂಸ್ಕøತಿ ಬಗ್ಗೆ ಆಸಕ್ತಿಯಿಂದ ಸದಾ ಕ್ರಿಯಾಶೀಲರಾಗಿರುತ್ತಿದ್ದ ಹಾಲಾಡಿ ಲಕ್ಷ್ಮೀದೇವಿ ಕಾಮತ್ ತಮ್ಮ ಕೃತಿಗಳಾದ ಜೀವನ ಚಕ್ರ, ವೇದ ಸಾರ, ಜೋ… ಜೋ…., ಜಾನಪದ ಜೋಗುಳ ಗೀತೆ, ಕೃತಿಗಳಿಂದಲೂ ಜನಪ್ರಿಯರಾದವರು. ಕೊಂಕಣಿ, ಶಿಶುಗೀತೆಗಳ ಧ್ವನಿ […]

ಉಡುಪಿ; ಫೆ.21; ಉಡುಪಿ ಸೈಂಟ್ ಸಿಸಿಲಿಯದಲ್ಲಿ ವಾಸವಾಗಿದ್ದ ಧರ್ಮಭಗಿನಿ ನಿವ್ರತ ಅಧ್ಯಾಪಕಿ, ಮುಖ್ಯೋಪಾದ್ಯಾಯಿನಿ ಭ. ಮಾರೀಸ್ (ಆ.ಕಾ) ಇಂದು ಫೆಬ್ರವರಿ 21, 2025 ರಂದು ನಿಧನರಾದರು. ಇವರು ದಿವಂಗತ ಚಾರ್ಲ್ಸ್ ಡಿ ಸೋಜಾ ಮತ್ತು ಅನ್ನಾ ಡಿ ಸೋಜಾ ಅವರ ಪುತ್ರಿ. ಇವರು ದಿವಂಗತ ಆರ್ಥರ್ ಡಿ ಸೋಜಾ, ದಿವಂಗತ ಸಿಲಿಯಾ ಡಿ ಸೋಜಾ, ದಿವಂಗತ ಫಾದರ್ ವಿಕ್ಟರ್ ಡಿ ಸೋಜಾ ಎಸ್.ಜೆ ಮತ್ತು ದಿವಂಗತ ಡೊರೊಥಿ ಡಿ ಸೋಜಾ ಅವರ ಸಹೋದರಿಯಾಗಿದ್ದರು. ಭ. ಮಾರೀಸ್ […]

ಉಡುಪಿ ಕ್ಯಾಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಓನಾನಿ ಪ್ರಸ್ತುತ ನಿರ್ದೇಶಕರು ಮತ್ತು ಹಿಂದಿನ ಅಧ್ಯಕ್ಷರು, ಈ ಕೆಳಗಿನ ಕಥೊಲಿಕ್ ಸಭಾದ ಹಿಂದಿನ ಅಧ್ಯಕ್ಷರು ಉಡುಪಿ ವಾರಾಡೊ ಮತ್ತು ಪ್ರಾಂತ್ಯ, ಉಡುಪಿ ಜಿಲ್ಲಾ ಅಲ್ಪಸಂಖ್ಯತಾರ ವೇದಿಕೆ, ಕೊಂಕಣಿ ಸಂಘಟನೆ ಉಡುಪಿ ಜಿಲ್ಲೆಯ ಸಂಘಟಕರು ಲೂಯಿಸ್ ಅಲ್ಮೇಡಾ ಇವರು 10.1.2025 ರಂದು ನಿಧನರಾಗಿದ್ದಾರೆ ಇವರ ಅಂತ್ಯಕ್ರಿಯೆ ಜನವರಿ 12 ರಂದು ಕೊಳಲಗಿರಿ ಚರ್ಚಿನಲ್ಲಿ ಸಂಜೆ 4.30 ಅಂತಿಮ ಕ್ರಿಯೆ ನಡಯಲಿದೆ, ಇವರ ಮ್ರತ ಶರೀರವನ್ನು ಸಾರ್ವಜನಿಕ ವೀಕ್ಷಣೆಗಾಗಿ ಮಧ್ಯಾಹ್ನ 3.30 […]

ರೂರ್ಕೆಲಾ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ನಿವೃತ್ತ ಎ.ಜಿ.ಎಂ. ಬೆಂಗಳೂರಿನ ಖ್ಯಾತ ಉದ್ಯಮಿ ನೈಲಾಡಿ ದೊಡ್ಡಮನೆ ಮಂಜಯ್ಯ ಶೆಟ್ಟಿ (98) ಡಿ. 14 ರಂದು ನಿಧನರಾದರು.ಕುಂದಾಪುರದ ನೈಲಾಡಿ ಮನೆಯಲ್ಲಿದ್ದು, ಅಕ್ಕ ದಿ| ನೈಲಾಡಿ ಭವಾನಿ ಶೆಡ್ತಿ, ಭಾವ ಚಿತ್ತೂರು ಮಂಜಯ್ಯ ಶೆಟ್ಟಿಯವರ ಪ್ರೋತ್ಸಾಹದಿಂದ ಉನ್ನತ ವಿದ್ಯಾಭ್ಯಾಸ ಪಡೆದು ಮದ್ರಾಸ್ನ ಅಣ್ಣಾಮಲೈ ಯುನಿವರ್ಸಿಟಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಕುಂದಾಪುರ ತಾಲೂಕಿನ ಬಂಟ್ಸ್ ಸಮಾಜದಲ್ಲಿ ಪ್ರಥಮ ಇಂಜಿನಿಯರ್ ಎಂದು ಸಾಧನೆ ಮಾಡಿದವರು.ರೂರ್ಕೆಲಾ ಉಕ್ಕಿನ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ, ಸ್ಟೀಲ್ ಅಥಾರಿಟಿ […]

Passed away Mrs. Maria Almeida (80 ) M. M. Crasta – Maggi Teacher) W/o Late Edwin Almeida M/O Prashant/Vinaya, Priya/Derrick, Parveen /Gilbert, Preetham /Shanti. Grand children, Primal/Glavin, Diyane / Yohan/Vishon/Vihan/Aaron/Angela. Her mortal remains will be kept for viewing on Friday, December 13, from 10 am to 2:30 pm, at the “GRENVEL” residence, Chikkanasal Road, Kundapur. […]

Sad Demise – Sad Demise – Mr. Ronald DAlmeida (69) Holy Rosary Church, Kundapur, Carmel Ward H/o Diana DAlmeida S/O (Late) Paul and (Late) Mary DAlmeida F/o Renila / Donson, Rynish / Reema G/o Dervin & Delona. Funeral cortege leaves residence, Kundapura, On Thursday 12th December 2024 at 3:30 pm. followed by mass at 4:00 […]