ಐ ಎಂ ಜೆ ವಿದ್ಯಾ ಸಂಸ್ಥೆಗಳು ಮೂಡ್ಲಕಟ್ಟೆ ಕುಂದಾಪುರ ಇಲ್ಲಿಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆ ಇವರು ಕೆವಿಟಿಟಿಸಿ ಆಶ್ರಯದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಟಿ ಸ್ಕ್ವೇರ್ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ವೆಟರನ್ಸ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ತಮ್ಮ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ At the T Square Arena Table Tennis Tournament, IMG Brand Building Director Dr. Second position to Ramakrishna Hegde Ramakrishna Hegde, Director […]

Read More

ಕುಂದಾಪುರ,ಜು. 8 : ನಗರದ ಹಂಗಳೂರು – ಮೂರುಕೈ ಬಳಿಯ ಸರ್ವಿಸ್ ರಸ್ತೆಯಲ್ಲಿ ಸತತ ಸುರಿಯುತ್ತಿರುವ ಜಡಿ ಮಳೆಗೆ ಕಂದಕವೊಂದು ಸ್ರಷ್ಟಿಯಾಗಿದ್ದು, ದ್ವಿಚಕ್ರ ವಾಹನ ಸವಾರರು ಸರತಿ ಯಂತೆ ಬಿದ್ದು ಗಾಯಗೊಳ್ಳುತ್ತಿದ್ದರೂ ಸಂಬಂಧ ಪಟ್ಟ ಇಲಾಖೆಯವರು ಮೌನ ವಹಿಸಿರುವುದರ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸ್ಥಳೀಯ ಸರ್ವಿಸ್ ರಸ್ತೆ ಮಳೆಗಾಲದಲ್ಲಿ ನೀರು ತುಂಬಿ ಸಾಕ್ಷಾತ್ ನದಿಯಂತೆ ಕಂಡು ಬರುತ್ತದೆ. ವಾಹನ ಸವಾರರು ಅದರಲ್ಲಿಯೇ ವಾಹನ ಚಲಾಯಿಸುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿದ್ದರು. ಆದರೆ ಇದೀಗ ಸರ್ವಿಸ್ ರಸ್ತೆಯಲ್ಲಿ […]

Read More

ಉದ್ಯಾವರ : ವೈಯುಕ್ತಿಕ ಕಾರಣಗಳಿಂದ ಮನನೊಂದು ಉದ್ಯಾವರ ಬೋಳಾರ್ ಗುಡ್ಡೆಯ ಆಟೋ ಟೆಂಪೋ ಚಾಲಕ / ಮಾಲಕ ಮಹೇಶ್ ಪಾಲನ್ (35) ಉದ್ಯಾವರ ಹಿಂದೂ ರುದ್ರ ಭೂಮಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮದಾಸ್ ಪಾಲನ್ ಪುತ್ರನಾಗಿರುವ ಮಹೇಶ್ (ಮಾಹಿ), ಇಂದು ಬೆಳಿಗ್ಗೆ ಮೂರನೇ ತರಗತಿಯಲ್ಲಿ ಇರುವ ಪುತ್ರಿಯನ್ನು ಶಾಲೆಗೆ ಬಿಟ್ಟು ಬಂದಿದ್ದು, ಬಳಿಕ ಮನೆ ಸಮೀಪದಲ್ಲಿರುವ ಕಟ್ಟಿಗೆ ತುಂಬಿರುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮಹೇಶ್ […]

Read More

ಮಂಗಳೂರು,ಜು.೮ : ಕರಾವಳಿಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳು ಭಾರಿ ಮಳೆಯಿಂದ ತತ್ತರಗೊಂಡಿವೆ. ಮತ್ತೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ದಾಖಲೆ ಮಳೆ ಬಿದ್ದಿದ್ದು, ಈಗಾಗಲೇ ಈ ಭಾಗದ ಬಹುತೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಉಡುಪಿಯಲ್ಲಿ 24 ಗಂಟೆಯಲ್ಲಿ 210.5 ಮೀ.ಮೀ ಮಳೆ ಬಿದ್ದ ಪರಿಣಾಮ 150ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕರ್ನಾಟಕದ ಕರಾವಳಿ, ಕೊಂಕಣ […]

Read More

ಮಂಗಳೂರಿನ ಮಿಲಾಗ್ರಿಸ್‌ನಲ್ಲಿರುವ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್‌ನ ವಾರ್ಷಿಕ ಹಬ್ಬವನ್ನು ಭಾನುವಾರ, ಜುಲೈ 7, 2024 ರಂದು ಸೊಬಗು ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ಎರಡು ಗಂಭೀರವಾದ ಸಮೂಹಗಳು ಇದ್ದವು. ಕೊಂಕಣಿಯಲ್ಲಿ ಮೊದಲನೆಯದು ಬೆಳಿಗ್ಗೆ 7 ಗಂಟೆಗೆ ನಡೆಯಿತು ಮತ್ತು ಅಧ್ಯಕ್ಷತೆಯನ್ನು ರೆ.ಫಾ. ಫೌಸ್ಟಿನ್ ಲೋಬೋ, ನಿಯೋಜಿತ ನಿರ್ದೇಶಕ ಫಾ. ಮುಲ್ಲರ್ಸ್ ಆಸ್ಪತ್ರೆ, ಮಂಗಳೂರು. ಅವರ ಪ್ರವಚನದಲ್ಲಿ, ಅವರು ಮೇರಿಯ ಮೂರು ಗುಣಗಳನ್ನು ಎತ್ತಿ ತೋರಿಸಿದರು. ಬೆಳಗ್ಗೆ 8:15ಕ್ಕೆ ರೆ.ಫಾ. ರಿಚರ್ಡ್ ಕೊಯೆಲ್ಹೋ, Fr ನ ನಿರ್ದೇಶಕ […]

Read More

ಮಂಗಳೂರು, ಜು.6: ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಶಾಸಕ ವೇದವ್ಯಾಸ್ ಕಾಮತ್ ಮತ್ತು ಜಾರ್ಜ್ ಫೆರ್ನಾಂಡಿಸ್ ಅವರ ಸಹೋದರ ಮೈಕೆಲ್ ಫೆರ್ನಾಂಡಿಸ್ ಅವರೊಂದಿಗೆ ಜುಲೈ 6 ಶನಿವಾರದಂದು ಜಾರ್ಜ್ ಫರ್ನಾಂಡಿಸ್ ರಸ್ತೆಯನ್ನು ಉದ್ಘಾಟಿಸಿದರು.ಸರ್ಕ್ಯೂಟ್ ಹೌಸ್ ನಿಂದ ಬಿಜೈ ಸರ್ಕಲ್ ವರೆಗಿನ ರಸ್ತೆಗೆ ಈಗ ದಿವಂಗತ ಜಾರ್ಜ್ ಫರ್ನಾಂಡಿಸ್ ಅವರ ಹೆಸರಿಡಲಾಗಿದೆ. ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಗೌರವಾರ್ಥವಾಗಿ ಹೆಸರಿಸಲಾದ ನೂತನ ರಸ್ತೆಗೆ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ಫಾ.ಜಾನ್ಸನ್ […]

Read More

ಬಂಟ್ವಾಳ್, ಜುಲೈ 6: ಪಂಚು ಬಂಟ್ವಾಳ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಫ್ರಾನ್ಸಿಸ್ ಸಲ್ದಾನ್ಹಾ ಅವರು ಶನಿವಾರ ಇಂದು ನಿಧನರಾದರು. ಅವರಿಗೆ 58 ವರ್ಷವಾಗಿತ್ತು. ಕೊಂಕಣಿ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಪ್ರಮುಖ ವ್ಯಕ್ತಿಯಾಗಿದ್ದ ಪಂಚು ಬಂಟ್ವಾಳ್ ಅವರು, ಸಾಹಿತ್ಯ ದಿಗ್ಗಜ ಫಾದರ್ ಜೆ. ಬಿ. ಸಲ್ದಾನ್ಹಾ ಅವರ ಸಹೋದರರಾಗಿದ್ದರು. ಪಂಚು ಬಂಟ್ವಾಳ್ ಅವರು ಮೊಡಂಕಾಪ್ ಧರ್ಮಕೇಂದ್ರದವರಾಗಿದ್ದ ಅವರು ಪ್ರಸಿದ್ಧ ಬರಹಗಾರ, ಕವಿ, ಎಂಸಿ ಮತ್ತು ಉದ್ಯಮಿಯಾಗಿದ್ದರು. ಅವರು ನಾಟಕ, ಸಾಹಿತ್ಯ ಮತ್ತು ಸಂಗೀತದಲ್ಲಿ ತಮ್ಮ ಕೃತಿಗಳ ಮೂಲಕ […]

Read More

ಕುಂದಾಪುರ, ಜು.5: ಕುಂದಾಪುರ- ಬೈಂದೂರು ಭಾಗದಲ್ಲಿ ಹಲವಾರು ದಿನಗಳಿಂದ ಸತತ ಮಳೆಯಾಗುತೀದ್ದು, ನಿನ್ನೆ ಮತ್ತು ಇವತ್ತಿನ ಮಳೆಯಿಂದ ಕುಂದಾಪುರ- ಬೈಂದೂರು ಪ್ರದೇಶದಲ್ಲಿ ಭಾರಿ ಮಳೆ ಆಗುತ್ತೀದ್ದು ಈ ಭಾಗದ –ಎಲ್ಲಾ ನದಿಗಳು ಹೊಳೆಗಳು, ತೋಡುಗಳು ಉಕ್ಕಿ ಹರಿಯುತ್ತೀವೆ. ಆದರಿಂದ ನಾಗರಿಕರು ಎಚ್ಚರಿಕೆಯಿಂದ ಇರಬೇಕು.     ಬಳ್ಕುರು- ಗುಲ್ವಾಡಿ ಡ್ಯಾಮ್ ನಲ್ಲಿ ನೀರು ಉಕ್ಕಿ ಹರಿಯುತೀದ್ದು, ನೀರಿನ ಸೆಳೆತ ಅಬ್ಬರ ಭಾರಿ ಜೋರಾಗಿದೆ. ಕುಂದಾಪುರ ಆನಗಳ್ಳಿ ರೈಲ್ವೆ ಸೇತುವೆ, ಹೇರಿಕುದ್ರು ಹಟ್ಟಿಕುದ್ರು, ಸೂಳ್ ಕುದ್ರು ಮತ್ತು ಹತ್ತಿರದ ಇತರ […]

Read More

ಮಂಗಳೂರು: ಸಾರ್ವಜನಿಕ ಸಮಸ್ಯೆ ಗಳಿಗೆ ಕೂಡಲೇ ಸ್ಪಂದನೆ ನೀಡಿದ ಶಾಸಕ ವೇದ ವಾಸ ಕಾಮತ್ ಮಂಗಳೂರು ಬಿಕರ್ಣ್ಣಕಟ್ಟೆ ಬಾಲ ಯೇಸುವಿನ ದೇವಾಲಯದ ಬಳಿ ಕಳೆದ ನಾಲ್ಕು ತಿಂಗಳು ಗಳಿಂದ ಮಂಗಳೂರು ನಗರ ಪಾಲಿಕೆಯ ಚರಂಡಿ ಸೌಚ್ಚ ಮಾಡಿ ಮಣ್ಣು ಮತ್ತು ಕಸ ವನ್ನು ರಸ್ತೆ ಬದಿ ರಾಶಿ ಹಾಕಿದ್ದು ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಗೆ ದೂರು ಕೊಟ್ಟರು ಅಧಿಕಾರಿಗಳು ನಿರ್ಲಕ್ಷ ಮಾಡಿದ್ದೂ ಹಾಗೂ ಜಯಶ್ರೀ ಗೇಟ್ ಬಳಿ ವಿದ್ಯುತ್ ಕಂಬಗಳನ್ನು ಶಿಫ್ಟ್ ಮಾಡುವಾಗ ಒಂದು […]

Read More
1 72 73 74 75 76 393