
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಎಂ. ಬಿ. ಎ ವಿಭಾಗದ ISR ( Institutional Social Responsibility) ಕ್ಲಬ್ ಇದರ ಸಹಯೋಗದೊಂದಿಗೆ ಸುಮಾರು 60 ವಿದ್ಯಾರ್ಥಿಗಳ ಸಮ್ಮುಖದಲ್ಲಿ ಜನವರಿ 25ರಂದು ಉಡುಪಿಯ ಮಲ್ಪೆ ಕಡಲ ತೀರದಲ್ಲಿ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ “ಬೀಚ್ ಕ್ಲಿನಿಂಗ್ ಡ್ರೈವ್” ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಸಂಯೋಜಕರಾದ ಸಹಾಯಕ ಪ್ರಾಧ್ಯಾಪಕಿ ಪ್ರೊ. ತಿಲಕ ಲಕ್ಷ್ಮಿ, ಪ್ರೊ. ಚೈತಾಲಿ ಮತ್ತು ಪ್ರೊ. ಕಾವ್ಯ ಉಪಸ್ಥಿತರಿದ್ದರು.

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ , ಇಲ್ಲಿನ ಎಂ ಬಿ ಎ ಮತ್ತು ಎಂ ಸಿ ಎ ಪದವಿಗಾಗಿ ನೂತನವಾಗಿ ಸೇರ್ಪಡೆ ಆದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ದಿನಾಕ 24 /1/2025 ರಂದು ಆಯೋಜಿಸಲಾಗಿತ್ತು, ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಕುರಿತಾಗಿ ಮಾರ್ಗದರ್ಶನ ನೀಡಿದರು .ಕಾರ್ಯಕ್ರಮದಲ್ಲಿ ಎಂ ಬಿ ಎ ವಿಭಾಗದ ಮುಖ್ಯಸ್ತೆ ಡಾ. ಸುಚಿತ್ರಾ ಪೂಜಾರಿ ಮತ್ತು ಎಂ ಸಿ ಎ […]

ಮಂಗಳೂರಿನ ಮಿಲಾಗ್ರೆಸ್ ಚರ್ಚ್ 26.1.25 ರಂದು ಪೋಷಕಿ ಮಂಗಳೂರಿನ ಮಿಲಾಗ್ರೆಸ್ ಚರ್ಚಿನ ಪೋಷಕಿ ಮಿಲಾಗ್ರೆಸ್ ಮಾತೆಯ ದಿನಾಚರಣೆಯನ್ನು ಆಚರಿಸಲಾಯಿತು. ಧರ್ಮಕೇಂದ್ರದ ಯಾಜಕರಿಂದ ಆಚರಿಸಲ್ಪಟ್ಟ ಬಲಿಪೂಜೆಯೊಂದಿಗೆ ಆಚರಣೆಯು ಪ್ರಾರಂಭವಾಯಿತು ಮತ್ತು ಮಿಲಾಗ್ರೆಸ್ನ ಪಾದ್ರಿಗಳೊಂದಿಗೆ ಆಚರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವು ಮಿಲಾಗ್ರೆಸ್ ಚರ್ಚ್ ಆವರಣದಲ್ಲಿ ನಡೆಸಲಾಯಿತು. ಪ್ಯಾರಿಷ್ನ ಅಡಿಯಲ್ಲಿರುವ ಸಹೋದರಿಯರು ಪ್ರಾರ್ಥನಾ ಹಾಡಿನ ಮೂಲಕ ದೇವರ ಆಶೀರ್ವಾದವನ್ನು ಕೋರಿದರು. ಉಪಾಧ್ಯಕ್ಷ ಶ್ರೀ ಸಿಲ್ವೆಸ್ಟರ್ ಮಸ್ಕರೇನ್ಹಸ್ ಸಭೆಯನ್ನು ಸ್ವಾಗತಿಸಿದರು. ಈ ಸಂದರ್ಭದ ಮುಖ್ಯ ಅತಿಥಿ ಚಾವೆಲಿಯರ್ ಕ್ಲಾರೆನ್ಸ್ ಪೈಸ್ ಅವರನ್ನು ಡಾ. ಸಾಂಡ್ರಾ […]

ಕುಂದಾಪುರ್; ಉಡುಪಿ ಧರ್ಮಪ್ರಾಂತ್ಯ ಥಾವ್ನ್, ಉಡುಪಿ ಪ್ರಾಂತೀಯ ಮಟ್ಟಾರ್ ಚಲೋವ್ನ್ ವೇಲ್ಲ್ಯಾ ಧಾವಿ ಕ್ಲಾಸಿಚ್ಯಾ ಕ್ರೀಸ್ತಿಯ ಶಿಕ್ಷಣ್ ಪರೀಕ್ಷೆಂತ್ ಕು. ಲತೀಕ ಕಾರ್ಮೆಲಿಟಾ ಲೂವಿಸ್, ಕು. ಶಾರನ್ ಬೋರೋ, ಅನಿ ಸಾತ್ವ್ಯಾ ಕ್ಲಾಸಿ ಥಾವ್ನ್ ಕು. ಕಿಯಾರ ಆಮಾಂಡ ಪಾಯ್ಸ್, ಹಾಣಿ A+ ಗ್ರೇಡ್ ಘೆವ್ನ್ ಇಸ್ಕೊಲಾಂತ್ ಪಯ್ಲೆಂ ಸ್ಥಾನ್ ಅಪ್ಣಾಯ್ಲಾ. ಕು. ಲತೀಕ ಕಾರ್ಮೆಲಿತ ಲೂವಿಸ್, ಕು. ಶಾರನ್ ಬೋರೋ ಹಿಂ ಸಾಂ. ಜೋಸೆಫ್ ಹೈಸ್ಕೂಲಾಚಿ ಆನಿ ಕು. ಕಿಯಾರ ಆಮಾಂಡ ಪಾಯ್ಸ್ ಸಾಂ. ಸಾಂ. […]

ಕಲ್ಯಾಣಪುರ ಸಂತೇಕಟ್ಟೆಯ ಮೌಂಟ್ ರೋಸರಿ ಚರ್ಚ್, ಜನವರಿ 26, 2025 ರಂದು ಬೈಬಲ್ ಭಾನುವಾರವನ್ನು ಬಹಳ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಿತು. ಪವಿತ್ರ ಗ್ರಂಥಗಳ ಮೇಲಿನ ಅವರ ಗೌರವ ಮತ್ತು ಪ್ರೀತಿಯನ್ನು ಸೂಚಿಸುವ ಗಂಭೀರವಾದ ಬೆಳಿಗ್ಗೆ 8:00 ಗಂಟೆಗೆ ಪವಿತ್ರ ಬಲಿದಾನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಿಷ್ಠಾವಂತರು ಸೇರುವುದರೊಂದಿಗೆ ಅಚರಿಸಲಾಯಿತು. ‘ಪವಿತ್ರ ಗ್ರಂಥಗಳ ಆಯೋಗ’ದ 18 ಸಮರ್ಪಿತ ವಾರ್ಡ್ ಸದಸ್ಯರೊಂದಿಗೆ ಮುಖ್ಯ ಪೂಜಾರಿ ರೆವರೆಂಡ್ ಫಾದರ್ ಆಲಿವರ್ ನಜರೆತ್ ನೇತೃತ್ವದಲ್ಲಿ, ಆಚರಣೆಯು ರೋಮಾಂಚಕ ಮತ್ತು ಪ್ರಾರ್ಥನಾಪೂರ್ವಕ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು. […]

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಮತ್ತು ಮದರ್ ತೆರೇಸಾಸ್ ಪಿ ಯು ಕಾಲೇಜಿನಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ತಾಲೂಕಿನಕರ್ಕುಂಜೆ ಗ್ರಾಮದ ನಿವೃತ್ತ ಭೂಸೇನೆಯ ಜೂನಿಯರ್ ಆಫೀಸರ್ ಶ್ರೀ ಭಾಸ್ಕರ್ ಭೋವಿ ಸಂವಿಧಾನ ಶಿಲ್ಪಿ ಡಾI ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು ಇಂದು ನಾವು 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಸಂವಿಧಾನ […]

ಕುಂದಾಪುರ ತಾಲೂಕಿನ 45 ಗ್ರಾಮಗಳು ಮತ್ತು ಬೈಂದೂರು ತಾಲೂಕಿನ 15 ಗ್ರಾಮಗಳಿಗೆ ಒಂದು ಎಕರೆಗಿಂತ ಕಡಿಮೆ ವಿಸ್ತೀರ್ಣಕ್ಕೆ ಏಕ ನಿವೇಶನ ವಿನ್ಯಾಸ ಅನುಮೋದನೆ ನೀಡುವ, ಕಟ್ಟಡ ನಿರ್ಮಾಣ ಪರವಾನಿಗೆಗೆ ತಾಂತ್ರಿಕ ಅಭಿಪ್ರಾಯ ನೀಡುವ ಹಾಗೂ ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ ತಯಾರಿಸುವ ಕರ್ತವ್ಯಕ್ಕೆ ಈ ತನಕ ನಿಯೋಚಿತಗೊಂಡಿರುವ ಅಧಿಕಾರಿ ಇತರ ದಿನಗಳಲ್ಲಿ ಅನ್ಯಕಾರ್ಯ ನಿಮಿತ್ತ ಇತರ ಕಚೇರಿಯ ಜವಾಬ್ದಾರಿ ನಿಭಾಯಿಸ ಬೇಕಿದ್ದ ಕಾರಣಕ್ಕಾಗಿ, ಕುಂದಾಪುರ ಕಚೇರಿಯಲ್ಲಿ ವಾರಕ್ಕೆ ಎರಡು ದಿನ […]

ಕುಂದಾಪುರ: ಯು ಬಿ ಎಂ ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 26.01.2025 ರಂದು 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮವು ವಂದೇ ಮಾತರಂ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಭಾರತೀಯ ಸಂವಿಧಾನ ರಚನಾ ಸಮಿತಿಯ ಪರಿಣಿತರ ತಂಡದ ಪ್ರಯತ್ನಗಳನ್ನು ಸ್ಮರಿಸಿದರು. ತ್ರಿವರ್ಣ ಧ್ವಜವನ್ನು ಮುಖ್ಯ ಅತಿಥಿ ರೆ.ಫಾ.ಇಮ್ಮಾಬುವಲ್ ಜಯಕರ್ ಪತ್ರಿಕಾ ಪ್ರಭಾರಿ ಸಿಎಸ್ಐ ಕೃಪಾ ಚರ್ಚ್ ಅನಾವರಣಗೊಳಿಸಿದರು. ತಮ್ಮ ಭಾಷಣದಲ್ಲಿ ಮುಖ್ಯ ಅತಿಥಿಗಳು ಸಂವಿಧಾನವನ್ನು ಸ್ಮರಿಸಿದರುಭಾರತ ಮತ್ತು […]

ಕುಂದಾಪುರ; ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕುಂದಾಪುರದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದದಂದು ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿವಿಧ ಶಾಲೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿಗಳ ಪ್ರತಿಭೆಗೆ ಮನ್ನಣೆ ನೀಡುವ ಉದ್ದೇಶದಿಂದ ಸನ್ಮಾನಿಸಲಾಯಿತುರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕುಂದಾಪುರದ ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮ ಶಾಲೆಯ ಯೋಗ ಪಟು, ಯೋಗಕುಮಾರಿ ಬಿರುದಂಕಿತ ಲಾಸ್ಯ ಮಧ್ಯಸ್ಥ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.ಈಕೆ ಕುಂದಾಪುರದ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿದ್ದು, ಲತಾ […]