ಉಡುಪಿ; ಅಕ್ಷರ ಕಲಿಕೆ ಶಿಕ್ಷಣವಾಗುವುದಿಲ್ಲ. ಅದರೊಂದಿಗೆ ಪಠ್ಯೇತರ ಚಟುವಟಿಕೆಗಳು ಮಾತ್ರ ಪರಿಪೂರ್ಣ ವಿದ್ಯಾರ್ಥಿಗಳನ್ನಾಗಿ ಮಾಡುತ್ತದೆ. ಉದ್ಯೋಗ ಕೌಶಲ್ಯಗಳು ವೃತ್ತಿಯಿಂದ ವೃತ್ತಿಗೆ ಭಿನ್ನವಾಗಿದ್ದು ಅದು ವ್ಯಕ್ತಿಗತವಾಗಿರುತ್ತದೆ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವುದಕ್ಕೆ ಇಂತಹ ಮಾಹಿತಿ ಶಿಬಿರದಿಂದ ಸಾಧ್ಯವಿದೆ. ಅಲ್ಲದೇ ವಿವಿಧ ಕೌಶಲ್ಯಗಳು ಇಂತಹ ಶಿಬಿರದಲ್ಲಿ ಭಾಗವಹಿಸಿದಾಗ ಮಾತ್ರ ವಿದ್ಯಾರ್ಥಿಗಳಿಗೆ ಅರಿವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಪರಿಭಾವಿಸಿ ಅವರ ಜೀವಿತದ ಉದ್ದೇಶವನ್ನು ಕೂಡ ಅರ್ಥೈಸಿಕೊಳ್ಳಬೇಕೆಂದು ಕುಂದಾಪುರ ಶಾಸಕರಾದ ಕಿರಣ್‍ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಬಾಳ್ಕುದ್ರು ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆ […]

Read More

ಉಡುಪಿ; 113 ವರ್ಷಗಳ ಇತಿಹಾಸವಿರುವ ಎಂ.ಸಿ.ಸಿ. ಬ್ಯಾಂಕಿನ 19ನೇ ಶಾಖೆಯು ಬೆಳ್ಮಣ್‌ ಮುಖ್ಯ ರಸ್ತೆಯ ಎಲ್ವಿನ್‌ ಟವರ್ಸ್ಗ ನೆಲಮಹಡಿಯಲ್ಲಿ 2025, ಮಾರ್ಚ್‌ 2ರಂದು ನೂತನ ಶಾಖೆಯನ್ನು ಕರ್ನಾಟಕ ವಿಧಾನ ಪರಿಷತ್‌ನ ಶಾಸಕ ಶ್ರೀ ಐವನ್‌ ಡಿಸೋಜ ಉದ್ಭಾಟಿಸಿದರು. ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್‌ ಲೋಬೊ ಅತಿಥಿಗಳೊಂದಿಗೆ ದೀಷ ಬೆಳಗಿಸಿದರು. ನೂತನ ಶಾಖೆಯನ್ನು ಸಂತ ಜೋಸೆಫ್‌ ಚರ್ಚ್‌ ಬೆಳ್ಮಣ್‌ನ ಧರ್ಮಗುರು ವಂ. ಫಾ| ಫೆಡ್ರಿಕ್‌ ಮಸ್ಕರೆನ್ಟಸ್‌ ಆಶೀರ್ವದಿಸಿದರು.ಭದ್ರತಾ ಕೊಠಡಿಯನ್ನು ದಾಯ್ದಿವಲ್ವ್‌ ಮೀಡಿಯಾ ಪ್ರೆಕ. ಲಿ. ಇದರ […]

Read More

ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಚಾಂತಾರು ಸಮೀಪ ಇಂದು ಬೈಕ್‌ ಮತ್ತು ಕಾರುಗಳ ನಡುವ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಧಾರ್ಮಿಕ ಮುಂದಾಳು,ಉದಯವಾಣಿ ಪತ್ರಿಕಾ ವಿತರಕ ಬಾಲಚಂದ್ರ ಶೆಟ್ಟಿ ಯಾನೇ ಪೇಪರ್‌ ಬಾಲಣ್ಣ(61) ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಪೇತ್ರಿಯವರಾದ ‘ಬಾಲಣ್ಣ’ ಎಂದೇ ಪ್ರಖ್ಯಾತಿ ಹೊಂದಿದ್ದ ಬಾಲಚಂದ್ರ ಶೆಟ್ಟಿ, ತಮ್ಮ ಪತ್ನಿಯ ಮನೆಯಿಂದ ಹೇತ್ರಿಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಚಾಂತಾರು ಸಮೀಪ ಕಾರು ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭಜನಾ ಮಂಡಳಿಗಳಲ್ಲಿ ಸಕ್ರಿಯರಾಗಿ, ಕನ್ಹಾರು ಭಜನಾ ಮಂಡಳಿಯ ಮುಂದಾಳಾಗಿದ್ದ ಬಾಲಚಂದ್ರ ಶೆಟ್ಟಿಯವರು ಉದಯವಾಣಿಯ ಪತ್ರಿಕಾ […]

Read More

ಡಾ| ರಂಜಿತ್ ಕುಮಾರ್ ಶೆಟ್ಟಿಯವರ ಬರವಣಿಗೆ ಇಷ್ಟವಾಗಲು ಅವರು ಜೀವನದಲ್ಲಿ ಪಡೆದ ಅನುಭವವನ್ನೇ ಸ್ವಾರಸ್ಯಕರ ಶೈಲಿಯಲ್ಲಿ ಬರೆಯುವುದು. ಹಾಗಾಗಿ ಅವರ ನೆನಪಿನಾಳದಲ್ಲಿ, 20 ಕಥೆಗಳು, ಜಯಂತಣ್ಣನಿಗಾಗಿ ಕಾದಂಬರಿ ಓದುಗರಿಗೆ ಇಷ್ಟವಾಯಿತು. ಆದರೆ ಹೊಸತನದ ಕಥೆಯೊಂದಿಗೆ ಹೀಗೂ ಕಾದಂಬರಿ ಬರೆಯಬಹುದು ಎಂದು “Jolly ಮತ್ತು ಅಪ್ಪು” ಕೃತಿಯಿಂದ ತೋರಿಸಿ ಕೊಟ್ಟಿದ್ದಾರೆ. ಕೊನೆಯ ಸಾಲುಗಳನ್ನು ಓದಿ ಮುಗಿಸುವಾಗ ಎದೆ ಭಾರವಾಗುತ್ತದೆ. ಅವರು ಕೃತಿ ರಚನೆ ನನ್ನ ಮತ್ತು ಸಹಪಾಠಿಗಳ ಪ್ರೇರಣೆ ಇತ್ತು ಎಂದು ಹೇಳುವುದು ಅವರ ವ್ಯಕ್ತಿತ್ವದ ದೊಡ್ಡತನ” ಎಂದು […]

Read More

ಸಂತೇಕಟ್ಟೆಯ ಮೌಂಟ್ ರೋಸರಿ ಚರ್ಚ್, ‘ಬೈಬಲ್ ಗಾಜವ್ಣಿ’ (ಇಡೀ ದಿನ ಬೈಬಲ್ ಘೋಷಣೆ) ಭಾನುವಾರ, ಮಾರ್ಚ್ 2, 2025 ರಂದು ಬೆಳಿಗ್ಗೆ 7:30 ರಿಂದ ಸಂಜೆ 6:00 ರವರೆಗೆ ನಡೆದಾಗ, ನಂಬಿಕೆ ಮತ್ತು ಭಕ್ತಿಯ ಆಳವಾದ ದಿನಕ್ಕೆ ಸಾಕ್ಷಿಯಾಯಿತು. ಆಧ್ಯಾತ್ಮಿಕವಾಗಿ ಸಮೃದ್ಧಗೊಳಿಸುವ ಈ ಕಾರ್ಯಕ್ರಮವು ಪಾದ್ರಿಗಳು, ಪ್ಯಾರಿಷ್ ನಾಯಕರು ಮತ್ತು ನಿಷ್ಠಾವಂತರನ್ನು ಒಟ್ಟುಗೂಡಿಸಿ ‘ದೇವರ ವಾಕ್ಯ’ವನ್ನು ಭಕ್ತಿ ಮತ್ತು ಸಮರ್ಪಣೆಯೊಂದಿಗೆ ಘೋಷಿಸಲು ಸಾಮೂಹಿಕ ಪ್ರಯತ್ನ ಮಾಡಿತು.ದಿನವು ಗಂಭೀರ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು, ಅಲ್ಲಿ ಪುರೋಹಿತರು, ಬೈಬಲ್ ಆಯೋಗದ ಸಂಚಾಲಕಿ […]

Read More

ಮಾರ್ಚ್ 5 ಬುಧವಾರದಿಂದ ಮಾರ್ಚ್ 8 ಶನಿವಾರ ತನಕ ಮಂಗಳೂರು ಬಿಕ್ಕರ್ನಕಟ್ಟೆ ಬಾಲ ಯೇಸು ಮಂದಿರದ ಸಭಾಂಗಣದಲ್ಲಿ ಮಧ್ಯಪಾನ ಮತ್ತು ಅಮಲು ಸಮಸ್ಯೆಯಿಂದ ಬಳಲುವರಿಗೆ ಉಚಿತ ಶಿಬಿರವನ್ನು ಪ್ರತಿದಿನ ಬೆಳಿಗ್ಗೆ 8:30 ರಿಂದ 12:30 ತನಕ ನಡೆಸಲಾಗುವುದು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಭಾಗವಹಿಸಲು ಅವಕಾಶವಿದೆ. ಮಧ್ಯಪಾನ ಮತ್ತು ಇತರ ಅಮಲು ಸಮಸ್ಯೆಯಿಂದ ಬಳಲುತ್ತಿರುವರಿಗೆ ಸಲಹೆಗಳನ್ನು ಸಮಾಲೋಚನೆ ಮುಖಾಂತರ ನೀಡಲಾಗುವುದು..ಮದ್ಯಪಾನ ಅಥವಾ ಅಮಲು ಸೇವನೆಯಿಂದ ಬಿಡುಗಡೆ ಹೊಂದುವ ಬಗ್ಗೆ ಕಾರ್ಯಕ್ರಮವನ್ನು ನಡೆಸಲಾಗುವುದು.ಈ ಕಾರ್ಯಗಾರದಲ್ಲಿ ಭಾಗವಹಿಸುವ ವ್ಯಕ್ತಿಗಳ ಅನಾಮಿಕತೆಯನ್ನು […]

Read More

ಕುಂದಾಪುರ :ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಬರೋಬ್ಬರಿ 54 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ದಕ್ಷಿಣೋತ್ತರ ಕನ್ನಡ ಜಿಲ್ಲೆಯವರು ಪ್ರಚಂಡ ಬಹುಮತದಿಂದ ಮುಂದಿನ ಸಾಲಿನ (27-29) ರಾಜ್ಯಾಧ್ಯಕ್ಷ ರಾಗಿ ಆಯ್ಕೆಯಾಗಿರುವ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ವೈದ್ಯಾಧಿಕಾರಿ ಸಂಘವು ಶ್ಲಾಘಿಸಿ ಹರ್ಷ ವ್ಯಕ್ತಪಡಿಸಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾ ಸರಕಾರಿ ವೈದ್ಯಾಧಿಕಾರಿ ಸಂಘದ ಅಧ್ಯಕ್ಷ ಹಾಗೂ ತಾಲ್ಲೂಕು ಸರ್ಕಾರಿ ಸಂಘದ ಅಧ್ಯಕ್ಷರಾಗಿರುವ ಡಾ. ನಾಗೇಶ್,” ಡಾ.ನಿಕಿನ್ ಶೆಟ್ಟಿಯವರ ಆಯ್ಕೆ ನಮ್ಮೆಲರಿಗೂ ಹೆಮ್ಮೆ ತರುವಂತಹ ಸಂಗತಿ. ಕರಾವಳಿಯ […]

Read More

ಮಂಗಳೂರು; ಈ ಸಂದರ್ಭ ಸಂಗೀತ ಕ್ಷೇತ್ರದಲ್ಲಿ ಸಾವಿರಾರು ಹಾಡುಗಳನ್ನು ರಚಿಸಿ ಗಾಯನ ಮಾಡಿ ಲಕ್ಷಾಂತರ ಜನರ ಮನ ಗೆದ್ದ ಅಂತರಾಷ್ಟ್ರೀಯ ಪ್ರಸಿದ್ಧ ಗಾಯಕಿ ಕೊಂಕಣ್ ಮೈನಾ ಮೀನಾ ರೆಬಿಂಬಸ್ ಇವರಿಗೆ ಮಿಲೇನಿಯಮ್ ಮೈನಾ ಬಿರುದು ನೀಡಿ ಗೌರವಿಸಲಾಯಿತು.ಈ ಸಂದರ್ಭ ದೆಹಲಿಯ ಫಾರ್ಚೂನ್ ಲೈಫ್ ವೆಲ್ತ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕರು ಮತ್ತು ಪಿಟಿಐ ಕನ್ಸಲ್ಟೆಂಟ್ ಬಾಂಬೆ ಮಾಲಕರಾದ ಜೋಸೆಫ್ ಎಲಿಯಾಸ್ ಮೀನೆಜಸ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷರು ರೋನ್ಸ್ ಬಂಟ್ವಾಳ್, ಸೂಕ್ತ ಮೀಡಿಯಾ ನೆಟ್ ವರ್ಕ್ […]

Read More

ತಲ್ಲೂರು; ದಿನಾಂಕ 2/02/2025 ರಂದು ಬೆಳಿಗ್ಗೆ ದೇವಾಲಯದ ಧರ್ಮ ಗುರುಗಳಾದ ವಂದನೀಯ ಫಾದರ್‌ ಎಡ್ವಿನ್‌ ಡಿಸೋಜಾರವರು ದಿವ್ಯ ಬಲಿಪೂಜೆಯನ್ನುನೆರವೇರಿಸಿದರು. ಒಂದನೇ ತರಗತಿಯಿಂದ ಪಿ ಯ ಸಿ ವರೆಗಿನ ವಿದ್ಯಾರ್ಥಿಗಳು ಪ್ರಾರ್ಥನಾ ವಿಧಿಯಲ್ಲಿ ಸಹಕರಿಸಿದರು.ಲಘು ಉಪಹಾರದ ನಂತರ ದೇವಾಲಯದ ಸಭಾಂಗಣದಲ್ಲಿ ತರಗತಿವಾರು “ಭರವಸೆ “ ಎಂಬ ವಿಷಯದ ಮೇಲೆ ಬೈಬಲ್‌ ಆಧಾರಿತ ಮನರಂಜನಾ ಕಾರ್ಯಕ್ರಮಗಳು ನಡೆದವು.ಮುಖ್ಯ ಅತಿಥಿಗಳಾಗಿ, ಜಯರಾಣಿ ಕಾನ್ವೆಂಟಿನ ಮುಖ್ಯಸ್ಥೆ ಧರ್ಮಭಗಿನಿ ಜೂಲಿ ಹಾಜರಿದ್ದು, “ಧಾರ್ಮಿಕ ಶಿಕ್ಷಣ ಎನ್ನುವುದು. ತಂತ್ರಜ್ಞಾನ ಅಥವಾ ವೈಜ್ಞಾನಿಕ ವಿಚಾರಗಳನ್ನು ಕಲಿಯುವ ವಿಷಯವಲ್ಲ. […]

Read More
1 5 6 7 8 9 401