JANANUDI.COM NETWORK ಕುಂದಾಪುರ: ದಿನಾಂಕ 9ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಐಕ್ಯಾಎಸಿ ಆಶ್ರಯದಲ್ಲಿ“ ವೃತ್ತಿಯಾಗಿ ಉದ್ಯಮಶೀಲತೆ”ಎಂಬ ವಿಷಯದ ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಂಗಳೂರಿನ ಎಂ.ಎಸ್.ಎಮ್.ಇ ಸಂಸ್ಥೆಯ ಶ್ರೀ ಸುಂದರ ಶೇರಿಗಾರ್ ಮಾತನಾಡಿ ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸುವ ವಿಧಾನಗಳು, ಪ್ರಸ್ತುತದ ಪ್ರವೃತ್ತಿಗಳು ಅದಕ್ಕೆ ಪೂರಕವಾಗಿ ಇರುವಂತಹ ಸರಕಾರದ ಯೋಜನೆಗಳು ಮತ್ತು ಸವಲತ್ತುಗಳ ಕುರಿತು ತಿಳಿಸಿದರು.ಅಲ್ಲದೇ ಉದ್ಯಮಶೀಲತೆಯನ್ನು ಕೈಗೊಳ್ಳುವಲ್ಲಿ ಉತ್ತೇಜನಕಾರಿ ಯೋಜನೆಗಳು ಮತ್ತು ಆಲೋಚನೆಗಳು ಮತ್ತು ವ್ಯಕ್ತಿಯ ಪಾಲ್ಗೊಳ್ಳುವಿಕೆಯ ಪ್ರಾಮುಖ್ಯತೆ ಮತ್ತು ಅವನು ಸವಾಲುಗಳನ್ನು ಸುಲಭಾಗಿ ಎದುರಿಸುವಲ್ಲಿ […]

Read More

JANANUDI.COM NETWORK ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್‍ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ವಾಣಿಜ್ಯ ವಿಬಾಗಗಳ ಸಂಯುಕ್ತಾಶ್ರಯದಲ್ಲಿ “ಕ್ಯಾಪ್ಟಿವೇಟಿಂಗ್‍ಆಫ್ ಶೇರ್ ಮಾರ್ಕೆಟ್” ( ಶೇರು ಮಾರು ಕಟ್ಟೆಯಕಡೆಗೆ ಸೆಳೆಯುವುದು) ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು.ಸಂಪನ್ಮೂಲ ವ್ಯಕ್ತಿಗಳಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಕುಶಾಲಪ್ಪ ಮಾತನಾಡಿ ಶೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆಯನ್ನು ಮಾಡುವಾಗ ಶೇರು ಮಾರುಕಟ್ಟೆಯ ಪೂರ್ಣ ಮಾಹಿತಿ ತಿಳಿದಿರಬೇಕು. ಬಂಡವಾಳದಾರನಿಗೆ ತಾನು ಯಾವಾಗ ಯಾವಕಾರಣಕ್ಕೆ ಮತ್ತು ಎಲ್ಲಿತನ್ನ ಬಂಡವಾಳವನ್ನು ಹೂಡಿಕೆ […]

Read More

JANANUDI.COM NETWORK ದಿನಾಂಕ 09/10/2020 ಕುಂದಾಪುರ ತಾಲೂಕು ಕೊಟೇಶ್ವರ  ಗ್ರಾಮದ ಕೊಟೇಶ್ವರ ಜ್ಯೂನಿಯರ್ ಕಾಲೇಜು ಬಳಿಯ ಸಾರ್ವಜನಿಕ ಸ್ಥಳದಲ್ಲಿ  ಐಪಿಎಲ್    ಕ್ರಿಕೆಟ್  ಪಂದ್ಯಾಟದ  ಸೋಲು ಗೆಲುವಿನ  ಮೇಲೆ  ಬೆಟ್ಟಿಂಗ್ ನಡೆಸುತ್ತಿದ್ದಾರೆ  ಎಂದು  ಖಚಿತ ಮಾಹಿತಿ  ಮೇರೆಗೆ  ಕುಂದಾಪುರ ಪೊಲೀಸ್‌ ಠಾಣೆಯ ಪಿ.ಎಸ್.ಐ. ಸದಾಶಿವ ಆರ್ ಗವರೋಜಿಯವರು ಠಾಣಾ ಸಿಬ್ಬಂದಿಯವರೊಂದಿಗೆ  ಕೊಟೇಶ್ವರ ಜ್ಯೂನಿಯರ್ ಕಾಲೇಜು ಸಮೀಪ  19:45 ಗಂಟೆಗೆ  ತಲುಪಿದಾಗ  ಕೊಟೇಶ್ವರ ಜ್ಯೂನಿಯರ್ ಕಾಲೇಜು ಬಳಿಯ ಸಾರ್ವಜನಿಕ  ಸ್ಥಳದಲ್ಲಿ   7 ಜನರು ನಿಂತುಕೊಂಡಿದ್ದು ಅವರ ಪೈಕಿ ಓರ್ವನು  ಓರ್ವನು  […]

Read More

JANANUDI.COM NETWORK ಉಡುಪಿ ಧರ್ಮಪ್ರಾಂತ್ಯದ ಕೇಂದ್ರ ಕೆಥೊಲಿಕ್ ಸಭಾ  ಸಂಘಟನೇಯ  2020-21 ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಾರ್ಕಳ ವಲಯದ ಕಣಜಾರು ಧರ್ಮಕೇಂದ್ರದ ರೊಬರ್ಟ್ ಮಿನೇಜಸ್, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.     ಉಡುಪಿಯ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ಭಾನುವಾರ ನಡೆದ ನೂತನ ಪದಾಧಿಕಾರಿಗಳ ಚುನಾವಣೆಯಲ್ಲಿ ರೋಬರ್ಟ್ ಮಿನೇಜಸ್ ಆಯ್ಕೆಯಾಗಿದ್ದಾರೆ.ಹಾಗೇ ಕಾರ್ಯದರ್ಶಿಯಾಗಿ ಹಿಂದಿನ ಸಾಲಿನ  ಮೌಂಟ್ ರೋಸರಿ ಕಲ್ಯಾಣಪುರ  ಧರ್ಮಕೇಂದ್ರದ ಸಂತೋಶ್ ಕರ್ನೆಲಿಯೋ ಪುನರಾಯ್ಕೆಯಾಗಿದ್ದಾರೆ ನಿಕಟಪೂರ್ವ ಅಧ್ಯಕ್ಷ, ಆಲ್ವಿನ್ ಕ್ವಾಡ್ರಸ್ ಕೋಟ, ನಿಯೋಜಿತ ಅಧ್ಯಕ್ಷರಾಗಿ ಮೇರಿ ಡಿಸೋಜಾ, ಉದ್ಯಾವರ, ಉಪಾಧ್ಯಕ್ಷರಾಗಿ ರೊನಾಲ್ಡ್ […]

Read More

JANANUDI.COM NETWORK ಕುಂದಾಪುರ, ದಿನಾಂಕ 05/10/2020 ಕುಂದಾಪುರ ತಾಲೂಕು ಕೊಟೇಶ್ವರ  ಗ್ರಾಮದ  ಕುಂಬ್ರಿ ಜಂಕ್ಷನ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ  ಐಪಿಎಲ್    ಕ್ರಿಕೆಟ್  ಪಂದ್ಯಾಟದ  ಸೋಲು ಗೆಲುವಿನ  ಮೇಲೆ  ಬೆಟ್ಟಿಂಗ್ ನಡೆಸುತ್ತಿದ್ದಾರೆ  ಎಂದು  ಖಚಿತ ಮಾಹಿತಿ ಬಂದ ಮೇರೆಗೆ, ಕುಂದಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ.ಸದಾಶಿವ ಆರ್ ಗವರೋಜಿ ಠಾಣಾ ಸಿಬ್ಬಂದಿಯವರೊಂದಿಗೆ    ಕುಂಬ್ರಿ  ಬಸ್ ನಿಲ್ದಾಣದ  ಸಮೀಪ  20:00 ಗಂಟೆಗೆ  ತಲುಪಿದಾಗ  ಕುಂಬ್ರಿ  ಜಂಕ್ಷನ್‌ನ  ಬಳಿಯ ಸಾರ್ವಜನಿಕ  ಸ್ಥಳದಲ್ಲಿ   8 ಜನರು ನಿಂತುಕೊಂಡಿದ್ದು ಅವರ ಪೈಕಿ ಓರ್ವನು  ರಾಯಲ್ ಚಾಲೆಂಜರ್ಸ್ […]

Read More

JANANUDI.COM NETWORK ಕುಂದಾಪುರ, ದಿನಾಂಕ  08.09.2020 ರಂದು   19:10 ಗಂಟೆಗೆ ಅರೋಪಿಗಳು  ಕುಂದಾಪುರ  ತಾಲೂಕಿನ  ಸಿದ್ದಾಪುರ ಗ್ರಾಮದ  ಸಿದ್ದಾಪುರ ಮಾಕೇಟ್  ಬಳಿ  ಸಾರ್ವಜನಿಕ   ಸ್ಥಳದಲ್ಲಿ  ಅಕ್ರಮವಾಗಿ ಗುಂಪು ಗೂಡಿಕೊಂಡು ಅಂದು  ನಡೆಯುತಿದ್ದ ಐಪಿಎಲ್ ಮ್ಯಾಚನ್ ಟೀಮ್‌ಗಳಾದ     ಹೈದ್ರಾಬಾದ್ ಸನ್ ರೈಸರ ಹಾಗೂ  ಕಿಂಗ್ಸ ಇಲೇವನ್ ಪಂಜಾಬ್ ಕ್ರಿಕೆಟ್  ಸ್ಕೋರ್‌‌ನ  ಮೇಲೆ  0 ಯಿಂದ  9  ಸಂಖ್ಯೆ ಒಳಗೆ ಯಾವುದಾದರು  ಸಂಖ್ಯೆಗೆ  200/- ರೂ   ಕಟ್ಟಿದರೆ,  ಅದಕ್ಕೆ ವಿನ್ನಿಂಗ್    ನಂಬ್ರಕ್ಕೆ  1500/ ರೂ  ಕೊಡುವುದಾಗಿ ಹೇಳುತ್ತಾ  ಹಣವನ್ನು ಪಣವಾಗಿರಿಸಿ […]

Read More

JANANUDI.COM NETWORK ಉದ್ಯಮಿ ಮುಂದಾಳು ಲಯನ್ಸ್ ಆರ್ಚಿಬಾಲ್ಡ್ ಕ್ವಾಡ್ರಸ್ ಧೈವಾಧಿನರಾದರುಕುಂದಾಪುರ, ಕುಂದಾಪುರ ಹಂಗಳೂರಿನ, ಹೆಚ್ಚಿನವರ ಚಿರಪರಿಚಿತರಾದ ಉದ್ಯಮಿ, ಸಮಾಜದ ಮುಂದಾಳು, ಲಯನ್ಸ್ ಆರ್ಚಿಬಾಲ್ಡ್ ಕ್ವಾಡ್ರಸ್ ಒಕ್ಟೋಬರ್ 8 ರಂದು ಸಂಜೆ ಹ್ರದಯಾಘಾತದಿಂದ ಧೈವಾಧಿನರಾದರು. ಅವರಿಗೆ 65 ವರ್ಷ ಪ್ರಾಯವಾಗಿದ್ದು, ಆರ್ಚಿಬಾಲ್ಡ್ ಕ್ವಾಡ್ರಸ್ ರವರ ಮೊದಲ ಪತ್ನಿ ನಿಂಫ್ಹಾ ಕ್ವಾಡ್ರಸ್ ಧೈವಾಧಿರಾಗಿದ್ದು, ಅವರ ಹೆಣ್ಣ ಮಕ್ಕಳಾಗಿರುವ ಆ್ಯಂಡ್ರಿಯಾ / ನಿತಿನ್ ಲೋಬೊ (ಅಳಿಯ) ನತಾಶಾ/ಸಾಮ್ಯಿಯುಕ್ (ಅಳಿಯ), ರೈಶಾ, ಈಗಿನ ಪತ್ನಿ ರೀಟಾ ಗ್ರೇಸಿ ಮತ್ತು ಮಗಳಾದ ರೂತ್, ಹಾಗೇ […]

Read More

JANANUDI.COM NETWORK ಉಡುಪಿ ಜಿಲ್ಲೆಯ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಮತ್ತು ಚೆನ್ನೈ ಮೂಲದ ಪ್ರತಿಷ್ಠಿತ ಕಂಪೆನಿಯಾದ ಮೆಕೇನ್ ಇನ್ನೋವೇಶನ್ಸ್ ನಡುವೆ,  ಕಾಲೇಜಿನಲ್ಲಿ ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಲ್ಯಾಬೋರೇಟರಿ ಪ್ರಾರಂಭಿಸುವ ಕಾರ್ಯಕ್ರಮದಡಿ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಕಾಲೇಜಿನ ಚೇರ್ಮನ್, ಶ್ರೀ ಸಿದ್ದಾರ್ಥ್ ಜೆ ಶೆಟ್ಟಿ ಮತ್ತು ಕಂಪನಿಯ ವಿಷ್ಣು ಟಿ ಎನ್ ರವರು ಒಪ್ಪಂದಕ್ಕೆ ಸಹಿ ಮಾಡಿದರು.  ಈ  ಒಪ್ಪಂದದ ಮೂಲಕ ಕಾಲೇಜಿನ ವಿದ್ಯಾರ್ಥಿಗಳ ಕೌಶಲ್ಯತೆಯನ್ನು ಹೆಚ್ಚಿಸಲು  ಡಿಜಿಟಲ್ ತಂತ್ರಜ್ಞಾನದ ಮೂಲಕ ವರ್ಚುಯಲ್ ರಿಯಾಲಿಟಿ, ಮಿಕ್ಸೆಡ್ ರಿಯಾಲಿಟಿ ಮತ್ತು […]

Read More

JANANUDI.COM NETWORK ಕುಂದಾಪುರ: ಅಕ್ಟೋಬರ್ 3 ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಐಕ್ಯೂಎಸಿ, ದೈಹಿಕ ಶಿüಕ್ಷಣ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದದೆ ೈಹಿಕ ಶಿಕ್ಷಣ ವಿಭಾಗ ಮತ್ತು ಭಾರತೀಯ ದೈಹಿಕ ಶಿಕ್ಷಣ ಪೌಂಡೇಶನ್ ಇದರ ಕರ್ನಾಟಕದ ಕೇಂದ್ರ ಇವರ ಸಹಯೋಗದಲ್ಲಿ “ಯೋಗದ ಮೂಲಕ ಒತ್ತಡ ಮತ್ತು ಉದ್ವೇಗದ ನಿರ್ವಹಣೆ” ಎಂಬ ವಿಷಯದ ಕುರಿತುರಾಷ್ಟ್ರೀಯ ವೆಬಿನಾರ್ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರಿನ ಯೋಗಚೇತನ ಯೋಗ ಸಂಶೋಧನಾ ಕೇಂದ್ರದ ಶೈಕ್ಷಣಿಕ ನಿರ್ದೇಶಕರಾ ದಚೇತನಾ ಬಾಡೇಕರ್ ಮಾತನಾಡಿ ಯೋಗಒಂದು ಕಲೆ. […]

Read More