
ವರದಿ: ವಿಲ್ಫ್ರೆಡ್ ಮಿನೇಜೆಸ್,ಹಂಗಳೂರು ಲಯನ್ಸ್ ಕ್ಲಬ್, ಹಂಗಳೂರು ಮತ್ತು ಶ್ರೀ ಸಾಯಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ (ರಿ) ನೆಂಪು ಇವರ ಜಂಟಿ ಆಶ್ರಯದಲ್ಲಿ ಶ್ರೀ ವಿನಾಯಕ ಯುವಕ ಮಂಡಲ, ನೆಂಪು, ಚಿಕ್ಕು ಯುವಕ ಸಂಘಟನೆ, ಹಿಜಾಣ, ಸರ್ಕಾರಿ ಪ್ರೌಡ ಶಾಲಾಭಿವೃದ್ಧಿ ಸಮಿತಿ, ಚಿತ್ತೂರು, ಫಿನಿಕ್ಸ್ ಅಕಾಡೆಮಿ ಇಂಡಿಯಾ, ಆರ್ಶೀವಾದ ಫ್ರೆಂಡ್ಸ್, ಅಬ್ಬಿ-ವಂಡ್ಸೆ ಮತ್ತು ಶೀ ದುರ್ಗಾ ಗಣೇಶ್ ಯುವಕ ಮಂಡಲ (ರಿ) ನೂಜಾಡಿ ಇವರ ನೇರವಿನೊಂದಿಗೆ ಇಂಡಿಯನ್ ರೆಡ್ ಕ್ರಾಸ್ ಸೊಸ್ಸೆಟಿ ಬ್ಲಡ್ ಭ್ಯಾಂಕ್ ಕುಂದಾಪುರ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಶ್ರೀರಾಮ ಸಮಾಜಕ್ಕೆ ಮಾದರಿಯಾಗಿದ್ದಾನೆ. ರಾಮನ ನಡೆ ಸರ್ವಕಾಲಕ್ಕೂ ಆದರ್ಶವಾಗಿದೆ. ಅವನ ಸ್ಮರಣೆಯಿಂದ ಸತ್ಯ ದರ್ಶನವಾಗುತ್ತದೆ ಎಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಎಂ.ವೇಮಣ್ಣ ಹೇಳಿದರು.ಪಟ್ಟಣದ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯನ ಕಚೇರಿ ಉದ್ಘಾಟಿಸಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ರಾಷ್ಟ್ರೀಯ ಸ್ಮಾರಕವಾಗಿ ನಿರ್ಮಿಸಲಾಗುತ್ತಿದೆ. ಜಗತ್ತಿನ ಎಲ್ಲ ಹಿಂದೂ ಧರ್ಮೀಯರು ಮಂದಿರ ನಿರ್ಮಾಣಕ್ಕೆ ತನು ಮನ ಧನ ಅರ್ಪಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲರ ಸಹಕಾರದಿಂದ ಮಂದಿರ ನಿರ್ಮಿಸುವ ಸಂಕಲ್ಪ […]

JANANUDI.COM NETWORK ಕುಂದಾಪುರ, ಜ.11 ಭಾರತ್ ಸ್ಕೌಟ್ಸ್ ಗೈಡ್ ಸ್ಥಳೀಯ ಸಂಸ್ಥೆ ಕುಂದಾಪುರದ ವತಿಯಿಂದ ಸ್ಥಳೀಯ ಸಂಸ್ಥೆಯ ಕಾರ್ಯಾಲಯ ಉದ್ಘಾಟನೆ ಮಾಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಒಂದು ಕೊಠಡಿಯನ್ನು ಸ್ಕೌಟ್ ಚಟುವಟಿಕೆಗಳಿಗೆ ನೀಡಿದ್ದರು. ಇದರ ಉದ್ಘಾಟನಾ ಸಮಾರಂಭವು ದಿನಾಂಕ : 11-01-2021ರಂದು ನಡೆಸಿ ಉದ್ಘಾಟನೆಯನ್ನು ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀ ಸದಾನಂದ ಬೈಂದೂರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ತಾಲೂಕು ಟಿ.ಪಿ.ಒ.ರವರಾದ […]

JANANUDI.COM NETWORK ಕುಂದಾಪುರ,ಜ.9: ಇತ್ತೀಚೆಗೆ ಅಗಲಿದ ಹಿರಿಯ ಕಾಂಗ್ರೆಸ್ ನಾಯಕ, ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾದ, ಪ್ರಾಥಮಿಕ ಸಹಕಾರಿ ಕುಂದಾಪುರ ಕ್ರಷಿ ಮತ್ತು ಗ್ರಾಮೀಣಾಭಿವ್ರದ್ದಿ ಬ್ಯಾಂಕಿನ ಅಧ್ಯಕ್ಷರಾಗಿದ್ದ ಎಸ್. ದಿನಕರ ಶೆಟ್ಟಿಯವರಿಗೆ ಇಂದು ಶನಿವಾರ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನುಡಿನಮನಸಲ್ಲಿಸಲಾಯಿತು. “ಜನನ ಮತ್ತು ಮರಣದ ನಡುವೆ ವ್ಯಕ್ತಿಯ ಜೀವನದಲ್ಲಿ ಸಾಧನೆಗಳು ಶಾಶ್ವತವಾಗಿ ಉಳಿಯುತ್ತವೆ. ನಿಧನರಾದ ದಿನಕರ್ ಶೆಟ್ಟಿಯವರ ಸರಳತೆ, ಸೌಮ್ಯತೆ, ಪ್ರಾಮಾಣಿಕತೆ ಮತ್ತು ಬದ್ಧತೆ ಕ್ರಷಿ ಪರ ಕಾಳಜಿ ಅವರನ್ನು ಶಾಶ್ವತವಾಗಿಸುತ್ತದೆ” ಮಾಜಿ ಸಚಿವ ವಿನಾಯಕುಮಾರ್ ಸೊರಕೆ ಅವರು ನುಡಿ […]

JANANUDI.COM NETWORK ಕುಂದಾಪುರ, ಜ.8: ಉಡುಪಿ ಧರ್ಮಪ್ರಾಂತ್ಯದ 20 ಆಯೋಗಗಳ ಮುಖ್ಯ ನಿರ್ದೆಶಕ ಹಾಗೂ ದಿವ್ಯ ಜ್ಯೋತಿ ಕೇಂದ್ರದ ನಿರ್ದೇಶಕರಾದ ವಂ|ಧರ್ಮಗುರು ಸ್ಟೀಫನ್ ಡಿಸೋಜಾ ಇವರು ಕುಂದಾಪುರ ಮತ್ತು ಪಿಯುಸ್ ನಗರ ಚರ್ಚಿನ, ಉಡುಪಿ ಧರ್ಮಪ್ರಾಂತ್ಯದ ಸರ್ವಾಂಗೀಣ ಅಭಿವ್ರದ್ದಿಗಾಗಿ ಇರುವ 20 ಆಯೋಗಳ ಸಂಚಾಲಕರಿಗೆ, ಚರ್ಚ್ ಉಪಾಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ ಹಮ್ಮಿಕೊಂಡ ತರಬೇತಿ ಶಿಬಿರದಲ್ಲಿ ಎಲ್ಲಾ ಆಯೋಗಗಳ ಸಂಚಾಲಕರ ಉದ್ದೇಶ ಮತ್ತು ಜವಾವ್ದಾರಿಯನ್ನು ವಿವರಿಸಿ ತಮ್ಮ ಕರ್ತವ್ಯವನ್ನು ತಮ್ಮ ಸ್ವಂತಕ್ಕೆ ಯಾವುದೇ ಫಲಾಪೇಕ್ಷತೆ ಅಪೇಕ್ಷಿಸದೆ, ಧರ್ಮಸಭೆಯ ಉದ್ದಾರಕ್ಕಾಗಿ ಉತ್ತಮ […]

JANANUDI.COM NETWORK ಬೈಂದೂರು ಕ್ಷೇತ್ರ ಪ್ರವಾಸೋದ್ಯಮದ ದೊಡ್ಡ ಕೇಂದ್ರವಾಗಿ ಬೆಳೆಯಲಿದ್ದು, ಇಲ್ಲಿನ ಪ್ರಾಕೃತಿಕ ಸಂಪತ್ತನ್ನು ಉಪಯೋಗಿಸಿಕೊಂಡು ಬೈಂದೂರು, ಮರವಂತೆ, ಕೊಲ್ಲೂರು-ಕೊಡಚಾದ್ರಿ ಸೇರಿದಂತೆ ಹಲವು ಸ್ಥಳಗಳಲ್ಲಿ ಆಕರ್ಷಕ ಯೋಜನೆಗಳು ಕಾರ್ಯಗತವಾಗಲಿವೆ. ಭಾರತ ಪೆಟ್ರೋಲಿಯಂನವರ ಇಂಧನ ಪೂರೈಕೆಯ ಮಹಾಲಸಾ ಫೂಯಲ್ಸ್ ಸೆಂಟರ್, ನಾಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಾಪನೆಯಾಗಿರುವುದು ಬೈಂದೂರು ಅಭಿವೃದ್ಧಿಗೆ ಪೂರಕವಾಗಿದೆ. ಈ ರಿಟೈಲ್ ಔಟ್ಲೆಟ್ ಆರಂಭಿಸಿದ ಕೆ.ಪ್ರಭಾಕರ ಪ್ರಭು ಹಾಗೂ ಕೆ.ಪ್ರಜ್ಞೇಶ್ ಪ್ರಭು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಇದು ಉತ್ತಮ ವಿಶ್ವಾಸಾರ್ಹ ಸೇವೆ ಗ್ರಾಹಕರಿಗೆ ನೀಡಲಿ” ಎಂದು ಬೈಂದೂರು ಶಾಸಕ […]

JANANUDI.COM NETWORK ಬೀಜಾಡಿ: ಯಕ್ಷಗಾನ ಕರಾವಳಿಯ ಗಂಡು ಕಲೆ. ಈ ಕಲೆಯನ್ನು ಕಲಿಯುವ ನೀವೆಲ್ಲ ನಿಜಕ್ಕೂ ಅಭಿನಂದನೆಗೆ ಅರ್ಹರು.ಯಕ್ಷಗಾನ ತರಬೇತಿಯನ್ನು ಪಡೆಯುವ ಎಲ್ಲರೂ ಒಳ್ಳೆಯ ಕಲಾವಿದರಾಗಲು ಸಾಧ್ಯವಿಲ್ಲ. ಆದರೆ ಖಂಡಿತ ಒಳ್ಳೆಯ ಪ್ರೇಕ್ಷಕರಾಗಲು ಸಾಧ್ಯ ಎಂದು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ಹೇಳಿದರು.ಅವರು ಭಾನುವಾರ ಬೀಜಾಡಿ ಮಿತ್ರಸೌಧದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಬೀಜಾಡಿ-ಗೋಪಾಡಿ ಮಿತ್ರ ಸಂಗಮ, ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ ಆಶ್ರಯದಲ್ಲಿ ನಡೆಯುವ ಯಕ್ಷಗಾನ ತರಬೇತಿ ಉಚಿತ ಶಿಬಿರದ ಉದ್ಘಾಟನಾ ಸಮಾರಂಭದ […]

JANANUDI.COM NETWORK ಕುಂದಾಪುರ್, ಜ.3: ಹೆಮ್ಮಾಡಿ ಪಂಚಾಯ್ತಾಚ್ಯಾ ಕನ್ನಡಕುದ್ರು ವ್ಯಾಪ್ತಿಂತ್ ಎಲಿಸಾಂವಾಂಕ್ ರಾವೊನ್ ಜಿಕ್ಲ್ಯಾ ಶೈನಿ ಕ್ರಾಸ್ತಾಕ್ ಜನವರಿಚಾ ತೀನ್ ತಾರೀಕೆರ್ ಆಯ್ತಾರಾಚ್ಯಾ ಮಿಸಾ ಉಪ್ರಾಂತ್ ಕುಂದಾಪುರ್ ಕಥೊಲಿಕ್ ಸಭಾ ಘಟಕಾಚೊ ಅತ್ಮಿಕ್ ನಿರ್ದೇಶಕ್, ತಸೆಂ ಫಿರ್ಗಜ್ ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊಚ್ಯಾ ಅಧ್ಯಕ್ಷಪಣಾ ಖಾಲ್ ಫುಲಾಂಚೊ ತುರೊ ದಿವ್ನ್ ಕುಂದಾಪುರ್ ಕಥೊಲಿಕ್ ಸಭಾ ತರ್ಫೆನ್ ಫಿರ್ಗಜ್ ಮಟ್ಟಾರ್ ಮಾನ್ ಕೆಲೊ. ಕನ್ನಡ ಕುರ್ದ್ರ್ಯಾರ್ ಮೂಳ್ ಘರ್ ಆಸೊನ್, ಶೈನಿ ಕ್ರಾಸ್ತಾ ಕುಂದಾಪುರ್ ಫಿರ್ಗಜೆಂತ್ ಯಿ ಸಭಾರ್ ವರ್ಷಾಂ […]

Reported bye: Richard D’Souza Udupi : A bid farewell ceremony was organized for Prof. Joseph Peter Fernandes, Dean of Science Faculty and Head of Department of Chemistry of Milagres College, Kallianpur near here on Thursday, December 2020. After invocation by the staff of the college, Dr. Vincent Alva Principal, Milagres College, Kallianpur welcomed the gathering […]