ಸೇಂಟ್ ಆಗ್ನೆಸ್ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾ ದಿನವನ್ನು 2ನೇ ಡಿಸೆಂಬರ್ 2023 ರಂದು ನಡೆಸಲಾಯಿತು .ಈ ದಿನವು ಕ್ರೀಡಾಪಟುಗಳ ಅದ್ಭುತ ಸಭೆ ಮತ್ತು ವಿದ್ಯಾರ್ಥಿಗಳ ವಿವಿಧ ಕ್ರೀಡಾ ಪ್ರತಿಭೆಗಳನ್ನು ಅನಾವರಣಗೊಳಿಸಿತು. ಶ್ರೀ ವಿಜಯ್ ತರಬೇತಿ ನೀಡಿದ ಶಾಲಾ ಬ್ಯಾಂಡ್‌ನ ಲಯಬದ್ಧ ತಾಳಕ್ಕೆ ಅತಿಥಿಗಳನ್ನು ಸ್ವಾಗತಿಸಲಾಯಿತು. ಮುಖ್ಯ ಅತಿಥಿಗಳಾದ ಶ್ರೀ.ವಿಶ್ವನಾಥ ರೈ ಉಪನಿರೀಕ್ಷಕರು ಸಹಾಯಕ ಮೀಸಲು ಉಪನಿರೀಕ್ಷಕರು. Sr. ಡಾ. ಮರಿಯಾ ರೂಪ A.C ಅವರು ಸೇಂಟ್ ಆಗ್ನೆಸ್ ಸಂಸ್ಥೆಗಳ ಕಾರ್ಯದರ್ಶಿಯಾದರು, ಶ್ರೀ.ಗ್ಲೋರಿಯಾ ಎ.ಸಿ ಮುಖ್ಯೋಪಾಧ್ಯಾಯಿನಿ, ಸೇಂಟ್ ಆಗ್ನೆಸ್ […]

Read More

ಕುಂದಾಪುರ: ಡಿ.9: ಹಿರಿಯ ರಂಗ ಕಲಾವಿದ ಕುಂದಾಪುರದ “ರೂಪಕಲಾ” ಹಾಗೂ “ಮೂರು ಮುತ್ತು” ತಂಡದ ಪ್ರಮುಖ ನಟ ಅಶೋಕ ಶ್ಯಾನುಭಾಗ (54) ಡಿ. 8 ರಂದು ನಿಧನರಾದರು.ಬಾಲ್ಯದಿಂದಲೇ ಹಿರಿಯ ರಂಗ ಕಲಾವಿದ ಕೆ. ಬಾಲಕೃಷ್ಣ ಪೈ ಯಾನೆ ಕುಳ್ಳಪ್ಪು ಅವರ ನಾಟಕ ತಂಡದ ಸದಸ್ಯನಾಗಿ ಅವರ ಪುತ್ರರಾದ ಸತೀಶ್ ಪೈ ಹಾಗೂ ಸಂತೋಷ ಪೈಯವರೊಂದಿಗೆ ಅಭಿನಯಿಸುತ್ತಿದ್ದರು. ಇವರ ತಂದೆ ನಾರಾಯಣ ಶ್ಯಾನುಭಾಗ ಪ್ರಖ್ಯಾತ ಕಲಾವಿದರಾಗಿದ್ದು, ರೂಪಕಲಾ ಸಂಸ್ಥೆಯಲ್ಲಿ ಹರಿಶ್ಚಂದ್ರ, ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಅಶೋಕ ಶ್ಯಾನುಭಾಗ […]

Read More

ಕುಂದಾಪುರ,ಡಿ.9: ಪ್ರತಿಷ್ಟಿತ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷೀಕೋತ್ಸವವು ಬಹಳ ವಿಜ್ರಂಭಣೆಯಿಂದ ಡಿ.8 ರಂದು ಶಾಲಾ ಮೈದಾನದಲ್ಲಿ ನಡೆಯಿತು. ಶಾಲಾ ವರದಿಯನ್ನು ಪವರ್ ಪಾಂಯ್ಟ್ ಮೂಲಕ ಪ್ರಸ್ತೂತ ಪಡಿಸಲಾಯಿತು. ಈ ವಾರ್ಷೀಕೋತ್ಸವಕ್ಕೆ ಚಂದ್ರಯಾನ ಪ್ರೋಜೆಕ್ಟ್ 3 ರ ಮೆನೇಜರ್ ಕುಂದಾಪುರ ಮೂಲದ ಯುವ ವಿಜ್ಞಾನಿ ಆಕಾಶ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ಪವರ್ ಪಾಂಯ್ಟ್ ಮೂಲಕ ಚಂದ್ರಯಾನಗಳ 1, 2, 3 ರ ಯೋಜನೆಗಳ ಕಾರ್ಯರೂಪವನ್ನು ವಿವರಣೆ ನೀಡಿದರು. ಚಂದ್ರಯಾನ ಕ್ಷೇತ್ರದಲ್ಲಿ ನಾವು ಅನೇಕ ಸಾಧನೆಗಳನ್ನು […]

Read More

ಕುಂದಾಪುರ: ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಸುಧಾರಿತ ಸಮಾಜ ನಮ್ಮ ಮೊದಲ ಆದ್ಯತೆ ಮತ್ತು ಉದ್ದೇಶವಾಗಿರಬೇಕು ಎಂದು ಮೈಸೂರು ಮರ್ಕಂಟೈಲ್ ಕಂಪೆನಿ ಲಿಮಿಟೆಡ್ ಇದರ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾ ಅಧಿಕಾರಿಗಳಾದ ಡಾ.ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಪ್ರಾಯಪಟ್ಟರು.ಅವರು ಡಿಸೆಂಬರ್ 8ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ 23ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ “ಡಾಕ್ಟರ್ ಆಫ್ ಸೈನ್ಸ್” ಗೌರವಕ್ಕೆ ಭಾಜನರಾದ ಸಾಧಕ, ದಾನಿ, ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಡಾ.ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸನ್ಮಾನ ಸಮಾರಂಭ […]

Read More

ಕುಂದಾಪುರ,ಡಿ.8: 397 ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಗಂಗೊಳ್ಳಿ ಕೊಸೆಸಾಂವ್ ಮಾತೆಯ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ಡಿ.6 ರಂದು ‘ಮೇರಿ ಮಾತೆಯಂತೆ ಯೇಸು ಕ್ರಿಸ್ತರಲ್ಲಿ ನೂತನ ವಿಶ್ವಾಸದಿಂದ ಜೀವಿಸೋಣ’ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಮಹಾಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿದ ಉಡುಪಿ ವಲಯದ ಪ್ರಧಾನ ಧರ್ಮಗುರು ಅ|ವಂ|ಚಾರ್ಲ್ಸ್ ಮಿನೇಜೆಸ್ “ನಾವು ನವ ಭರವಶೆಯಿಂದ ಮೇರಿ ಮಾತೆಯಂತೆ ಯೇಸುವಿನಲ್ಲಿ ಭರವಶೆ ಇಟ್ಟು ಜೀವಿಸಬೇಕು. ನಾವು ಪಾಪದಿಂದ ಜೀವಿಸುತ್ತಾ ಇದ್ದೆವೆ, ಯೇಸು ಕ್ರಿಸ್ತರು […]

Read More

ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವಾಗಲೇ ವೈದ್ಯರೊರ್ವರು ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ.ಮೃತರನ್ನು ಡಾ. ಶಶಿಕಲಾ ಎಂದು ಗುರುತಿಸಲಾಗಿದೆ. ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಮೆಡಿಸಿನ್ ವಿಭಾಗದ ವೈದ್ಯರಾಗಿರುವ ಡಾ. ಶಶಿಕಲಾ ಅವರು ರೋಗಿಗೆ ಚಿಕಿತ್ಸೆ ನೀಡುತ್ತೀರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ, ಕೂಡಲೇ ಡಾ. ಶಶಿಕಲಾ ಅವರನ್ನು ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿದರು. ಆದರೆ, ಅಷ್ಟರಲ್ಲಿ ಶಶಿಕಲಾ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಶಶಿಕಲಾ ಅವರು 2022ರ […]

Read More

ಕುಂದಾಪುರ, ಡಿ.8: ಸ್ಥಳೀಯ ಹೆಸರುವಾಸಿ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಂತ ಮೇರಿಸ್ ಪ್ರೌಢ ಶಾಲೆಯ ವಾರ್ಷಿಕೋತ್ಸವ ಡಿ.7 ರಂದು ಶಾಲಾ ಮೈದಾನದಲ್ಲಿ ವಿಜ್ರಂಬಣೆಯಿಂದ ನಡೆಯಿತು. ಶಾಲ ವರದಿಯನ್ನು ಡಿಜೀಟಲ್ ಪರದೆಯ ಮೂಲಕ ಪ್ರಸ್ತೂತ ಪಡಿಸಲಾಯಿತು.ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲಾ ಹಳೆ ವಿದ್ಯಾರ್ಥಿ, ಕುಂದಾಪುರ ತಾಲೂಕಿನ ಆರೋಗ್ಯಾಧಿಕಾರಿಯಾದ ಡಾ.ಕೆ.ಪ್ರೇಮಾನಂದ ಅಗಮಿಸಿ “ಪ್ರಾರ್ಥಮಿಕ, ಪ್ರೌಢಶಾಲೆಗಳಲ್ಲಿ ಕಲಿಯುತ್ತೀರು ಸಮಯದ ಕ್ಷಣಗಳು ಮರೆಯಾಲರದಂತವು, ನಮಗೆ ಕಲಿಸಿದ ಪಾಠಗಳು ನೆನಪಿನಲ್ಲಿರುವುದು ಕಷ್ಟವಾದರೂ, ಬಾಲ್ಯದ ಆ ಕ್ಷಣಗಳು, ಪ್ರವಾಸ, ಸಾಂಸ್ಕ್ರತಿಕ […]

Read More

ಉದ್ಯಾವರ: ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯ ಉದ್ಯಾವರ ಇಲ್ಲಿಯ ವಾರ್ಷಿಕ ಮಹೋತ್ಸವದ ಅಂಗವಾಗಿ ಸಂಜಾ ಪ್ರಾರ್ಥನಾ ವಿಧಿ ವಿಧಾನಗಳು ಭಕ್ತಿಯಿಂದ ನಡೆಯಿತು. ಇದಕ್ಕೂ ಮೊದಲು ಸಂತ ಫ್ರಾನ್ಸಿಸ್ ಝೆವಿಯರ್ ಆಂಗ್ಲ ಮಾಧ್ಯಮ ಶಾಲೆ ಮೇಲ್ಪೇಟೆಯಿಂದ ಸಂತ ಫ್ರಾನ್ಸಿಸ್ ಝೆವಿಯರ್ ರವರ ಪವಾಡ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಸಂಜಾ ಪ್ರಾರ್ಥನಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದ ಉಡುಪಿ ಶೋಕ ಮಾತ ದೇವಾಲಯದ ಸಹಾಯಕ ಧರ್ಮ ಗುರುಗಳಾದ ವo. ಫಾ. ರೋಯ್ ಲೋಬೊ, ‘ದೇವರ ವಾಕ್ಯದ ಪ್ರೇರಣೆಯಿಂದ ವಿಶ್ವಾಸದ […]

Read More

ಕುಂದಾಪುರ,ನ.6: ಚಾರಿತ್ರಿಕ ಹಿನ್ನೆಲೆಯುಳ್ಳ ಗಂಗೊಳ್ಳಿ ಕೊಸೆಸಾಂವ್ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ಡಿ.5 ರಂದು ಸಂಜೆ ದೇವರ ದೇವರ ವಾಕ್ಯದ ಪೂಜಾ ವಿಧಿಯು ಯೇಸುವಿನಲ್ಲಿ ವಿಶ್ವಾಸಿಸಿ ಆತಾ ಹೇಳಿದಂತೆ ಮಾಡಿ” ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭ ಗೊಂಡು, ಕೊಸೆಸಾಂವ್ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನಡೆಯಿತು.ಈ ಪೂಜಾ ವಿಧಿಯನ್ನು ಕಂಡ್ಲೂರು ಇಗರ್ಜಿಯ ಧರ್ಮಗುರು ವಂ|ಪಾ|ಡಾ| ಕೆನ್ಯೂಟ್ ಬಾರ್ಬೊಜಾ ನಡೆಸಿಕೊಟ್ಟು “ಯೇಸುವಿನಲ್ಲಿ ವಿಶ್ವಾಸ ಇರಿಸುವುದು ಜೀವನದ ನಮ್ಮ ಜೀವನಕ್ಕೆ ಅಡಿಪಾಯ, ದೈನಂದಿನ ಜೀವನದಲ್ಲಿ ನಾವು ವಿಶ್ವಾಸ ಇಡಬೇಕಾದರೆ […]

Read More